• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
ಸುಟ್ಟು ಕರಕಲಾದ ಟಿಲ್ಲರ್: ಕಿಡಿಗೇಡಿ ಕೃತ್ಯಕ್ಕೆ ರೈತ ಕಂಗಾಲು!

ಸುಟ್ಟು ಕರಕಲಾದ ಟಿಲ್ಲರ್: ಕಿಡಿಗೇಡಿ ಕೃತ್ಯಕ್ಕೆ ರೈತ ಕಂಗಾಲು!

March 12, 2026
TMS protest Protest-justification against the administrator!

ಟಿ ಎಂ ಎಸ್ ಹೋರಾಟ: ಆಡಳಿತಾಧಿಕಾರಿ ವಿರುದ್ಧ ಪ್ರತಿಭಟನೆ-ಸಮರ್ಥನೆ!

March 12, 2026

ಮೈಮೇಲೆ ಬಿದ್ದ ಬಿಸಿ ನೀರು: ಅನ್ನ ಉಣ್ಣುವ ಮುನ್ನ ಕೊನೆಯುಸಿರೆಳೆದ ವೃದ್ಧೆ!

March 12, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
ಸುಟ್ಟು ಕರಕಲಾದ ಟಿಲ್ಲರ್: ಕಿಡಿಗೇಡಿ ಕೃತ್ಯಕ್ಕೆ ರೈತ ಕಂಗಾಲು!

ಸುಟ್ಟು ಕರಕಲಾದ ಟಿಲ್ಲರ್: ಕಿಡಿಗೇಡಿ ಕೃತ್ಯಕ್ಕೆ ರೈತ ಕಂಗಾಲು!

March 12, 2026
TMS protest Protest-justification against the administrator!

ಟಿ ಎಂ ಎಸ್ ಹೋರಾಟ: ಆಡಳಿತಾಧಿಕಾರಿ ವಿರುದ್ಧ ಪ್ರತಿಭಟನೆ-ಸಮರ್ಥನೆ!

March 12, 2026

ಮೈಮೇಲೆ ಬಿದ್ದ ಬಿಸಿ ನೀರು: ಅನ್ನ ಉಣ್ಣುವ ಮುನ್ನ ಕೊನೆಯುಸಿರೆಳೆದ ವೃದ್ಧೆ!

March 12, 2026
ADVERTISEMENT
  • Home
  • Janamata
Thursday, March 12, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಕಾರವಾರದ ಕೋಣ ಕಿರವತ್ತಿಗೆ ಸಾಗಾಟ: ಸುಳ್ಳು ಹೇಳಿದ ಕಳ್ಳರನ್ನು ಹಿಡಿದ ಸಿದ್ದರದ ಜನ!

Achyutkumar by Achyutkumar
November 17, 2025
Transport to Karwar's Kona Kiravatti Unprepared people caught the thieves who lied!
1.3k
VIEWS
Share on FacebookShare on WhatsappShare on Twitter
ADVERTISEMENT

ಕಾರವಾರದ ಸಿದ್ದರದಿಂದ ಯಲ್ಲಾಪುರದ ಕಿರವತ್ತಿಗೆ ಕಳ್ಳ ಸಾಗಾಟವಾಗುತ್ತಿದ್ದ ಕೋಣವೊಂದನ್ನು ಪೊಲೀಸರು ಹಿಡಿದಿದ್ದಾರೆ. ಸಿಕ್ಕಿಬಿದ್ದ ಕಳ್ಳ ಕೋಣ ಸಾಗಾಟಗಾರರು ಅನಾರೋಗ್ಯದ ನೆಪ ಹೇಳಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದು, ಅವರ ನಾಟಕವನ್ನು ಪೊಲೀಸರು ಬಯಲಿಗೆಳೆದಿದ್ದಾರೆ.

Advertisement. Scroll to continue reading.
ADVERTISEMENT

ಕಾರವಾರದ ಸಿದ್ದರದಲ್ಲಿದ್ದ ಕೋಣವನ್ನು ಯಲ್ಲಾಪುರದ ಕಿರವತ್ತಿಯ ಅಣ್ಣಪ್ಪ ಗೌಡಪ್ಪ ನಾಯ್ಕ (35), ಶಿವಾನಂದ ಬಸವಣ್ಣೆಪ್ಪ ರೋಟಗೋಡ ಅವರು ಅಪಹರಿಸಿದ್ದರು. ಕಾರವಾರದ ಖಾರ್ಗೆಜೂಗದ ಶೈಲೇಶ್ ಮಹಾಭಲೇಶ್ವರ ನಾಯ್ಕ ಹಾಗೂ ಪರಶುರಾಮ ಮನೋಹರ ಮಾಂಜೇಕರ ಅವರು ಆ ಕಳ್ಳರ ಜೊತೆ ಕೈ ಜೋಡಿಸಿದ್ದರು. ಅವರೆಲ್ಲರೂ ಸೇರಿ ಟಾಟಾ ಇಂಟ್ರಾ ವಾಹನದಲ್ಲಿ ಕೋಣವನ್ನು ತುಂಬಿದ್ದರು.

ADVERTISEMENT

ಅನುಮಾನಾಸ್ಪದ ವಾಹನದ ಓಡಾಟದ ಬಗ್ಗೆ ಜನ ಪೊಲೀಸರಿಗೆ ಮಾಹಿತಿ ನೀಡಿದರು. ಶನಿವಾರ ರಾತ್ರಿ ಕೋಣ ಕದ್ದು ಸಾಗಾಟ ಮಾಡುವಾಗ ಕಾರವಾರ ಗ್ರಾಮೀಣ ಠಾಣೆ ಪೊಲೀಸರು ಐಟಿಐ ಕಾಲೇಜಿನ ಬಳಿ ಆ ವಾಹನಕ್ಕೆ ಅಡ್ಡಲಾಗಿ ಕೈ ಮಾಡಿದರು. ವಾಹನ ತಪಾಸಣೆ ನಡೆಸಿದಾಗ ಕೋಣ ಸಾಗಾಟಕ್ಕೆ ಅನುಮತಿ ಪತ್ರ ಇರಲಿಲ್ಲ. ಆ ಕೋಣಕ್ಕೆ ಆಹಾರ ನೀರು ಕೊಡದೇ ಸಾಗಿಸುತ್ತಿರುವುದು ಕಾಣಿಸಿತು.

ADVERTISEMENT

ಪೊಲೀಸರು ಆ ಎಲ್ಲರನ್ನು ವಶಕ್ಕೆಪಡೆದರು. ಈ ವೇಳೆ ಆರೋಪಿತರು  ಅನಾರೋಗ್ಯದ ನೆಪ ಮಾಡಿದರು. `ಆಸ್ಪತ್ರೆಗೆ ಹೋಗಬೇಕು’ ಎಂದು ಸುಳ್ಳು ಹೇಳಿದರು. ಆದರೆ, ಅದು ಸತ್ಯವಲ್ಲ ಎಂಬುದು ಸ್ಥಳೀಯರಿಗೆ ಅರಿವಾಯಿತು. ಕೋಣವನ್ನು ವಶಕ್ಕೆಪಡೆದ ಪೊಲೀಸರು ಆರೋಪಿಗಳ ವಿರುದ್ಧ ಕ್ರಮ ಜರುಗಿಸಿದರು.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
ಸುಟ್ಟು ಕರಕಲಾದ ಟಿಲ್ಲರ್: ಕಿಡಿಗೇಡಿ ಕೃತ್ಯಕ್ಕೆ ರೈತ ಕಂಗಾಲು!

ಸುಟ್ಟು ಕರಕಲಾದ ಟಿಲ್ಲರ್: ಕಿಡಿಗೇಡಿ ಕೃತ್ಯಕ್ಕೆ ರೈತ ಕಂಗಾಲು!

March 12, 2026
TMS protest Protest-justification against the administrator!

ಟಿ ಎಂ ಎಸ್ ಹೋರಾಟ: ಆಡಳಿತಾಧಿಕಾರಿ ವಿರುದ್ಧ ಪ್ರತಿಭಟನೆ-ಸಮರ್ಥನೆ!

March 12, 2026

ಮೈಮೇಲೆ ಬಿದ್ದ ಬಿಸಿ ನೀರು: ಅನ್ನ ಉಣ್ಣುವ ಮುನ್ನ ಕೊನೆಯುಸಿರೆಳೆದ ವೃದ್ಧೆ!

March 12, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋