• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Sirsi Stashed rice found in Ayyappanagara!

ಶಿರಸಿ | ಅಯ್ಯಪ್ಪನಗರದಲ್ಲಿ ಅಡಗಿದ್ದ ಕಳ್ಳ ಅಕ್ಕಿ!

August 25, 2026
Haliyal Society that granted loans locked up!

ಹಳಿಯಾಳ | ಸಾಲ ನೀಡಿದ ಸೊಸೈಟಿಗೆ ಬೀಗ!

August 25, 2026

ಸಿದ್ದಾಪುರ | ದುಡ್ಡು ಡಬಲ್ ಮಾಡುವ ಆಮೀಷ: ಹೆಗಡೆರ ಖಾತೆಗೆ ಕನ್ನ!

August 25, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Sirsi Stashed rice found in Ayyappanagara!

ಶಿರಸಿ | ಅಯ್ಯಪ್ಪನಗರದಲ್ಲಿ ಅಡಗಿದ್ದ ಕಳ್ಳ ಅಕ್ಕಿ!

August 25, 2026
Haliyal Society that granted loans locked up!

ಹಳಿಯಾಳ | ಸಾಲ ನೀಡಿದ ಸೊಸೈಟಿಗೆ ಬೀಗ!

August 25, 2026

ಸಿದ್ದಾಪುರ | ದುಡ್ಡು ಡಬಲ್ ಮಾಡುವ ಆಮೀಷ: ಹೆಗಡೆರ ಖಾತೆಗೆ ಕನ್ನ!

August 25, 2026
  • Home
  • Janamata
Wednesday, August 26, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

70 ಸಾವಿರ ಇಲ್ಲದವ 23 ವರ್ಷ ಅಡಗಿದ!

Achyutkumar by Achyutkumar
October 30, 2025
The man who didn't have 70 thousand hid for 23 years!
Share on FacebookShare on WhatsappShare on Twitter

ಸಾಲಗಾರರೊಬ್ಬರಿಗೆ 70 ಸಾವಿರದ ಚೆಕ್ ನೀಡಿ ಓಡಿ ಓಡಿ ಹೋಗಿದ್ದ ಶಿರಸಿಯ ರವೀಂದ್ರ ಹೆಗಡೆ ಗುರುವಾರ ಸಿಕ್ಕಿಬಿದ್ದಿದ್ದಾರೆ. ಚೆಕ್ ಬೌನ್ಸ ಕೇಸ್ ಆಗಿದ್ದರೂ ಕೋರ್ಟಿಗೆ ಹಾಜರಾಗದ ಅವರನ್ನು ಪೊಲೀಸರು ಹಿಡಿದಿದ್ದಾರೆ.

ಶಿರಸಿಯ ರವೀಂದ್ರ ಗಣಪತಿ ಹೆಗಡೆ ಅವರು ಊರತುಂಬ ಸಾಲ ಮಾಡಿಕೊಂಡಿದ್ದರು. 2002ರಲ್ಲಿ ಸಾಲಗಾರರು ಕಾಡಿಸಿದಾಗ ವ್ಯಕ್ತಿಯೊಬ್ಬರಿಗೆ 70 ಸಾವಿರದ ಚೆಕ್ ನೀಡಿದ್ದರು. ಅದಾದ ನಂತರ ರವೀಂದ್ರ ಹೆಗಡೆ ಅವರು ಶಿರಸಿ ಬಿಟ್ಟು ಪರಾರಿಯಾಗಿದ್ದರು. ಮಂಗಳೂರಿಗೆ ಹೋಗಿದ್ದ ಅವರು ಅಲ್ಲಿ ಬೇರೆ ಬೇರೆ ಹೆಸರಿನಲ್ಲಿ ಬದುಕು ಕಟ್ಟಿಕೊಂಡಿದ್ದರು.

ADVERTISEMENT
ADVERTISEMENT

ಚೆಕ್‌ಪಡೆದ ವ್ಯಕ್ತಿ ಅದನ್ನು ಬ್ಯಾಂಕಿಗೆ ಹಾಕಿದಾಗ ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದಿರುವುದು ಗೊತ್ತಾಯಿತು. ಆದರೆ, ಚೆಕ್ ಕೊಟ್ಟಿದ್ದ ರವೀಂದ್ರ ಹೆಗಡೆ ಸಂಪರ್ಕಕ್ಕೆ ಸಿಗಲಿಲ್ಲ. ಸ್ಥಳೀಯವಾಗಿಯೂ ಅವರು ಯಾರ ಕಣ್ಣಿಗೂ ಕಾಣಿಸಿಕೊಳ್ಳಲಿಲ್ಲ. ಅದಾಗಿಯೂ ಚೆಕ್ ಅಮಾನ್ಯವಾದ ಬಗ್ಗೆ ಹಣ ಕಳೆದುಕೊಂಡವರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯದಿಂದ ವಾರೆಂಟ್ ಆದರೂ ರವೀಂದ್ರ ಹೆಗಡೆ ಅವರು ಕೋರ್ಟಿಗೆ ಹಾಜರಾಗಿರಲಿಲ್ಲ.

ADVERTISEMENT

ಊರು ಬಿಟ್ಟು ಹೋಗಿದ್ದ ರವೀಂದ್ರ ಹೆಗಡೆ ಅವರು ಶಿರಸಿ ಕಡೆ ತಲೆ ಹಾಕುತ್ತಿರಲಿಲ್ಲ. ಅವರು ಎಲ್ಲಿದ್ದರು? ಎಂಬುದು ಬಹುತೇಕರಿಗೆ ಅರಿವಿರಲಿಲ್ಲ. ಹೀಗಿರುವಾಗ ಪೊಲೀಸರು ಉಪಾಯವಾಗಿ ಅವರ ಹುಡುಕಾಟ ನಡೆಸಿದರು. ರವೀಂದ್ರ ಹೆಗಡೆ ಅವರೇ ಶಿರಸಿಗೆ ಬರುವ ಹಾಗೇ ಮಾಡಿದರು. ಶಿರಸಿ ಪ್ರವೇಶಿಸಿದ ಕೂಡಲೇ ರವೀಂದ್ರ ಹೆಗಡೆ ಅವರನ್ನು ಹಿಡಿದು ನ್ಯಾಯಾಲಯಕ್ಕೆ ಒಪ್ಪಿಸಿದರು.

ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ಹಾಗು ಸಿಪಿಐ ಶಶಿಕಾಂತ್ ವರ್ಮಾ ಜೊತೆ ಮಾರುಕಟ್ಟೆ ಠಾಣೆಯ ಪಿಎಸ್‌ಐ ಬಸವರಾಜ್ ಕನಶೆಟ್ಟಿ ಕಾರ್ಯಾಚರಣೆ ನಡೆಸಿದರು. ಪೊಲೀಸ್ ಸಿಬ್ಬಂದಿ ವಿಶ್ವನಾಥ್ ಭಂಡಾರಿ, ಪ್ರದೀಪ್ ನಾಯಕ್, ಅಶೋಕ್ ಹರಿಕಂತ್ರ, ರಮೇಶ್ ಮುಚ್ಚಂಡಿ ಸೇರಿ ಆರೋಪಿಯನ್ನು ಹಿಡಿದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Sirsi Stashed rice found in Ayyappanagara!

ಶಿರಸಿ | ಅಯ್ಯಪ್ಪನಗರದಲ್ಲಿ ಅಡಗಿದ್ದ ಕಳ್ಳ ಅಕ್ಕಿ!

August 25, 2026
Haliyal Society that granted loans locked up!

ಹಳಿಯಾಳ | ಸಾಲ ನೀಡಿದ ಸೊಸೈಟಿಗೆ ಬೀಗ!

August 25, 2026

ಸಿದ್ದಾಪುರ | ದುಡ್ಡು ಡಬಲ್ ಮಾಡುವ ಆಮೀಷ: ಹೆಗಡೆರ ಖಾತೆಗೆ ಕನ್ನ!

August 25, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!