• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಸೊಸೈಟಿ ಚುನಾವಣೆಯಲ್ಲಿ ಅಕ್ರಮ: ಸದಸ್ಯರ ಸಹಿಯೇ ಫೋರ್ಜರಿ!

February 22, 2026
A public petition that solved many problems!

ಹಲವು ಸಮಸ್ಯೆ ಬಗೆಹರಿಸಿದ ಜನಶಕ್ತಿಯ ಅರ್ಜಿ!

February 22, 2026
Self-employed association in collaboration with Skodves New agreement for purchase and sale

ಸ್ಕೋಡ್‌ವೆಸ್ ಸಹಯೋಗದಲ್ಲಿ ಸ್ವ ಉದ್ಯೋಗಿಗಳ ಸಮಾಗಮ: ಖರೀದಿ – ಮಾರಾಟಕ್ಕೆ ಹೊಸ ಒಪ್ಪಂದ

February 22, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಸೊಸೈಟಿ ಚುನಾವಣೆಯಲ್ಲಿ ಅಕ್ರಮ: ಸದಸ್ಯರ ಸಹಿಯೇ ಫೋರ್ಜರಿ!

February 22, 2026
A public petition that solved many problems!

ಹಲವು ಸಮಸ್ಯೆ ಬಗೆಹರಿಸಿದ ಜನಶಕ್ತಿಯ ಅರ್ಜಿ!

February 22, 2026
Self-employed association in collaboration with Skodves New agreement for purchase and sale

ಸ್ಕೋಡ್‌ವೆಸ್ ಸಹಯೋಗದಲ್ಲಿ ಸ್ವ ಉದ್ಯೋಗಿಗಳ ಸಮಾಗಮ: ಖರೀದಿ – ಮಾರಾಟಕ್ಕೆ ಹೊಸ ಒಪ್ಪಂದ

February 22, 2026
  • Home
  • Janamata
Sunday, February 22, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಮುಖ್ಯಮಂತ್ರಿ ಆಗಮನ: ಸ್ವಕ್ಷೇತ್ರದಲ್ಲಿಯೇ ಶಾಸಕರಿಗೆ ಅವಮಾನ!

Achyutkumar by Achyutkumar
February 22, 2026
Chief Minister's arrival An insult to MLAs in their own constituency!
1k
VIEWS
Share on FacebookShare on WhatsappShare on Twitter
ADVERTISEMENT

`ಕುಮಟಾ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಅವರು ಸದನದ ಒಳಗೆ ಒಂದು ರೀತಿ ಮಾತನಾಡುತ್ತಾರೆ. ಕ್ಷೇತ್ರಕ್ಕೆ ಬಂದ ನಂತರ ಮತ್ತೊಂದು ರೀತಿ ವರ್ತಿಸುತ್ತಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಹಿರಂಗ ಸಭೆಯಲ್ಲಿಯೇ ಭಾಷಣ ಮಾಡಿದ್ದಾರೆ. `ದಿನಕರ ಶೆಟ್ಟಿ ಅವರು ಕಾಂಗ್ರೆಸ್ಸಿಗೆ ಬಂದರೂ ಅವರನ್ನು ನಾವು ಸೇರಿಸಿಕೊಳ್ಳುವುದಿಲ್ಲ’ ಎನ್ನುವ ಮೂಲಕ ದಿನಕರ ಶೆಟ್ಟಿ ಅವರಿಗೆ ಅವಮಾನ ಆಗುವ ರೀತಿ ಮಾತನಾಡಿದ್ದಾರೆ.

ADVERTISEMENT

ಈಚೆಗೆ ದಿನಕರ ಶೆಟ್ಟಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು. `ಕ್ಷೇತ್ರದ ಅಭಿವೃದ್ಧಿಗೆ 50 ಲಕ್ಷ ಬೇಡಿದರೂ ಕೊಟ್ಟಿಲ್ಲ’ ಎಂದು ಸುದ್ದಿಗಾರರ ಬಳಿ ಹೇಳಿಕೊಂಡಿದ್ದರು. ಭಾನುವಾರ ಗಂಗಾವಳಿ ಸೇತುವೆ ಉದ್ಘಾಟನೆಗೆ ಆಗಮಿಸಿದ ಮುಖ್ಯಮಂತ್ರಿ `2017ರಲ್ಲಿ ಈ ಸೇತುವೆಗೆ ನಾನು ಅಡಿಗಲ್ಲು ಹಾಕಿದಾಗ 28 ಕೋಟಿ ಅಂದಾಜು ವೆಚ್ಚ ಆಗಿತ್ತು. ಈಗ 35 ಕೋಟಿ ರೂ ವೆಚ್ಚವಾಗಿದೆ. ಹಿಂದಿನ ಸರ್ಕಾರ ಸೇತುವೆ ನಿರ್ಮಾಣಕ್ಕೆ ಆಸಕ್ತಿವಹಿಸದ ಕಾರಣ ವಿಳಂಭವಾಗಿದೆ. ಜೊತೆಗೆ ಹಣವೂ ಅಧಿಕವಾಗಿದೆ’ ಎಂದವರು ಹೇಳಿದರು. ನಂತರ ಮಾಡಿದ ಭಾಷಣದಲ್ಲಿ ದಿನಕರ ಶೆಟ್ಟಿ ಅವರ ವಿರುದ್ಧ ಸಾಕಷ್ಟು ಹಗುರವಾಗಿ ಮಾತನಾಡಿದ್ದು, ಬಿಜೆಪಿ ಆಡಳಿತವನ್ನು ವಿರೋಧಿಸಿದರು.

ADVERTISEMENT

`ನೀವು ಬಿಜೆಪಿಯಲ್ಲಿಯೇ ಇರಿ. ನಾವು ನಿಮ್ಮನ್ನು ಕಾಂಗ್ರೆಸ್ಸಿಗೆ ಸೇರಿಸಿಕೊಳ್ಳುವುದಿಲ್ಲ’ ಎಂದು ದಿನಕರ ಶೆಟ್ಟಿ ಅವರಿಗೆ ಸಿದ್ದರಾಮಯ್ಯ ಅವರು ಹೇಳಿದರು. `ದಿನಕರ ಶೆಟ್ಟಿ ಅವರು ಸುಳ್ಳು ಹೇಳುತ್ತಾರೆ’ ಎಂದು ಸಾರ್ವಜನಿಕರ ಎದರೇ ಹೇಳಿದರು. `ನಾವು ಯಾರನ್ನು ಪಕ್ಷಕ್ಕೆ ಕರೆಯುವುದು ಇಲ್ಲ. ಸೇರಿಸಿಕೊಳ್ಳುವುದು ಇಲ್ಲ’ ಎಂದರು. `ಗೋಕರ್ಣವನ್ನು ಪಟ್ಟಣ ಪಂಚಾಯತ ಮಾಡಿ ಎಂದು ದಿನಕರ ಶೆಟ್ಟಿ ಅವರು ಹೇಳಿದ್ದಾರೆ. ಈಗ ಅದನ್ನು ಮಾಡಲು ಆಗಲ್ಲ. ಸ್ಥಳೀಯ ಸಂಸ್ಥೆ ಚುನಾವಣೆ ನಂತರ ಗೋಕರ್ಣ ಪಟ್ಟಣ ಪಂಚಾಯತ ಮಾಡಲಿದ್ದೇವೆ’ ಎಂದು ಸೀಎಂ ಸಿದ್ದರಾಮಯ್ಯ ಅವರು ಘೋಷಿಸಿದರು.

ADVERTISEMENT

`ನೀವು ಮನಸ್ಸು ಮಾಡಿದರೆ ಈಗಲೇ ಮಾಡಬಹುದು’ ಎಂದು ದಿನಕರ ಶೆಟ್ಟಿ ಅವರು ನಡುವೆ ಮಾತನಾಡಿದ್ದು, `ಆಗಲ್ಲ, ಎಂದರೆ ಆಗಲ್ಲ. `ನಿಮಗೇನು ಗೊತ್ತಿಲ್ವ?’ ಎಂದು ಸಿದ್ದರಾಮಯ್ಯ ಅವರು ದಿನಕರ ಶೆಟ್ಟಿ ಅವರನ್ನು ಉದ್ದೇಶಿಸಿ ಮರುಪ್ರಶ್ನೆ ಹಾಕಿದರು. `ಈಗಾಗಲೇ ಪಟ್ಟಣ ಪಂಚಾಯತಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಸ್ಥಳೀಯ ಸಂಸ್ಥೆ ಚುನಾವಣೆ ಆದ ಮೇಲೆ ಗೋಕರ್ಣವನ್ನು ಪಟ್ಟಣ ಪಂಚಾಯತ ಮಾಡುತ್ತೇವೆ’ ಎಂದರು. `ಈಗ ಪಟ್ಟಣ ಪಂಚಾಯತ ಮಾಡಲು ಹೋದರೆ ಚುನಾವಣೆ ಯಾವಾಗ ಮಾಡಬೇಕು?’ ಎಂದು ದಿನಕರ ಶೆಟ್ಟಿ ಅವರನ್ನು ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದು, ಆಗ `ಡಿಸೆಂಬರಿನಲ್ಲಿ ಚುನಾವಣೆ ಮಾಡಿ’ ಎಂದು ದಿನಕರ ಶೆಟ್ಟಿ ಸಲಹೆ ನೀಡಿದರು. `ಡಿಸೆಂಬರಿನಲ್ಲಿ ಗ್ರಾಮ ಪಂಚಾಯತ, ಚುನಾವಣೆ ಮಾಡಬೇಕು ಎಂದಾಗ, ಆಗ ಯಾಕೆ? ಈಗಲೇ ಮಾಡಿ ಎನ್ನುತ್ತೀರಿ. ಈಗ ಇನ್ನೊಂದು ರೀತಿ ಮಾತನಾಡುತ್ತೀರಿ. ದಿನಕರ ಶೆಟ್ಟಿ ಅವರು ಅಲ್ಲಿ ಒಂದು ಮಾತು, ಇಲ್ಲಿ ಒಂದು ರೀತಿ ಮಾತನಾಡುತ್ತಾರೆ. ಅವರು ಸದಾ ಸುಳ್ಳು ಹೇಳುತ್ತಾರೆ’ ಎಂದು ಸಿದ್ದರಾಮಯ್ಯ ಅವರು ತಮ್ಮ ಭಾಷಣದಲ್ಲಿ ಹೇಳಿದರು.

 

ADVERTISEMENT
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋