• Trending
  • Comments
  • Latest

ಆಕ್ಷೆಪಣೆ ಹಿನ್ನಲೆ ಈ ವರದಿ ಪ್ರಸಾರಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ

October 3, 2025
A life-threatening birthday party!

ಬದುಕಿಗೆ ಮಾರಕವಾದ ಬರ್ತಡೆ ಪಾರ್ಟಿ!

October 7, 2025
A man who earned three paise a month looted three crores!

ಮೂರು ಕಾಸಿನ ಸಂಬಳಕ್ಕಿದ್ದವ ಮೂರು ಕೋಟಿ ಕೊಳ್ಳೆಹೊಡೆದ!

October 25, 2025
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
This teacher's job is to send messages to the children!

ಮಕ್ಕಳಿಗೆ ಮೆಸೆಜ್ ಮಾಡುವುದೇ ಈ ಟೀಚರ್ ಕೆಲಸ!

November 27, 2025
Excise officer found illegal liquor

ಅಬಕಾರಿ ಅಧಿಕಾರಿಗೆ ಸಿಕ್ಕಿತು ಅಕ್ರಮ ಮದ್ಯ

November 27, 2025
Hotel destroyed in fire accident

ಅಗ್ನಿ ಅವಘಡಕ್ಕೆ ಹೊಟೇಲ್ ನಾಶ

November 27, 2025
  • Trending
  • Comments
  • Latest

ಆಕ್ಷೆಪಣೆ ಹಿನ್ನಲೆ ಈ ವರದಿ ಪ್ರಸಾರಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ

October 3, 2025
A life-threatening birthday party!

ಬದುಕಿಗೆ ಮಾರಕವಾದ ಬರ್ತಡೆ ಪಾರ್ಟಿ!

October 7, 2025
A man who earned three paise a month looted three crores!

ಮೂರು ಕಾಸಿನ ಸಂಬಳಕ್ಕಿದ್ದವ ಮೂರು ಕೋಟಿ ಕೊಳ್ಳೆಹೊಡೆದ!

October 25, 2025
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
This teacher's job is to send messages to the children!

ಮಕ್ಕಳಿಗೆ ಮೆಸೆಜ್ ಮಾಡುವುದೇ ಈ ಟೀಚರ್ ಕೆಲಸ!

November 27, 2025
Excise officer found illegal liquor

ಅಬಕಾರಿ ಅಧಿಕಾರಿಗೆ ಸಿಕ್ಕಿತು ಅಕ್ರಮ ಮದ್ಯ

November 27, 2025
Hotel destroyed in fire accident

ಅಗ್ನಿ ಅವಘಡಕ್ಕೆ ಹೊಟೇಲ್ ನಾಶ

November 27, 2025
  • Home
  • Janamata
Thursday, November 27, 2025
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಪಾರ್ಟಿಗೆ ಕರೆದು ಕೊಲೆ ಮಾಡಿದರು!

mobiletime .in by mobiletime .in
October 17, 2025
They invited him to a party and murdered him!
Share on FacebookShare on WhatsappShare on Twitter
ADVERTISEMENT

ಯಲ್ಲಾಪುರ-ಅಂಕೋಲಾದ ಕೈಗಾಡಿ ಹೊಳೆಯಲ್ಲಿ ಶವವಾಗಿದ್ದ ಸಾಗರ ದೇವಾಡಿಗ ಅವರ ಪ್ರಕರಣ ಹೊಸ ತಿರುವುಪಡೆದಿದೆ. `ಸಾಗರ ದೇವಾಡಿಗ ಅವರನ್ನು ಸ್ನೇಹಿತರೆಲ್ಲರೂ ಸೇರಿ ಕೊಲೆ ಮಾಡಿದ್ದಾರೆ’ ಎಂದು ಸಾಗರ್ ದೇವಾಡಿಗ ಅವರ ತಂದೆ ರಾಮಾ ದೇವಾಡಿಗ ದೂರಿದ್ದಾರೆ. ಕೊಲೆ ಪ್ರಕರಣ ದಾಖಲಿಸದ ಅಂಕೋಲಾ ಪೊಲೀಸರ ವಿರುದ್ಧವೂ ಅವರು ಅಸಮಧಾನವ್ಯಕ್ತಪಡಿಸಿದ್ದಾರೆ.

ADVERTISEMENT

ಸ್ನೇಹಿತರ ಹುಟ್ಟುಹಬ್ಬ ಆಚರಣೆಗಾಗಿ ಯಲ್ಲಾಪುರ ಪಟ್ಟಣದ ಸಬಗೇರಿಯ ಸಾಗರ ದೇವಾಡಿಗ ಅವರು ಕೈಗಡಿ ಹೊಳೆ ಬಳಿ ಹೋದಾಗ ಕಾಲು ಜಾರಿ ಬಿದ್ದ ಅನುಮಾನವಿತ್ತು. 3 ದಿನದ ನಂತರ ಅವರ ಶವ ಸಿಕ್ಕಿತ್ತು. ಆದರೆ ಇದೀಗ ಸಾಗರ ದೇವಾಡಿಗ ಅವರ ತಂದೆ `ತನ್ನ ಮಗ ಸಹಜವಾಗಿ ಸತ್ತಿಲ್ಲ. ಬರ್ತಡೆ ಪಾರ್ಟಿ ನೆಪದಲ್ಲಿ ಸ್ನೇಹಿತರೇ ಕೊಲೆ ಮಾಡಿದ್ದಾರೆ’ ಎಂದು ಹೇಳಿದ್ದಾರೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದಾರೆ. `ಅಕ್ಟೋಬರ್ 7ರಂದು ಸಾಗರ ದೇವಾಡಿಗ ಅವರಿಗೆ ಪುನಿತ್ ಅಶೋಕ ಗೊಂದಳೆ ಅವರು ಕರೆ ಮಾಡಿ, `ನನ್ನ ಹುಟ್ಟುಹಬ್ಬ ಇದೆ. ಕವಡಿಕೆರೆ ಬಳಿ ಪಾರ್ಟಿ ಮಾಡೋಣ ಬಾ’ ಎಂದಿದ್ದರು. ಪಾರ್ಟಿಗೆ ಕವಡಿಕೆರೆಗೆ ಹೋಗಬೇಕಿದ್ದ ಸಾಗರ ದೇವಾಡಿಗ ಕೈಗಡಿಗೆ ಹೋಗಿದ್ದು ಹೇಗೆ?’ ಎಂದು ರಾಮಾ ದೇವಾಡಿಗ ಪ್ರಶ್ನಿಸಿದ್ದಾರೆ.

ADVERTISEMENT

`ಆ ದಿನ ಮಧ್ಯಾಹ್ನ 3ಗಂಟೆಗೆ ಮನೆಗೆ ಮರಳಬೇಕಿದ್ದ ಸಾಗರ ದೇವಾಡಿಗ ಸಂಜೆ ಆದರೂ ಬರಲಿಲ್ಲ. 6 ಗಂಟೆ ವೇಳೆಗೆ ರವಿ ದೇವಾಡಿಗ ಫೋನ್ ಮಾಡಿ ಸಾಗರ ದೇವಾಡಿಗ ಅವರು ನೀರಿನಲ್ಲಿ ಕಾಣೆಯಾದ ವಿಷಯ ತಿಳಿಸಿದರು. ಅದಾದ ನಂತರ ಪುನೀತ ಗೊಂದಳೆ ಜೊತೆ ದಿನೇಶ ಪ್ರಭಾಕರ ನಾಯ್ಕ, ವಿನೋದ ಗೊಂದಳೆ, ನಾಗರಾಜ ಭಟ್ಟ, ರಾಹುಲ್ ಜೊತೆ ಸಾಗರ ದೇವಾಡಿಗ ತೆರಳಿರುವುದು ಗೊತ್ತಾಯಿತು. ಅವರ ಜೊತೆ ಇನ್ನಷ್ಟು ಜನ ಹುಡುಕಾಟ ನಡೆಸಿದ್ದು, ಅನತಿ ದೂರದಲ್ಲಿ ಆಗ ಸಾಗರ ದೇವಾಡಿಗ ಅವರ ಪ್ಯಾಂಟ್, ಕನ್ನಡಕ, ಶೂ ಕಾಣಿಸಿದೆ. ಅದಾಗಿ ಮೂರು ದಿನದ ನಂತರ ಶವ ಸಿಕ್ಕಿದೆ. ಸ್ನೇಹಿತರು ಪೊಲೀಸ್ ಠಾಣೆಯಲ್ಲಿ ನೀಡಿದ ಹೇಳಿಕೆಯಲ್ಲಿ ಸಾಗರ ದೇವಾಡಿಗ ಈಜಲು ನದಿಗೆ ಇಳಿದ ಬಗ್ಗೆ ಮಾಹಿತಿಯಿದ್ದು, ಸಾಗರ ದೇವಾಡಿಗ ಅವರಿಗೆ ಈಜಲು ಬರುತ್ತಿರಲಿಲ್ಲ’ ಎಂದವರು ವಿವರಿಸಿದ್ದಾರೆ.

ADVERTISEMENT

`5.30ಕ್ಕೆ ಸಾಗರ ದೇವಾಡಿಗ ನೀರಿನಲ್ಲಿ ಕಾಣೆಯಾದ ಬಗ್ಗೆ ಹೇಳಲಾಗಿದೆ. ಆದರೆ, 6 ಗಂಟೆ ಅವಧಿಗೆ ಸ್ನೇಹಿತರು ಪೊಲೀಸ್ ಹೇಳಿಕೆ ನೀಡಿದ್ದಾರೆ. ನೀರಿಗೆ ಮುಳುಗಿದ ಸ್ನೇಹಿತನ ಹುಡುಕಾಟ ನಡೆಸದೇ ಅರ್ದ ಗಂಟೆ ಅವಧಿಯಲ್ಲಿ ಪೊಲೀಸ್ ಠಾಣೆಗೆ ಬಂದು ಹೇಳಿಕೆ ನೀಡಿರುವುದು ಅನುಮಾನಕ್ಕೆ ಕಾರಣ’ ಎಂದು ರಾಮಾ ದೇವಾಡಿಗ ಅವರು ಹೇಳಿದ್ದಾರೆ. `ಎಲ್ಲರೂ ಸೇರಿ ಸಾಗರ ದೇವಾಡಿಗ ಅವರನ್ನು ನೀರಿಗೆ ದೂಡಿ ಕೊಲೆ ಮಾಡಿದ್ದಾರೆ’ ಎಂದು ದೂರಿದ್ದಾರೆ. `ಈ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರೂ ಅಲ್ಲಿನ ಪೊಲೀಸರು ದೂರು ಸ್ವೀಕರಿಸಿಲ್ಲ ಎಂದು ರಾಮಾ ದೇವಾಡಿಗ ಅವರು ಅಸಮಧಾನವ್ಯಕ್ತಪಡಿಸಿದ್ದಾರೆ.

ADVERTISEMENT
  • Trending
  • Comments
  • Latest

ಆಕ್ಷೆಪಣೆ ಹಿನ್ನಲೆ ಈ ವರದಿ ಪ್ರಸಾರಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ

October 3, 2025
A life-threatening birthday party!

ಬದುಕಿಗೆ ಮಾರಕವಾದ ಬರ್ತಡೆ ಪಾರ್ಟಿ!

October 7, 2025
A man who earned three paise a month looted three crores!

ಮೂರು ಕಾಸಿನ ಸಂಬಳಕ್ಕಿದ್ದವ ಮೂರು ಕೋಟಿ ಕೊಳ್ಳೆಹೊಡೆದ!

October 25, 2025
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
This teacher's job is to send messages to the children!

ಮಕ್ಕಳಿಗೆ ಮೆಸೆಜ್ ಮಾಡುವುದೇ ಈ ಟೀಚರ್ ಕೆಲಸ!

November 27, 2025
Excise officer found illegal liquor

ಅಬಕಾರಿ ಅಧಿಕಾರಿಗೆ ಸಿಕ್ಕಿತು ಅಕ್ರಮ ಮದ್ಯ

November 27, 2025
Hotel destroyed in fire accident

ಅಗ್ನಿ ಅವಘಡಕ್ಕೆ ಹೊಟೇಲ್ ನಾಶ

November 27, 2025
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋