• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
A car that jumped a pothole!

ಪ್ರಪಾತಕ್ಕೆ ಬಿದ್ದ ಕಾರು: ಪ್ರಯಾಣಿಕ ಸಾವು!

March 9, 2026
Health problem Come here for free advice and reliable medicine!

ಆರೋಗ್ಯ ಸಮಸ್ಯೆಯಾ? ಉಚಿತ ಸಲಹೆ-ಖಚಿತ ಔಷಧಿಗಾಗಿ ಇಲ್ಲಿ ಬನ್ನಿ!

March 9, 2026
A private resort that is government property

ಸರ್ಕಾರದ ಆಸ್ತಿಯಾದ ಖಾಸಗಿ ರೆಸಾರ್ಟ!

March 9, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
A car that jumped a pothole!

ಪ್ರಪಾತಕ್ಕೆ ಬಿದ್ದ ಕಾರು: ಪ್ರಯಾಣಿಕ ಸಾವು!

March 9, 2026
Health problem Come here for free advice and reliable medicine!

ಆರೋಗ್ಯ ಸಮಸ್ಯೆಯಾ? ಉಚಿತ ಸಲಹೆ-ಖಚಿತ ಔಷಧಿಗಾಗಿ ಇಲ್ಲಿ ಬನ್ನಿ!

March 9, 2026
A private resort that is government property

ಸರ್ಕಾರದ ಆಸ್ತಿಯಾದ ಖಾಸಗಿ ರೆಸಾರ್ಟ!

March 9, 2026
ADVERTISEMENT
  • Home
  • Janamata
Monday, March 9, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಪಲ್ಟಿಯಾದ ಶ್ರೀಕುಮಾರ ಬಸ್ಸು: 21 ಪ್ರಯಾಣಿಕರಿಗೆ ಗಾಯ!

Achyutkumar by Achyutkumar
March 9, 2026
Srikumara bus overturns 21 passengers injured!
825
VIEWS
Share on FacebookShare on WhatsappShare on Twitter
ADVERTISEMENT

ಹೊನ್ನಾವರ ಕಡೆಯಿಂದ ಸಾಗರ ಮಾರ್ಗವಾಗಿ ಬೆಂಗಳೂರಿಗೆ ಹೊರಟಿದ್ದ ಶ್ರೀಕುಮಾರ ಬಸ್ಸು ಅಪಘಾತಕ್ಕೀಡಾಗಿದೆ. ಬಸ್ಸಿನಲ್ಲಿದ್ದ ಒಂದೇ ಕುಟುಂಬದ ಮೂವರಿಗೆ ಗಂಭೀರಗಾಯವಾಗಿದ್ದು, ಜೊತೆಗೆ 18 ಜನರಿಗೆ ಅಲ್ಲಲ್ಲಿ ಪೆಟ್ಟಾಗಿದೆ.

Advertisement. Scroll to continue reading.
ADVERTISEMENT

ಫೆಬ್ರವರಿ 8ರ ರಾತ್ರಿ ಹೊನ್ನಾವರದಿಂದ ಬೆಂಗಳೂರಿಗೆ ಶ್ರೀಕುಮಾರ ಬಸ್ಸು ಹೊರಟಿತ್ತು. ಮೂಡ್ಕಣಿಯ ಗಿರೀಶ ನಾಯ್ಕ ಅವರು ಆ ಬಸ್ಸು ಓಡಿಸುತ್ತಿದ್ದರು. ಸಾಗರ ರಸ್ತೆ ಮಾರ್ಗವಾಗಿ ಅವರು ಬೆಂಗಳೂರಿಗೆ ಬಸ್ಸು ಓಡುವ ತವಕದಲ್ಲಿದ್ದರು. ಬಸ್ಸಿನ ವೇಗ ಎಂದಿಗಿAತ ಜಾಸ್ತಿಯಿದ್ದ ಪರಿಣಾಮ ಆಳಂಕಿ ಪಾಕ್ಟರಿ ಕ್ರಾಸಿನ ಬಳಿ ಆ ಬಸ್ಸು ಪಲ್ಟಿಯಾಯಿತು. ಹೊನ್ನಾವರ ಗುಂಡುಬಾಳದ ಸುರೇಶ ಕನ್ಯಾ ಗೌಡ (36), ಆಶಾ ಸುರೇಶ ಗೌಡ (31) ಹಾಗೂ ಭೂಮಿ ಸುರೇಶ ಗೌಡ (2) ಅವರು ಈ ಅಪಘಾತದಿಂದ ಗಂಭೀರ ಪ್ರಮಾಣದಲ್ಲಿ ನೋವು ಅನುಭವಿಸಿದರು.

ADVERTISEMENT

ಇದರೊಂದಿಗೆ ಆ ಬಸ್ಸಿನಲ್ಲಿದ್ದ ಗುಣವಂತೆಯ ನರಸಿಂಹ ಕ್ಷೇತ್ರ ಗೌಡ (25) ಶ್ರೇಯಾನ್ ಸುರೇಶ ಗೌಡ (3), ಮುರುಡೇಶ್ವರ ನ್ಯಾಶನಲ್ ಕಾಲೋನಿಯ ಮಹಮದ್ ಇಯಾನ್ ಸಯ್ಯದ್ ಮೆಹಬೂಬ್ (25)
ಹೊನ್ನಾವರ ದುರ್ಗಾಕೇರಿಯ ಉಮಾ ಸುರೇಶ ಮೇಸ್ತಾ (28), ಭಟ್ಕಳ ಹಾಡುವಳ್ಳಿಯ ಸುಚಿತ್ರಾ ವಿಠ್ಠಲ ನಾಯ್ಕ (22), ಪ್ರವೀಣ ಮಂಜಪ್ಪ ನಾಯ್ಕ, ಹೊನ್ನಾವರ ಚರ್ಚ ರಸ್ತೆಯ ಜೋಯಿಸ್ ರಾಕಿ ರೊಡ್ರಗೀಸ್, ಪ್ರಾಯ (25) ಹೊನ್ನಾವರ ಬಾರಗದ್ದೆಯ ಪ್ರಿಯಾಂಕ ಕೃಷ್ಣ ವೆರ್ಣೇಕರ (25), ಭಟ್ಕಳ ಸಬತ್ತಿಯ ಪೂಜಾರ ಈರಪ್ಪ ನಾಯ್ಕ (21), ಹೊನ್ನಾವರ ನಾಜುಗಾರದ ಗಾಯತ್ರಿ ನಾರಾಯಣ ಗೌಡ (22), ಸಾಗರ ಮಾವಳ್ಳಿಯ ಸುರೇಶ ಸೋಮಯ್ಯ ನಾಯ್ಕ, ಹೊನ್ನಾವರ ಇಡಗುಂಜಿಯ ನಿವೇದಿತಾ ಹರೀಶ್ ನಾಯ್ಕ (26) ಅವರು ಗಾಯಮಾಡಿಕೊಂಡರು. ಇದರೊಂದಿಗೆ ಹೊನ್ನಾವರ ಮಾಳ್ಕೋಡಿನ ಸೌಮ್ಯ ಪ್ರಭಾಕರ ಹೆಗಡೆ (23), ಭಟ್ಕಳ ಬಂದರು ರಸ್ತೆಯ ಅನ್ನಪೂರ್ಣಾ ನಾರಾಯಣ ಖಾರ್ವಿ (28), ಹೊನ್ನಾವರ ಕವಲಕ್ಕಿಯ ಸಂದ್ಯಾ ಗಜಾನನ ಹಗಡೆ (26), ಹೊನ್ನಾವರ ಇಡಗುಂಜಿಯ ಮನೋಜ ಪಂಡಿತ (24), ಕಾಸರಕೋಡಿನ ಸುಬ್ರಹ್ಮಣ್ಯ ಆಚಾರಿ (25) ಅವರಿಗೂ ಈ ಅಪಘಾತದಲ್ಲಿ ಗಾಯಗಳಾದವು.

ADVERTISEMENT

ಅಪಘಾತದಿಂದ ನರಳಾಡುತ್ತಿದ್ದ ಪ್ರಯಾಣಿಕರನ್ನು ಆಂಬುಲೆನ್ಸಿನ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು. ಸಂಚಾರ ದಟ್ಟಣೆಯನ್ನು ಪೊಲೀಸರು ನಿಯಂತ್ರಿಸಿದರು. ಮಾಹಿತಿಗಳ ಪ್ರಕಾರ, ಎದುರಿನಿಂದ ಬಂದ ಸ್ಕೂಟಿ ಸವಾರನಿಗೆ ಬಸ್ಸು ಗುದ್ದುವುದಿದ್ದು, ಅದನ್ನು ತಪ್ಪಿಸುವ ಬರದಲ್ಲಿ ವೇಗವಾಗಿದ್ದ ಬಸ್ಸು ಪಲ್ಟಿಯಾಗಿದೆ.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
A car that jumped a pothole!

ಪ್ರಪಾತಕ್ಕೆ ಬಿದ್ದ ಕಾರು: ಪ್ರಯಾಣಿಕ ಸಾವು!

March 9, 2026
Health problem Come here for free advice and reliable medicine!

ಆರೋಗ್ಯ ಸಮಸ್ಯೆಯಾ? ಉಚಿತ ಸಲಹೆ-ಖಚಿತ ಔಷಧಿಗಾಗಿ ಇಲ್ಲಿ ಬನ್ನಿ!

March 9, 2026
A private resort that is government property

ಸರ್ಕಾರದ ಆಸ್ತಿಯಾದ ಖಾಸಗಿ ರೆಸಾರ್ಟ!

March 9, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋