• Trending
  • Comments
  • Latest

ಆಕ್ಷೆಪಣೆ ಹಿನ್ನಲೆ ಈ ವರದಿ ಪ್ರಸಾರಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ

October 3, 2025
A life-threatening birthday party!

ಬದುಕಿಗೆ ಮಾರಕವಾದ ಬರ್ತಡೆ ಪಾರ್ಟಿ!

October 7, 2025
A man who earned three paise a month looted three crores!

ಮೂರು ಕಾಸಿನ ಸಂಬಳಕ್ಕಿದ್ದವ ಮೂರು ಕೋಟಿ ಕೊಳ್ಳೆಹೊಡೆದ!

October 25, 2025
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಅಪಘಾತ: ಆರು ದಿನದ ನಂತರ ಸಾವು!

December 6, 2025

ದೇವರ ದುಡ್ಡು ದೋಚಿದ ದುಷ್ಟಕೂಟ!

December 6, 2025

ಗೊಬ್ಬರ ವ್ಯಾಪಾರ: ಸರ್ಕಾರಕ್ಕೆ ಮೋಸ!

December 6, 2025
  • Trending
  • Comments
  • Latest

ಆಕ್ಷೆಪಣೆ ಹಿನ್ನಲೆ ಈ ವರದಿ ಪ್ರಸಾರಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ

October 3, 2025
A life-threatening birthday party!

ಬದುಕಿಗೆ ಮಾರಕವಾದ ಬರ್ತಡೆ ಪಾರ್ಟಿ!

October 7, 2025
A man who earned three paise a month looted three crores!

ಮೂರು ಕಾಸಿನ ಸಂಬಳಕ್ಕಿದ್ದವ ಮೂರು ಕೋಟಿ ಕೊಳ್ಳೆಹೊಡೆದ!

October 25, 2025
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಅಪಘಾತ: ಆರು ದಿನದ ನಂತರ ಸಾವು!

December 6, 2025

ದೇವರ ದುಡ್ಡು ದೋಚಿದ ದುಷ್ಟಕೂಟ!

December 6, 2025

ಗೊಬ್ಬರ ವ್ಯಾಪಾರ: ಸರ್ಕಾರಕ್ಕೆ ಮೋಸ!

December 6, 2025
  • Home
  • Janamata
Saturday, December 6, 2025
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಪತ್ನಿ ಜೊತೆ ಮುನಿಸು: ಇಲ್ಲಿಗೆ ಮುಗಿಯಿತು ಬದುಕು!

Achyutkumar by Achyutkumar
November 4, 2025
Share on FacebookShare on WhatsappShare on Twitter
ADVERTISEMENT

ಯಲ್ಲಾಪುರದ ಕಾಮಾಕ್ಷಿ ಪೆಟ್ರೋಲ್ ಪಂಪಿನಲ್ಲಿ ಕೆಲಸ ಮಾಡುತ್ತಿದ್ದ ಹೇಮಂತ ಕಾಪ್ಸೆ ಅವರು ಸಾವಿಗೆ ಶರಣಾಗಿದ್ದಾರೆ. ಕೌಟುಂಬಿಕ ಕಲಹ-ಮನಸ್ತಾಪ ಅವರ ಸಾವಿಗೆ ಮುಖ್ಯ ಕಾರಣವಾಗಿದೆ.

ADVERTISEMENT

ಹೇಮಂತ ಕಾಪ್ಸೆ ಹಾಗೂ ಅವರ ಪತ್ನಿ ಸವಿತಾ ಕಾಪ್ಸೆ ಅವರು ಪುತ್ರ ಕಿಶನ್ ಕಾಪ್ಸೆ ಅವರ ಜೊತೆ ಯಲ್ಲಾಪುರದ ಮಂಜುನಾಥ ನಗರದಲ್ಲಿ ವಾಸವಾಗಿದ್ದರು. ಕಾಮಾಕ್ಷಿ ಪೆಟ್ರೋಲ್ ಪಂಪಿನಲ್ಲಿ ಕೂಲಿ ಕೆಲಸ ಮಾಡಿ ಹೇಮಂತ ಕಾಪ್ಸೆ ಅವರು ಕುಟುಂಬ ನಡೆಸುತ್ತಿದ್ದರು. ಎರಡು ವರ್ಷದ ಹಿಂದೆ ಹೇಮಂತ ಕಾಪ್ಸೆ ಹಾಗೂ ಸವಿತಾ ಕಾಪ್ಸೆ ಅವರ ನಡುವೆ ವೈಮನಸ್ಸು ಮೂಡಿತು.

ADVERTISEMENT

ಈ ಮನಸ್ತಾಪ ದೊಡ್ಡದಾಗಿದ್ದರಿಂದ ಸವಿತಾ ಕಾಪ್ಸೆ ಅವರು ಮನೆ ಬಿಟ್ಟು ಹೋದರು. ಎರಡು ವರ್ಷ ಕಳೆದರೂ ಸವಿತಾ ಕಾಪ್ಸೆ ಅವರು ಮನೆಗೆ ಮರಳಲಿಲ್ಲ. ಹೇಮಂತ ಕಾಪ್ಸೆ ಅವರು ಇದೇ ನೋವಿನಲ್ಲಿ ಸೊರಗಿದ್ದರು. ಪತ್ನಿ ಮನೆಬಿಟ್ಟು ಹೋದ ಆಘಾತದಿಂದ ಅವರು ಕೊರಗುತ್ತಿದ್ದರು.

ADVERTISEMENT

ನವೆಂಬರ್ 4ರಂದು ಹೇಮಂತ ಕಾಪ್ಸೆ ಅವರು ದುಡುಕು ನಿರ್ಧಾರ ಮಾಡಿದರು. ತಮ್ಮ ಮನೆಯೊಳಗೆ ಅವರು ನೇಣಿಗೆ ಶರಣಾದರು. ಮಧ್ಯಾಹ್ನ 1.30ರ ಅವಧಿಗೆ ಮನೆಗೆ ಬಂದ ಕಿಶನ್ ಕಾಪ್ಸೆ ಅವರು ತಂದೆಯ ಸಾವು ನೋಡಿ ಅಕ್ಕ-ಪಕ್ಕದವರಿಗೆ ವಿಷಯ ತಿಳಿಸಿದರು. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದರು. ಕಿಶನ್ ಕಾಪ್ಸೆ ಅವರು ನೀಡಿದ ಮಾಹಿತಿ ಪ್ರಕಾರ ಪೊಲೀಸರು ಪ್ರಕರಣ ದಾಖಲಿಸಿದರು.

`ಆತ್ಮಹತ್ಯೆ ಅಪರಾಧ’

ADVERTISEMENT
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋