• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಕಳ್ಳ ಸಾಗಾಟ: ಗಸ್ತು ವೇಳೆ ಕಾಣಿಸಿದ ಖದಿಮರು!

March 16, 2026
Crop insurance Farmers' hardships have been alleviated by Kageri Raitha Morcha President rejoices

ಬೆಳೆ ವಿಮೆ | ರೈತರ ಕಷ್ಟಕ್ಕೆ ಕರಗಿದ ಕಾಗೇರಿ: ರೈತ ಮೋರ್ಚಾ ಅಧ್ಯಕ್ಷರಿಂದ ಹರ್ಷ

March 16, 2026
ಕಾರಿನ ಮೇಲೆ ಬಿದ್ದ ಕಂಟೇನರ್: ಮಗು ಸಾವು!

ಅಪಘಾತ: ಮಗು ಸಾವಿಗೆ ಗಾಂಜಾ ಗುಂಗು ಕಾರಣ!

March 16, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಕಳ್ಳ ಸಾಗಾಟ: ಗಸ್ತು ವೇಳೆ ಕಾಣಿಸಿದ ಖದಿಮರು!

March 16, 2026
Crop insurance Farmers' hardships have been alleviated by Kageri Raitha Morcha President rejoices

ಬೆಳೆ ವಿಮೆ | ರೈತರ ಕಷ್ಟಕ್ಕೆ ಕರಗಿದ ಕಾಗೇರಿ: ರೈತ ಮೋರ್ಚಾ ಅಧ್ಯಕ್ಷರಿಂದ ಹರ್ಷ

March 16, 2026
ಕಾರಿನ ಮೇಲೆ ಬಿದ್ದ ಕಂಟೇನರ್: ಮಗು ಸಾವು!

ಅಪಘಾತ: ಮಗು ಸಾವಿಗೆ ಗಾಂಜಾ ಗುಂಗು ಕಾರಣ!

March 16, 2026
ADVERTISEMENT
  • Home
  • Janamata
Tuesday, March 17, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಮುರುಡೇಶ್ವರದ ಹೆಸರಿನಲ್ಲಿ ಮತ್ತೆ ಮೋಸ!

Achyutkumar by Achyutkumar
December 17, 2025
Cheating again in the name of Murudeshwara!
625
VIEWS
Share on FacebookShare on WhatsappShare on Twitter
ADVERTISEMENT

ಉತ್ತರ ಕನ್ನಡ ಜಿಲ್ಲೆಯ ಪುಣ್ಯ ಹಾಗೂ ಪ್ರಸಿದ್ಧ ಪ್ರವಾಸಿ ಕ್ಷೇತ್ರವಾದ ಮುರುಡೇಶ್ವರದ ಹೆಸರಿನಲ್ಲಿ ವಂಚನೆ ನಡೆಯುತ್ತಿದೆ. ಭಕ್ತರು ನಂಬಿಕೆಯಿoದ ನೀಡಿದ ಹಣ ಇರ್ಷಾದ್ ಎಂಬಾತರ ಖಾತೆ ಸೇರುತ್ತಿದೆ.

ADVERTISEMENT

ಮುರುಡೇಶ್ವರ ದೇವಸ್ಥಾನದಿಂದ ಯಾವುದೇ ಬಗೆಯ `ಲಕ್ಕಿ ಡ್ರಾ’ ಯೋಜನೆಗಳಿಲ್ಲ. ಅದಾಗಿಯೂ, ಜಾಲತಾಣಗಳಲ್ಲಿ `ಮುರುಡೇಶ್ವರ ದೇವಸ್ಥಾನ ಅದೃಷ್ಟ ಡ್ರಾ’ ಎಂಬ ಪೋಸ್ಟರ್ ಹರಿದಾಡುತ್ತಿದೆ. ಇರ್ಷಾದ್ ಎಂಬಾತರ ಖಾತೆಗೆ 299ರೂ ಪಾವತಿಸಿದರೆ ಬಗೆ ಬಗೆಯ ಉಡುಗರೆ ನೀಡುವುದಾಗಿ ಘೋಷಿಸಿ ಮೋಸ ಮಾಡಲಾಗುತ್ತಿದೆ.

ADVERTISEMENT

ಮುರುಡೇಶ್ವರದ ಹೆಸರಿನಲ್ಲಿ ನಡೆಯುತ್ತಿರುವ ಮೋಸ ಇದೇ ಮೊದಲಲ್ಲ. ಮುರುಡೇಶ್ವರ ದೇಗುಲ ಸಮಿತಿಯವರೇ ದೇವಾಲಯದ ಹೆಸರು ದುರುಪಯೋಗದ ಬಗ್ಗೆ ಪೊಲೀಸ್ ದೂರು ಸಹ ನೀಡಿದ್ದಾರೆ. ಆದರೆ, ಈವರೆಗೂ ವಂಚಕರ ಪತ್ತೆ ಸಾಧ್ಯವಾಗಿಲ್ಲ. ದೇವಾಲಯದ ಹೆಸರಿನಲ್ಲಿ ಜನರನ್ನು ಮೋಸ ಮಾಡುವ ಕೆಲಸವೂ ನಿಂತಿಲ್ಲ.

ADVERTISEMENT

ಸದ್ಯ `ಡಿಸೆಂಬರ್ 17ರ ಸಂಜೆ 7 ಗಂಟೆಗೆ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಲಕ್ಕಿ ಡ್ರಾ ಹೆಸರನ್ನು ಘೋಷಣೆ ಮಾಡಲಾಗುತ್ತದೆ’ ಎಂಬ ನಿಟ್ಟಿನಲ್ಲಿ ಪೋಸ್ಟರ್ ಹರಿದಾಡುತ್ತಿದೆ. ಕಾರು, ಟ್ರಕ್, ಟಾಕ್ಟರ್, ಬೈಕುಗಳ ಜೊತೆ ಟಿವಿ ಪ್ರಿಜ್ಜುಗಳನ್ನು ಉಡುಗರೆಯಾಗಿ ನೀಡುವುದಾಗಿ ಘೋಷಿಸಲಾಗಿದೆ. ಮಾಹಿತಿಗಾಗಿ ಮೊಬೈಲ್ ಸಂಖ್ಯೆಯನ್ನು ಸಹ ನೀಡಲಾಗಿದ್ದು, ಅಲ್ಲಿ ಸಂಪರ್ಕಿಸಿದವರಿಗೆ 299ರೂ ಪಾವತಿಸುವಂತೆ ಸೂಚಿಸಲಾಗುತ್ತಿದೆ. ಒಟ್ಟು 17 ಬಗೆಯ ಉಡುಗರೆಗಳನ್ನು ಪೋಸ್ಟರ್ ಮೂಲಕ ಕಾಣಿಸಲಾಗಿದ್ದು, ದೇವಾಲಯದಿಂದಲೇ `ಲಕ್ಕಿ ಡ್ರಾ’ ನಡೆಯುತ್ತಿರುವ ಬಗ್ಗೆ ಭಾವಿಸಿ ಜನ ಹಣ ಪಾವತಿಸುತ್ತಿದ್ದಾರೆ.

`ವಂಚಕರು ಬೇರೆ ಬೇರೆ ಮೊಬೈಲ್ ಸಂಖ್ಯೆ ಹಾಗೂ ಬೇರೆ ಬೇರೆ ಬ್ಯಾಂಕ್ ಖಾತೆ ಮೂಲಕ ದೇವಾಲಯದ ಹೆಸರು ಬಳಕೆ ಮಾಡುತ್ತಿದ್ದಾರೆ. ಮುರುಡೇಶ್ವರದ ಜೊತೆ ಇನ್ನಿತರ ದೇವಾಲಯಗಳ ಹೆಸರು ದುರ್ಬಳಕೆ ಆಗುತ್ತಿದ್ದು, ಜನರಲ್ಲಿ ನಿರಂತರವಾಗಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ’ ಎಂದು ಮುರುಡೇಶ್ವರ ಪಿಎಸೈ ಹಣಮಂತ ಬೀರಾದರ್ ಅವರು ತಿಳಿಸಿದರು. `ಮುರುಡೇಶ್ವರ ದೇವಾಲಯದಿಂದ ಯಾವುದೇ ಲಕ್ಕಿ ಡ್ರಾ ಯೋಜನೆಗಳಿಲ್ಲ. ವಂಚಕರ ಬಗ್ಗೆ ಈಗಾಗಲೇ ಪೊಲೀಸ್ ದೂರು ಸಹ ನೀಡಲಾಗಿದ್ದು, ಭಕ್ತರು ಮೋಸ ಹೋಗಬಾರದು’ ಎಂದು ದೇಗುಲದ ವ್ಯವಸ್ಥಾಪಕ ಮಂಜುನಾಥ ಶೆಟ್ಟಿ ಮನವಿ ಮಾಡಿದರು.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಕಳ್ಳ ಸಾಗಾಟ: ಗಸ್ತು ವೇಳೆ ಕಾಣಿಸಿದ ಖದಿಮರು!

March 16, 2026
Crop insurance Farmers' hardships have been alleviated by Kageri Raitha Morcha President rejoices

ಬೆಳೆ ವಿಮೆ | ರೈತರ ಕಷ್ಟಕ್ಕೆ ಕರಗಿದ ಕಾಗೇರಿ: ರೈತ ಮೋರ್ಚಾ ಅಧ್ಯಕ್ಷರಿಂದ ಹರ್ಷ

March 16, 2026
ಕಾರಿನ ಮೇಲೆ ಬಿದ್ದ ಕಂಟೇನರ್: ಮಗು ಸಾವು!

ಅಪಘಾತ: ಮಗು ಸಾವಿಗೆ ಗಾಂಜಾ ಗುಂಗು ಕಾರಣ!

March 16, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋