• Trending
  • Comments
  • Latest

ಆಕ್ಷೆಪಣೆ ಹಿನ್ನಲೆ ಈ ವರದಿ ಪ್ರಸಾರಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ

October 3, 2025
A life-threatening birthday party!

ಬದುಕಿಗೆ ಮಾರಕವಾದ ಬರ್ತಡೆ ಪಾರ್ಟಿ!

October 7, 2025
A man who earned three paise a month looted three crores!

ಮೂರು ಕಾಸಿನ ಸಂಬಳಕ್ಕಿದ್ದವ ಮೂರು ಕೋಟಿ ಕೊಳ್ಳೆಹೊಡೆದ!

October 25, 2025
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Uttara Kannada This district has only one DC... only one AC!

ಉತ್ತರ ಕನ್ನಡ: ಈ ಜಿಲ್ಲೆಗೆ ಒಬ್ಬರೇ ಡೀಸಿ.. ಒಬ್ಬರೇ ಎಸಿ!

December 5, 2025
Shiroor Kharland Come to the spot and clear up the confusion!

ಶಿರೂರು ಖಾರ್‌ಲ್ಯಾಂಡ್: ಸ್ಥಳಕ್ಕೆ ಬಂದು ಗೊಂದಲ ಬಗೆಹರಿಸಿ!

December 5, 2025
ಶಾಲೆಗೆ ಹೋಗಲು ರೈಲು ಹಳಿಯೇ ಮುಖ್ಯ ರಸ್ತೆ!

ಶಾಲೆಗೆ ಹೋಗಲು ರೈಲು ಹಳಿಯೇ ಮುಖ್ಯ ರಸ್ತೆ!

December 5, 2025
  • Trending
  • Comments
  • Latest

ಆಕ್ಷೆಪಣೆ ಹಿನ್ನಲೆ ಈ ವರದಿ ಪ್ರಸಾರಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ

October 3, 2025
A life-threatening birthday party!

ಬದುಕಿಗೆ ಮಾರಕವಾದ ಬರ್ತಡೆ ಪಾರ್ಟಿ!

October 7, 2025
A man who earned three paise a month looted three crores!

ಮೂರು ಕಾಸಿನ ಸಂಬಳಕ್ಕಿದ್ದವ ಮೂರು ಕೋಟಿ ಕೊಳ್ಳೆಹೊಡೆದ!

October 25, 2025
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Uttara Kannada This district has only one DC... only one AC!

ಉತ್ತರ ಕನ್ನಡ: ಈ ಜಿಲ್ಲೆಗೆ ಒಬ್ಬರೇ ಡೀಸಿ.. ಒಬ್ಬರೇ ಎಸಿ!

December 5, 2025
Shiroor Kharland Come to the spot and clear up the confusion!

ಶಿರೂರು ಖಾರ್‌ಲ್ಯಾಂಡ್: ಸ್ಥಳಕ್ಕೆ ಬಂದು ಗೊಂದಲ ಬಗೆಹರಿಸಿ!

December 5, 2025
ಶಾಲೆಗೆ ಹೋಗಲು ರೈಲು ಹಳಿಯೇ ಮುಖ್ಯ ರಸ್ತೆ!

ಶಾಲೆಗೆ ಹೋಗಲು ರೈಲು ಹಳಿಯೇ ಮುಖ್ಯ ರಸ್ತೆ!

December 5, 2025
  • Home
  • Janamata
Friday, December 5, 2025
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಉತ್ತರ ಕನ್ನಡ: ಈ ಜಿಲ್ಲೆಗೆ ಒಬ್ಬರೇ ಡೀಸಿ.. ಒಬ್ಬರೇ ಎಸಿ!

ಸಹಾಯಕ ಆಯುಕ್ತರೇ ನಿಸ್ಸಾಹಯಕರು!

Achyutkumar by Achyutkumar
December 5, 2025
Uttara Kannada This district has only one DC... only one AC!
Share on FacebookShare on WhatsappShare on Twitter
ADVERTISEMENT

140 ಕಿಮೀ ಕರಾವಳಿ, 10.25 ಲಕ್ಷ ಹೆಕ್ಟೇರ್ ಭೂ ಭಾಗವನ್ನು ಹೊಂದಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಲ್ಕು ಉಪವಿಭಾಗಗಳಿವೆ. ಆದರೆ, ಅದಕ್ಕೆ ತಕ್ಕ ಹಾಗೇ ಸಹಾಯಕ ಆಯುಕ್ತರಿಲ್ಲ!

ADVERTISEMENT

ರಾಜ್ಯದಲ್ಲಿಯೇ ಅತಿ ದೊಡ್ಡ ಪ್ರದೇಶವನ್ನು ಹೊಂದಿದ ಉತ್ತರ ಕನ್ನಡ ಜಿಲ್ಲೆಯನ್ನು ಸರ್ಕಾರ ಆಡಳಿತ ಕಾರಣಕ್ಕಾಗಿ ನಾಲ್ಕು ಉಪವಿಭಾಗಗಳನ್ನು ಸೃಷ್ಠಿಸಿದೆ. ಕಾರವಾರ, ಕುಮಟಾ, ಶಿರಸಿ ಹಾಗೂ ಭಟ್ಕಳ ವಿಭಾಗಕ್ಕೆ ಪ್ರತ್ಯೇಕ ಸಹಾಯಕ ಆಯುಕ್ತರ ಹುದ್ದೆಯನ್ನು ಸೃಷ್ಠಿಸಿದೆ. ಆದರೆ, ಆ ಹುದ್ದೆಗೆ ಅಗತ್ಯವಿರುವ ಅಧಿಕಾರಿಯನ್ನು ಮಾತ್ರ ನೇಮಿಸುತ್ತಿಲ್ಲ.

ADVERTISEMENT

ಮೊದಲು ಈ ನಾಲ್ಕು ಉಪವಿಭಾಗಕ್ಕೆ ನಾಲ್ಕು ಪ್ರತ್ಯೇಕ ಸಹಾಯಕ ಆಯುಕ್ತರಿದ್ದರು. ಕಾರವಾರದಲ್ಲಿ ಕನಿಷ್ಕ ಅವರು ಸಹಾಯಕ ಆಯುಕ್ತರಾಗಿದ್ದರು. ಕುಮಟಾದಲ್ಲಿ ಶ್ರವಣಕುಮಾರ ಅವರು ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದರು. ಭಟ್ಕಳದಲ್ಲಿ ನಯನಾ ಅವರು ಉಪವಿಭಾಗಾಧಿಕಾರಿಯಾಗಿದ್ದರು. ಶಿರಸಿಯಲ್ಲಿ ಕಾವ್ಯರಾಣಿ ಅವರು ಕೆಲಸ ನಿರ್ವಹಿಸುತ್ತಿದ್ದರು. ಹೀಗಿರುವಾಗ ಭಟ್ಕಳದಲ್ಲಿದ್ದ ಕನಿಷ್ಕ ಅವರು ದೀರ್ಘಕಾಲದ ರಜೆಪಡೆದರು. ಕಾರವಾರದಲ್ಲಿದ್ದ ಕನಿಷ್ಕ ಅವರು ಅಲ್ಲಿಂದ ವರ್ಗವಾದರು. ಸರ್ಕಾರ ಈ ಎರಡು ಹುದ್ದೆಗಳಿಗೆ ಬೇರೆ ಅಧಿಕಾರಿಗಳನ್ನು ನೇಮಿಸುವ ಬದಲು ಪ್ರಭಾರಿ ಹುದ್ದೆ ನೀಡಿತು. ಅದರ ಪ್ರಕಾರ, ಶಿರಸಿಯ ಕಾವ್ಯರಾಣಿ ಅವರು ಭಟ್ಕಳದ ಜವಾಬ್ದಾರಿವಹಿಸಿಕೊಂಡರು. ಕುಮಟಾದ ಶ್ರವಣಕುಮಾರ ಅವರು ಕಾರವಾರದ ಹೊಣೆ ಹೊತ್ತರು.

ADVERTISEMENT

ಹಳಿಯಾಳದ ಹಳ್ಳಿಯಿಂದ ಭಟ್ಕಳದ ತುದಿಯವರೆಗೂ ಸಂಚರಿಸಿ ಕೆಲಸ ನಿರ್ವಹಿಸುವುದು ಸಹಾಯಕ ಆಯುಕ್ತೆ ಕಾವ್ಯರಾಣಿ ಅವರಿಗೆ ಹೊರೆಯಾಗಿತ್ತು. ಕುಮಟಾದಿಂದ ಜೊಯಿಡಾದವರೆಗಿನ ಉಸ್ತುವಾರಿ ನೋಡಿಕೊಳ್ಳುವುದು ಶ್ರವಣಕುಮಾರ ಅವರಿಗೆ ಬಾರವಾಗಿತ್ತು. ಇದರಿಂದ ಅನೇಕ ಭೂ ವ್ಯಾಜ್ಯ, ಕಂದಾಯ ಪ್ರಕರಣಗಳು ಪ್ರಗತಿ ಕಾಣುತ್ತಿರಲಿಲ್ಲ. ಈ ಬಗ್ಗೆ ಗೊತ್ತಿದ್ದರೂ ಸರ್ಕಾರ ಹೊಸ ಅಧಿಕಾರಿಗಳ ನೇಮಕ ಮಾಡಿರಲಿಲ್ಲ. ಈ ಎಲ್ಲದರ ನಡುವೆ ಸದ್ಯ ಶಿರಸಿ ಜೊತೆ ಭಟ್ಕಳದಲ್ಲಿಯೂ ಪ್ರಭಾರಿಯಾಗಿದ್ದ ಕಾವ್ಯರಾಣಿ ಅವರನ್ನು ವರ್ಗಾಯಿಸಿದೆ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಶ್ರವಣಕುಮಾರ ಅವರೊಬ್ಬರೇ ಉತ್ತರ ಕನ್ನಡ ಜಿಲ್ಲೆಯ ಸಹಾಯಕ ಆಯುಕ್ತರಾಗಿದ್ದಾರೆ.

ನಂತರ ಶಿರಸಿ ಹಾಗೂ ಕುಮಟಾ ಸಹಾಯಕ ಆಯುಕ್ತರಿಗೆ ಭಟ್ಕಳ ಹಾಗೂ ಕಾರವಾರದ ಪ್ರಭಾರಿ ಹುದ್ದೆ ಕೊಡಲಾಗಿದ್ದು, ಇದೀಗ ಶಿರಸಿ ಸಹಾಯಕ ಆಯುಕ್ತರಾಗಿದ್ದ ಕಾವ್ಯರಾಣಿ ಅವರನ್ನು ಸರ್ಕಾರ ವರ್ಗಾಯಿಸಿದೆ. ಹೀಗಾಗಿ ಇಡೀ ಉತ್ತರ ಕನ್ನಡ ಜಿಲ್ಲೆಗೆ ಸದ್ಯ ಕುಮಟಾ ವಿಭಾಗಾಧಿಕಾರಿ ಶ್ರವಣಕುಮಾರ ಅವರೇ ಸಹಾಯಕ ಆಯುಕ್ತರಾಗಿದ್ದಾರೆ. ಕಾವ್ಯರಾಣಿ ಅವರ ವರ್ಗಾವಣೆ ಆದೇಶ ಆಗಿದ್ದರೂ ಅವರನ್ನು ಸಹಾಯಕ ಆಯುಕ್ತ ಹುದ್ದೆಯಿಂದ ಬಿಡುಗಡೆ ಮಾಡಿಲ್ಲ. ಅವರ ವರ್ಗಾವಣೆ ಖಚಿತವಾಗಿದ್ದು, ಬಿಡುಗಡೆಗೂ ಮುನ್ನ ಬೇರೆ ಅಧಿಕಾರಿ ನೇಮಕ ಆಗದೇ ಇದ್ದರೆ ಸಮಸ್ಯೆ ಇನ್ನಷ್ಟು ಜಟಿಲವಾಗಲಿದೆ.

ADVERTISEMENT
  • Trending
  • Comments
  • Latest

ಆಕ್ಷೆಪಣೆ ಹಿನ್ನಲೆ ಈ ವರದಿ ಪ್ರಸಾರಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ

October 3, 2025
A life-threatening birthday party!

ಬದುಕಿಗೆ ಮಾರಕವಾದ ಬರ್ತಡೆ ಪಾರ್ಟಿ!

October 7, 2025
A man who earned three paise a month looted three crores!

ಮೂರು ಕಾಸಿನ ಸಂಬಳಕ್ಕಿದ್ದವ ಮೂರು ಕೋಟಿ ಕೊಳ್ಳೆಹೊಡೆದ!

October 25, 2025
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Uttara Kannada This district has only one DC... only one AC!

ಉತ್ತರ ಕನ್ನಡ: ಈ ಜಿಲ್ಲೆಗೆ ಒಬ್ಬರೇ ಡೀಸಿ.. ಒಬ್ಬರೇ ಎಸಿ!

December 5, 2025
Shiroor Kharland Come to the spot and clear up the confusion!

ಶಿರೂರು ಖಾರ್‌ಲ್ಯಾಂಡ್: ಸ್ಥಳಕ್ಕೆ ಬಂದು ಗೊಂದಲ ಬಗೆಹರಿಸಿ!

December 5, 2025
ಶಾಲೆಗೆ ಹೋಗಲು ರೈಲು ಹಳಿಯೇ ಮುಖ್ಯ ರಸ್ತೆ!

ಶಾಲೆಗೆ ಹೋಗಲು ರೈಲು ಹಳಿಯೇ ಮುಖ್ಯ ರಸ್ತೆ!

December 5, 2025
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋