• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಒಂಟಿಯಾಗಿ ಸಂಚರಿಸುವವರೇ ಆತನ ಟಾರ್ಗೇಟ್!

March 7, 2026
Pisces in development Protest warning

ಅಭಿವೃದ್ಧಿ ವಿಷಯದಲ್ಲಿ ಮೀನಾಮೇಷ: ಪ್ರತಿಭಟನೆ ಎಚ್ಚರಿಕೆ

March 7, 2026

ದಿನಕ್ಕೆ ಎರಡು ತಾಸು ಕೆಲಸ: ಗಾಂಜಾ ಮಾರಾಟವೇ ಆತನ ಕಾಯಕ!

March 7, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಒಂಟಿಯಾಗಿ ಸಂಚರಿಸುವವರೇ ಆತನ ಟಾರ್ಗೇಟ್!

March 7, 2026
Pisces in development Protest warning

ಅಭಿವೃದ್ಧಿ ವಿಷಯದಲ್ಲಿ ಮೀನಾಮೇಷ: ಪ್ರತಿಭಟನೆ ಎಚ್ಚರಿಕೆ

March 7, 2026

ದಿನಕ್ಕೆ ಎರಡು ತಾಸು ಕೆಲಸ: ಗಾಂಜಾ ಮಾರಾಟವೇ ಆತನ ಕಾಯಕ!

March 7, 2026
ADVERTISEMENT
  • Home
  • Janamata
Saturday, March 7, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಜೀವನದಲ್ಲಿ ಜಿಗುಪ್ಸೆ: ಜೇನುಕಲ್ಲು ಗುಡ್ಡದಿಂದ ಬಿದ್ದವ ಇನ್ನಿಲ್ಲ!

Achyutkumar by Achyutkumar
March 7, 2026
ಜೇನುಕಲ್ಲು ಗುಡ್ಡದಲ್ಲಿ ಶವ ಶೋಧ ನಡೆಸಿದ ತಂಡ

ಜೇನುಕಲ್ಲು ಗುಡ್ಡದಲ್ಲಿ ಶವ ಶೋಧ ನಡೆಸಿದ ತಂಡ

670
VIEWS
Share on FacebookShare on WhatsappShare on Twitter
ADVERTISEMENT

ಗೋಕರ್ಣಕ್ಕೆ ಹೋಗಿ ಬರುವುದಾಗಿ ಹೊರಟಿದ್ದ ಶ್ರೀನಿಧಿ ಕಡಗೋಳ ಅವರ ಮೊಬೈಲ್ ಸಿಗ್ನಲ್ ಯಲ್ಲಾಪುರದಲ್ಲಿ ಅಂತ್ಯವಾಗಿದ್ದು, ಹುಡುಕಾಟ ನಡೆಸಿದಾಗ ಅವರು ಜೇನುಕಲ್ಲು ಗುಡ್ಡದಲ್ಲಿ ಶವವಾಗಿರುವುದು ಗೊತ್ತಾಗಿದೆ. ಜೀವನದಲ್ಲಿ ಜಿಗುಪ್ಸೆಹೊಂದಿದ ಶ್ರೀನಿಧಿ ಕಡಗೋಳ ಅವರು ಜೇನುಕಲ್ಲು ಗುಡ್ಡದ ಮೇಲಿನಿಂದ ಹಾರಿ ಪ್ರಾಣ ಬಿಟ್ಟಿದ್ದಾರೆ.

Advertisement. Scroll to continue reading.
ADVERTISEMENT

ಧಾರವಾಡದ ಹೊಸ ಯಲ್ಲಾಪುರದ ಕಂಪ್ಲಿ ಬಳಿಯ ಬಸವೇಶ್ವರ ನಗರದಲ್ಲಿ ಶ್ರೀನಿಧಿ ಕೃಷ್ಣ ಕಡಗೋಳ (23) ಅವರು ವಾಸವಾಗಿದ್ದರು. ಯಾವುದೋ ಒಂದು ವಿಷಯವಾಗಿ ಅವರು ಕೊರಗುತ್ತಿದ್ದರು. ಅದೇ ವಿಷಯವಾಗಿ ಅವರು ಮಾನಸಿಕವಾಗಿಯೂ ಕುಗ್ಗಿದ್ದರು. ಆದರೆ, ಆ ವಿಷಯ ಯಾವುದು? ಎಂದು ಅವರು ಯಾರಿಗೂ ಹೇಳಿರಲಿಲ್ಲ.

ಹೀಗಿರುವಾಗ ಮಾರ್ಚ 4ರಂದು ಅವರು ಬೆಳಗ್ಗೆ 9ಗಂಟೆಗೆ ಮನೆಯಿಂದ ಹೊರಬಿದ್ದರು. `ಗೋಕರ್ಣಕ್ಕೆ ಹೋಗಿ ಬರುವೆ’ ಎಂದಿದ್ದ ಶ್ರೀನಿಧಿ ಕಡಗೋಳ ಅವರು ಸ್ಕೂಟಿ ಓಡಿಸಿಕೊಂಡು ಹೊರಟಿದ್ದರು. ಆದರೆ, ಆ ದಿನ ಅವರು ಎಲ್ಲಿ ಹೋದರು? ಎಂದು ಗೊತ್ತಾಗಲಿಲ್ಲ. ಈ ಹಿನ್ನಲೆ ಅವರ ಪಾಲಕರು ಪೊಲೀಸರ ಸಹಾಯದಿಂದ ಹುಡುಕಾಟ ನಡೆಸಿದರು. ತಂತ್ರಜ್ಞಾನ ಆಧಾರಿತವಾಗಿ ಹುಡುಕಾಟ ನಡೆಸಿದಾಗ ಶ್ರೀನಿಧಿ ಕಡಗೋಳ ಅವರ ಮೊಬೈಲ್ ಕೊನೆಯದಾಗಿ ಯಲ್ಲಾಪುರದ ಬಳಿಯಿರುವುದು ಗೊತ್ತಾಯಿತು.

ADVERTISEMENT

ಯಲ್ಲಾಪುರ ಪೊಲೀಸರು ಶ್ರೀನಿಧಿ ಕಡಗೋಳ ಅವರ ಶೋಧ ಶುರು ಮಾಡಿದರು. ಮಾರ್ಚ 7ರಂದು ಜೇನುಕಲ್ಲು ಗುಡ್ಡದ ತಪ್ಪಲಿನಲ್ಲಿ ಶವವೊಂದು ಸಿಕ್ಕಿದ್ದು, ಅದು ಶ್ರೀನಿಧಿ ಕಡಗೋಳ ಅವರ ದೇಹ ಎಂದು ಅರಿವಾಯಿತು. ಸ್ಥಳೀಯರ ಸಹಕಾರದಿಂದ ಪೊಲೀಸರು ಸಾಕಷ್ಟು ಶ್ರಮವಹಿಸಿ ಆ ಶವವನ್ನು ಮೇಲೆತ್ತಿದರು. ಜೀವನದಲ್ಲಿನ ಜಿಗುಪ್ಸೆಯಿಂದ ಶ್ರೀನಿಧಿ ಕಡಗೋಳ ಅವರು ಜೇನುಕಲ್ಲು ಗುಡ್ಡದ ಮೇಲಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಪೊಲೀಸರು ದೃಢಪಡಿಸಿದರು. ಕೃಷ್ಣ ಶ್ರೀನಿವಾಸ ಕಡಗೋಳ ಅವರು ಸ್ಥಳಕ್ಕೆ ಆಗಮಿಸಿದ್ದು, ಮಗನ ಸಾವಿನ ಬಗ್ಗೆ ಪೊಲೀಸ್ ಪ್ರಕರಣ ದಾಖಲಿಸಿದರು. ಪಿಸೈ ಸಿದ್ದಪ್ಪ ಗುಡಿ ಅವರು ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಿದರು.

ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋