• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Vimal Pree with Sambar!

ಸಾಂಬಾರ್ ಜೊತೆ ವಿಮಲ್ ಪ್ರೀ!

September 15, 2026
'Shoe Scheme' for Government Schools Report Poor Quality to the Lokayukta!

ಸರ್ಕಾರಿ ಶಾಲೆಗೆ ಶೂ ಭಾಗ್ಯ: ಕಳಪೆ ಕೊಟ್ಟರೆ ಲೋಕಾಯುಕ್ತರಿಗೆ ತಿಳಿಸಿ!

September 15, 2026
Sandalwood tree toppled by an axe blow!

ಕೊಡಲಿ ಏಟಿಗೆ ಉರುಳಿ ಬಿದ್ದ ಶ್ರೀಗಂಧ!

September 15, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Vimal Pree with Sambar!

ಸಾಂಬಾರ್ ಜೊತೆ ವಿಮಲ್ ಪ್ರೀ!

September 15, 2026
'Shoe Scheme' for Government Schools Report Poor Quality to the Lokayukta!

ಸರ್ಕಾರಿ ಶಾಲೆಗೆ ಶೂ ಭಾಗ್ಯ: ಕಳಪೆ ಕೊಟ್ಟರೆ ಲೋಕಾಯುಕ್ತರಿಗೆ ತಿಳಿಸಿ!

September 15, 2026
Sandalwood tree toppled by an axe blow!

ಕೊಡಲಿ ಏಟಿಗೆ ಉರುಳಿ ಬಿದ್ದ ಶ್ರೀಗಂಧ!

September 15, 2026
  • Home
  • Janamata
Wednesday, September 16, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಮಹೇಶ ಸಿದ್ದಿ ಇನ್ನಿಲ್ಲ!

Achyutkumar by Achyutkumar
accident
Share on FacebookShare on WhatsappShare on Twitter
ADVERTISEMENT

ಮುಂಡಗೋಡು ಅರಶೀನಗೇರಿಯ ಅಭಿಷೇಕ್ ಹರಸಂಬಿ ಅವರ ವೇಗದ ವಾಹನ ಚಾಲನೆಗೆ ಅಂಕೋಲಾ ಕಮ್ಮಾಣಿಯ ಮಹೇಶ ಸಿದ್ದಿ ಅವರ ಜೀವ ಹೋಗಿದೆ. ಯಲ್ಲಾಪುರ ಪಟ್ಟಣದಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಮಹೇಶ ಸಿದ್ದಿ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಬದುಕಿಸಿಕೊಳ್ಳಲು ಆಗಿಲ್ಲ.

ಅಂಕೋಲಾದ ಕಮ್ಮಾಣಿಯಲ್ಲಿ ಮಹೇಶ ಪರಮೇಶ್ವರ ಸಿದ್ಧಿ ಅವರು ವಾಸವಾಗಿದ್ದರು. 22 ವರ್ಷದ ಅವರು ಸೆಪ್ಟೆಂಬರ್ 13ರಂದು ಯಲ್ಲಾಪುರಕ್ಕೆ ಬಂದಿದ್ದರು. ಬೈಕಿನಲ್ಲಿ ಬಂದಿದ್ದ ಮಹೇಶ ಸಿದ್ದಿ ಅವರು ಆ ದಿನ ಸಂಜೆ ಊರಿಗೆ ಮರಳುತ್ತಿದ್ದರು. ಯಲ್ಲಾಪುರ ಪಟ್ಟಣದ ಅರಣ್ಯ ಇಲಾಖೆ ನರ್ಸರಿ ಬಳಿ ಅವರ ಬೈಕಿಗೆ ಕ್ರೂಸರ್ ವಾಹನವೊಂದು ಗುದ್ದಿತು. ಆ ಅಪಘಾತದ ರಭಸಕ್ಕೆ ಮಹೇಶ ಸಿದ್ದಿ ಅವರು ಅಲ್ಲಿಯೇ ಬಿದ್ದು ಗಂಭೀರವಾಗಿ ಗಾಯಗೊಂಡರು.

ADVERTISEMENT

ಮುoಡಗೋಡು ಅರಶೀನಗೇರಿಯ ಅಭಿಷೇಕ ಸಹದೇವ್ ಹರಸಂಬಿ ಅವರು ಚಾಲಕರಾಗಿ ಕೆಲಸ ಮಾಡಿಕೊಂಡಿದ್ದರು. ಅಂಕೋಲಾದಿoದ ಯಲ್ಲಾಪುರ ಕಡೆ ಕ್ರೂಸರ್ ಓಡಿಸಿಕೊಂಡು ಬಂದ ಅವರು ಮುಂದಿದ್ದ ಲಾರಿಯನ್ನು ಓವರ್ ಟೆಕ್ ಮಾಡುವ ಪ್ರಯತ್ನ ಮಾಡಿದ್ದರು. ಲಾರಿ ಹಿಂದಿಕ್ಕುವುದಕ್ಕಾಗಿ ಅವರು ಕ್ರೂಸರ್’ನ ವೇಗ ಹೆಚ್ಚಿಸಿದ್ದು ಆ ಕ್ರೂಸರ್ ಯಲ್ಲಾಪುರದಿಂದ ಅಂಕೋಲಾ ಕಡೆ ಹೊರಟಿದ್ದ ಮಹೇಶ ಸಿದ್ದಿ ಅವರ ಬೈಕಿಗೆ ಗುದ್ದಿತು. ಈ ಅಪಘಾತದಲ್ಲಿ ಬೈಕು ಹಾಗೂ ಕ್ರೂಸರ್ ಎರಡೂ ಜಖಂ ಆದವು.

ADVERTISEMENT

ಗಾಯಗೊಂಡಿದ್ದ ಮಹೇಶ ಸಿದ್ದಿ ಅವರನ್ನು ಬದುಕಿಸಿಕೊಳ್ಳುವುದಕ್ಕಾಗಿ ಹುಬ್ಬಳ್ಳಿಗೆ ಕರೆದೊಯ್ಯಲಾಯಿತು. ಅಲ್ಲಿ ಅವರಿಗೆ ಸಾಕಷ್ಟು ಪ್ರಮಾಣದಲ್ಲಿ ಚಿಕಿತ್ಸೆ ನೀಡಲಾಯಿತು. ಆದರೆ, ಅಪಘಾತದ ರಭಸಕ್ಕೆ ಅವರು ಸಾಕಷ್ಟು ನೊಂದಿದ್ದು, ಚಿಕಿತ್ಸೆ ಪರಿಣಾಮಕಾರಿ ಆಗಲಿಲ್ಲ. ಸೆಪ್ಟೆಂಬರ್ 14ರಂದು ಮಹೇಶ ಸಿದ್ದಿ ಅವರು ಹುಬ್ಬಳ್ಳಿಯಲ್ಲಿಯೇ ತಮ್ಮ ಕೊನೆ ಉಸಿರೆಳೆದರು. ಉದ್ಯಮನಗರದ ದಾಮೋದರ ದೇವಿದಾಸ ಸಿದ್ದಿ ಅವರು ಈ ಅಪಘಾತದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಮುಂಡಗೋಡು ಅರಶೀನಗೇರಿಯ ಅಭಿಷೇಕ ಸಹದೇವ್ ಹರಸಂಬಿ ಅವರ ದುಡುಕುತನದ ಬಗ್ಗೆ ವಿವರಿಸಿದರು. ಯಲ್ಲಾಪುರ ಪೊಲೀಸರು ಅಭಿಷೇಕ್ ಹರಸಂಬಿ ಅವರ ವಿರುದ್ಧ ಕೇಸು ದಾಖಲಿಸಿದರು.

`ಹೆಲ್ಮೇಟ್ ಧರಿಸಿಯೇ ಬೈಕ್ ಓಡಿಸಿ’

 

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Vimal Pree with Sambar!

ಸಾಂಬಾರ್ ಜೊತೆ ವಿಮಲ್ ಪ್ರೀ!

September 15, 2026
'Shoe Scheme' for Government Schools Report Poor Quality to the Lokayukta!

ಸರ್ಕಾರಿ ಶಾಲೆಗೆ ಶೂ ಭಾಗ್ಯ: ಕಳಪೆ ಕೊಟ್ಟರೆ ಲೋಕಾಯುಕ್ತರಿಗೆ ತಿಳಿಸಿ!

September 15, 2026
Sandalwood tree toppled by an axe blow!

ಕೊಡಲಿ ಏಟಿಗೆ ಉರುಳಿ ಬಿದ್ದ ಶ್ರೀಗಂಧ!

September 15, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!