• Latest

ಪಾದಚಾರಿಗೆ ಗುದ್ದಿದ ಸ್ಕೂಟಿ: ವೃದ್ಧ ಸಾವು

2 weeks ago

ಪೊಲೀಸಪ್ಪನ ಕಾರಿಗೆ ಗುದ್ದಿದ ಕಂಟೇನರ್!

31 seconds ago

ಬಡತನ: ಅಡುಗೆ ಮಾಡಲು ಸಾಮಗ್ರಿ ಸಿಗದೇ ಬೆಂಕಿಯಲ್ಲಿ ಬೆಂದ ಮಹಿಳೆ!

24 minutes ago
ADVERTISEMENT
Many conditions for Ganesh festival Government decides on the height of Ganesha Using balloons for decoration is a crime!

ಗಣೇಶ ಹಬ್ಬಕ್ಕೆ ಹಲವು ಷರತ್ತು | ಗಣಪತಿಯ ಎತ್ತರ ನಿರ್ಧರಿಸಿದ ಸರ್ಕಾರ: ಅಲಂಕಾರಕ್ಕೆ ಬಲೂನು ಬಳಸುವುದು ಅಪರಾಧ!

45 minutes ago

ನಿವೇಶನ ಖರೀದಿಯಲ್ಲಿ ಅಕ್ರಮದ ವಾಸನೆ: ಸಾಹಿತ್ಯ ಅಧ್ಯಕ್ಷರ ಸ್ಪಷ್ಟನೆ!

3 hours ago
Ashiya's wish is to protect the environment.

ಪರಿಸರ ಸಂರಕ್ಷಣೆಯೇ ಆಶೀಯಾ ಆಶಯ

5 hours ago
ADVERTISEMENT
Wednesday, August 6, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಪಾದಚಾರಿಗೆ ಗುದ್ದಿದ ಸ್ಕೂಟಿ: ವೃದ್ಧ ಸಾವು

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
Advertisement is not enabled. Advertisement is not enabled. Advertisement is not enabled.
ADVERTISEMENT

ಸ್ಕೂಟಿ ಗುದ್ದಿದ ಪರಿಣಾಮ ಆಸ್ಪತ್ರೆಗೆ ದಾಖಲಾಗಿದ್ದ ಮಂಚಿಕೇರಿಯ ಶಂಕರ್ ವೈದ್ಯ ಅವರು ಒಂದು ತಿಂಗಳ ಕಾಲ ನರಳಾಟ ನಡೆಸಿದ್ದು, ಕೊನೆಗೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ಯಲ್ಲಾಪುರದ ಮಂಚಿಕೇರಿಯ ಶಂಕರ್ ವೈದ್ಯ (62) ಅವರು ಕೂಲಿ ಕೆಲಸ ಮಾಡಿಕೊಂಡಿದ್ದರು. 2025ರ ಜೂನ್ 9ರಂದು ಅವರು ಮಂಚಿಕೇರಿ ಪೇಟೆ ಸುತ್ತಾಡುತ್ತಿದ್ದರು. ಇಲ್ಲಿನ ಪೊಲೀಸ್ ಹೊರಠಾಣೆ ಎದುರು ಅವರಿಗೆ ಬೈಕ್ ಗುದ್ದಿತು. ಪರಿಣಾಮ ಗಂಭೀರ ಪ್ರಮಾಣದಲ್ಲಿ ಅವರು ಗಾಯಗೊಂಡರು.

ADVERTISEMENT

ಯಲ್ಲಾಪುರದಿoದ ಶಿರಸಿ ಕಡೆ ಜೋರಾಗಿ ಸ್ಕೂಟಿ ಓಡಿಸಿಕೊಂಡು ಹೊರಟಿದ್ದ ಶಿರಸಿಯ ಇಬ್ರಾರ ಖಾನ್ ಶಂಕರ್ ವೈದ್ಯ ಅವರಿಗೆ ಸ್ಕೂಟಿ ಗುದ್ದಿ ಪರಾರಿಯಾಗಿದ್ದರು. ಇದನ್ನು ನೋಡಿದ ಶಿರನಾಳದ ಶ್ರೀಧರ ನಾಯ್ಕ ಅವರು ಪೊಲೀಸ್ ದೂರು ನೀಡಿದ್ದರು. ಅದಾದ ನಂತರ ಯಲ್ಲಾಪುರ ಆಸ್ಪತ್ರೆಗೆ ದಾಖಲಾಗ ಶಂಕರ್ ವೈದ್ಯ ಅವರು ಒಂದು ತಿಂಗಳ ಚಿಕಿತ್ಸೆಪಡೆದರು.

ADVERTISEMENT

ಜುಲೈ 7ರಂದು ಆಸ್ಪತ್ರೆಯಿಂದ ಮನೆಗೆ ಹೋದ ಅವರು ಜುಲೈ 19ರಂದು ಸಾವನಪ್ಪಿದರು. ಶಿರಸಿ ಹವಾಲ್ದಾರ್ ಗಲ್ಲಿಯ ಇಬ್ರಾರ ಖಾನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement. Scroll to continue reading.

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

ಅತಿಕ್ರಮಣ ಮನೆ: 10 ಸಾವಿರ ಎಕರೆ ಒಕ್ಕಲೆಬ್ಬಿಸುವುದೇ ಸರ್ಕಾರದ ಮಂತ್ರ!

Next Post

ಕಳ್ಳತನದಕ್ಕೆ ಅಡ್ಡಿಯಾದ ಬೆಳಕು: ಬೀದಿ ದೀಪವೇ ಕಾಣೆ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋

ADVERTISEMENT