• Latest
Mermaids' fierce struggle Fish sales banned in protest against the port!

ಮತ್ಸ್ಯಕನ್ಯೆಯರ ಉಗ್ರ ಹೋರಾಟ: ಬಂದರು ವಿರೋಧಿಸಿ ಮೀನು ಮಾರಾಟವೇ ಬಂದ್!

24 hours ago

ಬುಲೆಟ್ ಬೈಕು.. ಬ್ಯಾಡಗಿ ಹುಡುಗ: ಅತಿ ವೇಗ ತಂದ ಅಪಘಾತದಿಂದ ಸೊರಬ ಸುಂದರಿಯ ಬದುಕೇ ನಾಶ!

15 minutes ago
Farmers' Association becomes a voice for mute cattle

ಮೂಕ ಜಾನುವಾರುಗಳಿಗೆ ಧ್ವನಿಯಾದ ರೈತ ಸಂಘ

45 minutes ago
ADVERTISEMENT
A plague of hooligans on the dilapidated bridge!

ಶಿಥಿಲ ಸೇತುವೆ ಮೇಲೆ ಪುಂಡ-ಪೋಕರಿಗಳ ಹಾವಳಿ!

1 hour ago
Human-forest conflict Don't leave your animals here.. Our livestock won't be left there!

ವನದ ಜೊತೆ ಮಾನವನ ಸಂಘರ್ಷ: ನಿಮ್ಮ ಪ್ರಾಣಿ ಇಲ್ಲಿಬಿಡಬೇಡಿ.. ನಮ್ಮ ಜಾನುವಾರು ಅಲ್ಲಿ ಬಿಡುವುದಿಲ್ಲ!

2 hours ago

ಎಂಥ ಜನ: ಪುಕ್ಕಟ್ಟೆ ಕಾಸಿಗಾಗಿ ಅವರು ವೃದ್ಧರಾದರು.. ಇವರು ಅಂಗವಿಕಲರಾದರು!

3 hours ago
Wednesday, July 23, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

ಮತ್ಸ್ಯಕನ್ಯೆಯರ ಉಗ್ರ ಹೋರಾಟ: ಬಂದರು ವಿರೋಧಿಸಿ ಮೀನು ಮಾರಾಟವೇ ಬಂದ್!

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
Mermaids' fierce struggle Fish sales banned in protest against the port!
Advertisement is not enabled. Advertisement is not enabled. Advertisement is not enabled.
ADVERTISEMENT

ಅoಕೋಲಾದ ಕೇಣಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಾಣಿಜ್ಯ ಬಂದರುವಿಗೆ ಮೀನುಗಾರರ ವಿರೋಧ ಮುಂದುವರೆದಿದೆ. ಸ್ಥಳೀಯರ ಜೊತೆ ಮೀನುಗಾರರನ್ನು ವಿಶ್ವಾಸಕ್ಕೆಪಡೆಯುವಲ್ಲಿ ಗುತ್ತಿಗೆಪಡೆದ JSW ಕಂಪನಿ ವಿಫಲವಾಗಿದೆ.

Advertisement. Scroll to continue reading.
ADVERTISEMENT

ಉತ್ತರ ಕನ್ನಡ ಜಿಲ್ಲಾ ಕೇಂದ್ರ ಕಾರವಾರದಲ್ಲಿ ಮೀನುಗಾರರು ಮಂಗಳವಾರ ಬಂದರು ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ. ಆರ್ಥಿಕ ಸಂಕಷ್ಟದ ನಡುವೆಯೂ ಹೋರಾಟದ ಭಾಗವಾಗಿ ಮೀನು ಮಾರುಕಟ್ಟೆಯಲ್ಲಿನ ವ್ಯಾಪಾರ ಬಂದ್ ಮಾಡಿ ಆಕ್ರೋಶವ್ಯಕ್ತಪಡಿಸಿದ್ದಾರೆ. `ಮೀನುಗಾರಿಕೆಗೆ ಸಿಕ್ಕಿರುವ ಸಮುದ್ರ ತೀರವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸದಿರಿ’ ಎಂದು ಪ್ರತಿಭಟನಾಕಾರರು ಹೇಳಿಕೊಂಡಿದ್ದು, ವಾಣಿಜ್ಯ ಬಂದರು ವಿರುದ್ಧ ಇನ್ನಷ್ಟು ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ.

ADVERTISEMENT

ಮೀನು ಮಾರಾಟ ಮಹಿಳೆಯರೆಲ್ಲರೂ ಒಗ್ಗಟ್ಟಿನಿಂದ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ಬಂದರು ವಿರುದ್ಧ ಘೋಷಣೆ ಕೂಗಿದರು. `ವಾಣಿಜ್ಯ ಚಟುವಟಿಕೆಗಳಿಗಾಗಿ ಮೀನುಗಾರರ ಬದುಕು ಕಿತ್ತುಕೊಳ್ಳುವ ಯೋಜನೆ ನಮಗೆ ಬೇಡ’ ಎಂದು ಒಕ್ಕೂರಲಿನಿಂದ ಆಗ್ರಹಿಸಿದರು. `ಬಂದರು ಬರುವುದರಿಂದ ಮೀನುಗಾರಿಕೆಯನ್ನೇ ನಂಬಿ ಜೀವನ ನಡೆಸುತ್ತಿರುವ ಕುಟುಂಬಗಳು ಬೀದಿಗೆ ಬರುತ್ತದೆ. ಮೀನುಗಾರರ ಜೀವನಕ್ಕೆ ಇದು ಮಾರಕ’ ಎಂದು ವಿವರಿಸಿದರು.

Advertisement. Scroll to continue reading.
ADVERTISEMENT

ಪ್ರತಿಭಟನೆ ಬಗ್ಗೆ ಅರಿವಿಲ್ಲದೇ ಅನೇಕರು ಮೀನು ಖರೀದಿಗೆ ಆಗಮಿಸಿದ್ದು, ಅವರಿಗೂ ಮೀನುಗಾರ ಮಹಿಳೆಯರು ಪ್ರತಿಭಟನೆಯ ಉದ್ದೇಶ ವಿವರಿಸಿದರು. ಜೊತೆಗೆ ಮೀನು ಗ್ರಾಹಕರಿಂದಲೂ ಬೆಂಬಲಪಡೆದರು. ವಾಣಿಜ್ಯ ಬಂದರು ಬಂದರೆ ಭವಿಷ್ಯದಲ್ಲಿ ಮೀನಿಗೆ ಬರಗಾಲ ಬರುವ ಬಗ್ಗೆ ಮೀನು ಪ್ರಿಯರಿಗೆ ಅರಿವು ಮೂಡಿಸಿದರು. ಮೀನುಗಾರರು ಅನುಭವಿಸುತ್ತಿರುವ ಸಮಸ್ಯೆ, ಮೀನು ಕೊರತೆ ಹಾಗೂ ಅದರಿಂದ ಆಗುವ ಪರಿಣಾಮಗಳ ಬಗ್ಗೆ ಪ್ರತಿಭಟನೆ ಮೂಲಕ ಸರ್ಕಾರದ ಗಮನಸೆಳೆದರು.

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

ಗ್ರಾ ಪಂ ಗೋಲ್‌ಮಾಲ್: ಭ್ರಷ್ಟರ ವಿರುದ್ಧ ಹೋರಾಟಕ್ಕೆ ಜಯ ಕರ್ನಾಟಕದ ಬೆಂಬಲ

Next Post

ಜೂಜು-ಮೋಜು: ಗೋವಾಗೆ ಹೋಗಿ ಸಿಕ್ಕಿಬಿದ್ದ 40 ಜನ ಯಾರು?

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋