• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Vimal Pree with Sambar!

ಸಾಂಬಾರ್ ಜೊತೆ ವಿಮಲ್ ಪ್ರೀ!

September 15, 2026
'Shoe Scheme' for Government Schools Report Poor Quality to the Lokayukta!

ಸರ್ಕಾರಿ ಶಾಲೆಗೆ ಶೂ ಭಾಗ್ಯ: ಕಳಪೆ ಕೊಟ್ಟರೆ ಲೋಕಾಯುಕ್ತರಿಗೆ ತಿಳಿಸಿ!

September 15, 2026
Sandalwood tree toppled by an axe blow!

ಕೊಡಲಿ ಏಟಿಗೆ ಉರುಳಿ ಬಿದ್ದ ಶ್ರೀಗಂಧ!

September 15, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Vimal Pree with Sambar!

ಸಾಂಬಾರ್ ಜೊತೆ ವಿಮಲ್ ಪ್ರೀ!

September 15, 2026
'Shoe Scheme' for Government Schools Report Poor Quality to the Lokayukta!

ಸರ್ಕಾರಿ ಶಾಲೆಗೆ ಶೂ ಭಾಗ್ಯ: ಕಳಪೆ ಕೊಟ್ಟರೆ ಲೋಕಾಯುಕ್ತರಿಗೆ ತಿಳಿಸಿ!

September 15, 2026
Sandalwood tree toppled by an axe blow!

ಕೊಡಲಿ ಏಟಿಗೆ ಉರುಳಿ ಬಿದ್ದ ಶ್ರೀಗಂಧ!

September 15, 2026
  • Home
  • Janamata
Wednesday, September 16, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಈಜಲು ಹೋದವ ನೀರುಪಾಲಾದ!

Achyutkumar by Achyutkumar
Share on FacebookShare on WhatsappShare on Twitter
ADVERTISEMENT
ADVERTISEMENT

ಬನವಾಸಿ ಬಳಿಯ ಭಟ್ಟರಕೆರೆಗೆ ಈಜಲು ಹೋಗಿದ್ದ ಸುಜಯ್ ಚೆನ್ನಯ್ಯ ಅವರು 15 ಅಡಿ ಆಳಕ್ಕೆ ಹೋಗಿ ಸಾವನಪ್ಪಿದ್ದಾರೆ. ಮಾರಿಕಾಂಬಾ ಲೈಫ್‌ಗಾರ್ಡನವರು ಕೆರೆ ಆಳದಿಂದ ಅವರ ದೇಹ ಹೊರಗೆಳೆದಿದ್ದಾರೆ.

ಬನವಾಸಿ ಬಳಿಯ ಸುಗಾವಿಯಲ್ಲಿ ಸುಜಯ್ ಕೃಷ್ಣ ಚೆನ್ನಯ್ಯ ಅವರು ವಾಸವಾಗಿದ್ದರು. 17 ವರ್ಷದ ಅವರು ಮಂಗಳವಾರ ಮೂವರು ಸ್ನೇಹಿತರ ಜೊತೆ ಸೇರಿ ಈಜಲು ನಿರ್ಧರಿಸಿದ್ದರು. ಅದಕ್ಕಾಗಿ ಅವರು ಸುಗಾವಿಯ ಭಟ್ಟರಕರೆ ಬಳಿ ಹೋಗಿದ್ದರು. ಸ್ನೇಹಿತರಿಬ್ಬರು ದಡದಲ್ಲಿರುವಾಗ ಸುಜಯ್ ಅವರು ನೀರಿಗೆ ಹಾರಿದರು. ಕೆರೆಯ ಮಧ್ಯಭಾಗದವರೆಗೂ ಅವರು ಆರಾಮಾಗಿ ಈಜಿದರು. ಆದರೆ, ಅಲ್ಲಿ ಅವರು ಆಯಾಸಗೊಂಡಿದ್ದು, ಮರಳಿ ಬರಲಾಗದೇ ಸಮಸ್ಯೆ ಅನುಭವಿಸಿದರು. ಅಲ್ಲಿಯೇ ಅವರು ಮುಳುಗಲು ಶುರು ಮಾಡಿದರು.

ಇದನ್ನು ನೋಡಿದ ಸ್ನೇಹಿತರಿಬ್ಬರು ದೊಡ್ಡದಾಗಿ ಬೊಬ್ಬೆ ಹೊಡೆದರು. ಅಲ್ಲಿ ಯಾರೂ ಇರದ ಕಾರಣ ಸಹಾಯ ಸಿಗಲಿಲ್ಲ. ಕೂಡಲೇ ಗ್ರಾಮದ ಕಡೆ ಓಡಿ ಜನರಿಗೆ ವಿಷಯ ಮುಟ್ಟಿಸಿದರು. ಊರಿನವರು ಮಾರಿಕಾಂಬಾ ಲೈಫ್‌ಗಾರ್ಡ ಸಿಬ್ಬಂದಿಗೆ ಫೋನ್ ಮಾಡಿದರು. ಎಲ್ಲರೂ ಕೆರೆ ಬಳಿ ಬಂದು ಶೋಧ ಶುರು ಮಾಡಿದ್ದು, 15 ಅಡಿ ಆಳದಲ್ಲಿ ಸುಜಯ ಚೆನ್ನಯ್ಯ ಅವರ ಶವ ಕಾಣಿಸಿತು. ರಕ್ಷಣಾ ಸಿಬ್ಬಂದಿ ಶವವನ್ನು ಮೇಲೆತ್ತಿದರು. ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಕಾನೂನು ಕ್ರಮ ಜರುಗಿಸಿದ್ದಾರೆ.

ADVERTISEMENT
ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Vimal Pree with Sambar!

ಸಾಂಬಾರ್ ಜೊತೆ ವಿಮಲ್ ಪ್ರೀ!

September 15, 2026
'Shoe Scheme' for Government Schools Report Poor Quality to the Lokayukta!

ಸರ್ಕಾರಿ ಶಾಲೆಗೆ ಶೂ ಭಾಗ್ಯ: ಕಳಪೆ ಕೊಟ್ಟರೆ ಲೋಕಾಯುಕ್ತರಿಗೆ ತಿಳಿಸಿ!

September 15, 2026
Sandalwood tree toppled by an axe blow!

ಕೊಡಲಿ ಏಟಿಗೆ ಉರುಳಿ ಬಿದ್ದ ಶ್ರೀಗಂಧ!

September 15, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!