• Latest
Nothing was done... Nothing was given A useless ulvekar!

ಮಾಡಿದ್ದು ಏನೂ ಇಲ್ಲ.. ಕೊಟ್ಟದ್ದು ಏನೂ ಅಲ್ಲ: ಉಪಯೋಗಕ್ಕೆ ಬಾರದ ಉಳ್ವೇಕರ್!

2 weeks ago
Retired officer's walking service Walks 800 km to visit Tirupati!

ನಿವೃತ್ತ ಅಧಿಕಾರಿಯ ಕಾಲ್ನಡಿಗೆ ಸೇವೆ: ತಿರುಪತಿ ದರ್ಶನಕ್ಕೆ 800ಕಿಮೀ ನಡಿಗೆ!

8 hours ago
Bhatkal Two more fishermen found dead!

ಭಟ್ಕಳ: ಶವವಾಗಿ ಬಂದರು ಮತ್ತಿಬ್ಬರು ಮೀನುಗಾರರು!

8 hours ago
ADVERTISEMENT
Khan who doesn't want the money of those he meets!

ಕಂಡವರ ಕಾಸಿಗೆ ಆಸೆಪಡದ ಖಾನ್!

9 hours ago
The lamp lit for God burned down the house!

ದೇವರಿಗೆ ಹಚ್ಚಿದ ದೀಪ ಮನೆ ಸುಟ್ಟಿತು!

9 hours ago

ಬುಲೆರೋ ಪಲ್ಟಿ: ಐವರಿಗೆ ಪೆಟ್ಟು

9 hours ago
ADVERTISEMENT
Sunday, August 3, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT
ADVERTISEMENT

ಮಾಡಿದ್ದು ಏನೂ ಇಲ್ಲ.. ಕೊಟ್ಟದ್ದು ಏನೂ ಅಲ್ಲ: ಉಪಯೋಗಕ್ಕೆ ಬಾರದ ಉಳ್ವೇಕರ್!

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
Nothing was done... Nothing was given A useless ulvekar!
Advertisement is not enabled. Advertisement is not enabled. Advertisement is not enabled.
ADVERTISEMENT

`ಬಿಜೆಪಿ ಬೆಂಬಲಿತ ಜನಪ್ರತಿನಿಧಿಗಳ ಮತಪಡೆದು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಗಣಪತಿ ಉಳ್ವೇಕರ್ ಈವರೆಗೂ ಮತದಾರರ ಮನದಾಳ ಆಲಿಸಿಲ್ಲ. ಆಯ್ಕೆಯಾದ ದಿನದಿಂದ ಈವರೆಗೂ ಅವರು ಒಮ್ಮೆಯೂ ಯಲ್ಲಾಪುರಕ್ಕೆ ಬರಲಿಲ್ಲ’ ಎಂದು ಬಿಜೆಪಿ ಯಲ್ಲಾಪುರ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸೋಮೇಶ್ವರ ನಾಯ್ಕ ಹೇಳಿದ್ದಾರೆ.

`ಗಣಪತಿ ಉಳ್ವೇಕರ್ ಅವರು ಕಟ್ಟಾ ಬಿಜೆಪಿಗರು. ನಾವು ಸಹ ಕಟ್ಟಾ ಬಿಜೆಪಿಗರಾಗಿದ್ದು, ವಿಧಾನ ಪರಿಷತ್ ಚುನಾವಣೆ ವೇಳೆ ಅವರ ಗೆಲುವಿಗಾಗಿ ಒಗ್ಗಟ್ಟಿನಿಂದ ಕೆಲಸ ಮಾಡಿದ್ದೇವೆ. ಆದರೆ, ಗೆದ್ದ ನಂತರ ಗಣಪತಿ ಉಳ್ವೇಕರ್ ಒಮ್ಮೆಯೂ ತಮ್ಮನ್ನು ಭೇಟಿ ಮಾಡಿಲ್ಲ. ಮತದಾರರಿಗೆ ಕೃತಜ್ಞತೆಯನ್ನು ಸಹ ಸಲ್ಲಿಸಿಲ್ಲ. ಉಳ್ವೇಕರ್ ಅವರು ಫೋನಿಗೂ ಸಿಗಲ್ಲ. ಭೇಟಿಯಾಗಲು ಬರುವುದಿಲ್ಲ’ ಎಂದು ಅಸಮಧಾನವ್ಯಕ್ತಪಡಿಸಿದ್ದಾರೆ.

Advertisement. Scroll to continue reading.
Advertisement. Scroll to continue reading.
ADVERTISEMENT

`ಜನಪ್ರತಿನಿಧಿಗಳ ಮತಪಡೆದು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಗಣಪತಿ ಉಳ್ವೇಕರ್ ಅವರಿಂದ ಕ್ಷೇತ್ರದ ಜನರಿಗೆ ಕಿಂಚಿತ್ತು ಪ್ರಯೋಜನವಾಗಿಲ್ಲ. ಶಾಸಕರಾದ ಅವರಿಗೆ ಮಾಡಲು ಸಾಕಷ್ಟು ಕೆಲಸವಿದ್ದು, ಅಭಿವೃದ್ಧಿ ವಿಷಯವಾಗಿ ಅವರಿಂದ ಯಾವುದೇ ಕೊಡುಗೆ ಸಿಕ್ಕಿಲ್ಲ’ ಎಂದು ಸೋಮೇಶ್ವರ ನಾಯ್ಕ ಕಿಡಿಕಾರಿದ್ದಾರೆ. `ಅಧಿಕಾರ ಬಂದ ನಂತರ ಮನುಷ್ಯ ಬದಲಾಗುತ್ತಾನೆ ಎನ್ನುವುದಕ್ಕೆ ಗಣಪತಿ ಉಳ್ವೇಕರ್ ಉದಾಹರಣೆಯಾಗಿದ್ದಾರೆ. ಮೊದಲು ಸಭ್ಯ ರಾಜಕಾರಣಿಯಾಗಿದ್ದ ಅವರು ಇದೀಗ ಯಾರ ಮಾತು ಆಲಿಸುತ್ತಿಲ್ಲ’ ಎಂದು ಕಿಡಿಕಾರಿದ್ದಾರೆ.

`ಗಣಪತಿ ಉಳ್ವೇಕರ್ ಅವರು ಒಮ್ಮೆಯಾದರೂ ಯಲ್ಲಾಪುರಕ್ಕೆ ಬರಬೇಕಿತ್ತು. ಇಲ್ಲಿರುವ ತಳಹಂತದ ಜನಪ್ರತಿನಿಧಿಗಳು ಎದುರಿಸುತ್ತಿರುವ ಸಮಸ್ಯೆ ಆಲಿಸಬೇಕಿತ್ತು. ಬಿಜೆಪಿ ಕಾರ್ಯಕರ್ತರನ್ನು ವಿಶ್ವಾಸಕ್ಕೆಪಡೆದು ಅವರು ಕೆಲಸ ಮಾಡಬೇಕಿತ್ತು. ಆದರೆ, ಇದ್ಯಾವುದು ನಡೆಯುತ್ತಿಲ್ಲ’ ಎಂದು ಸ್ವಪಕ್ಷದ ಹಿರಿಯ ರಾಜಕಾರಣಿ ವಿರುದ್ಧವೇ ಸೋಮೇಶ್ವರ ನಾಯ್ಕ ಮಾತನಾಡಿದ್ದಾರೆ.

ADVERTISEMENT

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

ಮಲ್ಲಾಪುರದ ಮಹಿಳೆ ಮೇಲೆ ಬಿದ್ದ ಮರ: ಸಾವು-ನೋವಿಗೆ ಡೋಂಗಿ ಪರಿಸರವಾದಿಯೇ ಕಾರಣ!

Next Post

ಅಕ್ಕಿ ಕಳ್ಳತನ: ಅನ್ನ ಭಾಗ್ಯ ಯೋಜನೆಗೆ ಕನ್ನ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋