• Latest
Highway company bows to the fight Talks of compromise with politicians!

ಹೋರಾಟಕ್ಕೆ ಬಗ್ಗಿದ ಹೆದ್ದಾರಿ ಕಂಪನಿ: ರಾಜಕೀಯದವರ ಜೊತೆ ರಾಜಿ ಮಾತುಕಥೆ!

3 days ago
Retired officer's walking service Walks 800 km to visit Tirupati!

ನಿವೃತ್ತ ಅಧಿಕಾರಿಯ ಕಾಲ್ನಡಿಗೆ ಸೇವೆ: ತಿರುಪತಿ ದರ್ಶನಕ್ಕೆ 800ಕಿಮೀ ನಡಿಗೆ!

8 hours ago
Bhatkal Two more fishermen found dead!

ಭಟ್ಕಳ: ಶವವಾಗಿ ಬಂದರು ಮತ್ತಿಬ್ಬರು ಮೀನುಗಾರರು!

8 hours ago
ADVERTISEMENT
Khan who doesn't want the money of those he meets!

ಕಂಡವರ ಕಾಸಿಗೆ ಆಸೆಪಡದ ಖಾನ್!

9 hours ago
The lamp lit for God burned down the house!

ದೇವರಿಗೆ ಹಚ್ಚಿದ ದೀಪ ಮನೆ ಸುಟ್ಟಿತು!

9 hours ago

ಬುಲೆರೋ ಪಲ್ಟಿ: ಐವರಿಗೆ ಪೆಟ್ಟು

9 hours ago
ADVERTISEMENT
Sunday, August 3, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT
ADVERTISEMENT

ಹೋರಾಟಕ್ಕೆ ಬಗ್ಗಿದ ಹೆದ್ದಾರಿ ಕಂಪನಿ: ರಾಜಕೀಯದವರ ಜೊತೆ ರಾಜಿ ಮಾತುಕಥೆ!

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
Highway company bows to the fight Talks of compromise with politicians!
Advertisement is not enabled. Advertisement is not enabled. Advertisement is not enabled.
ADVERTISEMENT

ಶಿರಸಿ-ಹಾವೇರಿ ರಸ್ತೆ ಕಾಮಗಾರಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಹೋರಾಟದ ಬೆದರಿಕೆ ನೀಡಿದ್ದು, ಇದಕ್ಕೆ ಬಗ್ಗಿದ ಗುತ್ತಿಗೆ ಕಂಪನಿ ರಾಜಿ-ಸಂದಾನದ ಮಾತುಕಥೆ ನಡೆಸಿದೆ. ಅಮ್ಮಾಪುರ ಕನ್ಸ್ಟ್ರಕ್ಷನ್’ನ ಪ್ರತಿನಿಧಿಗಳು ಅನಂತಮೂರ್ತಿ ಹೆಗಡೆ ಅವರ ಜೊತೆ ಸ್ಥಳೀಯರನ್ನು ಸೇರಿಸಿ ಸಮನ್ವಯ ಸಭೆ ಮಾಡಿದ್ದಾರೆ.

ಹೆದ್ದಾರಿ ಹೊಂಡದಿoದ ಸಾರ್ವಜನಿಕರಿಗೆ ಆಗುವ ಸಮಸ್ಯೆಗಳ ಬಗ್ಗೆ ಮೊದಲು ಅನಂತಮೂರ್ತಿ ಹೆಗಡೆ ಕಂಪನಿಯವರ ಗಮನಕ್ಕೆ ತಂದಿದ್ದರು. ಅರಣ್ಯ ಇಲಾಖೆ ತಕರಾರು ಇರುವ ಬಗ್ಗೆ ಕಂಪನಿ ನೆಪ ಹೇಳಿದ್ದು, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅದನ್ನು ಸರಿಪಡಿಸಿದ್ದರು. ಅದಾದ ನಂತರ `ಶಿರಸಿ – ಹಾವೇರಿ ರಸ್ತೆಯಲ್ಲಿನ ಹೊಂಡ ಮುಚ್ಚದೇ ಇದ್ದರೆ ನ್ಯಾಯಾಲಯದ ಮೊರೆ ಹೋಗುವೆ’ ಎಂದು ಅನಂತಮೂರ್ತಿ ಹೆಗಡೆ ಎಚ್ಚರಿಸಿದ್ದರು. ಈ ಹಿನ್ನಲೆ ಬುಧವಾರ ಅಮ್ಮಾಪುರ ಕನ್ಸ್ಟ್ರಕ್ಷನ್ ಪ್ರತಿನಿಧಿಗಳು ರಾಜಿ ಮಾತುಕಥೆಗೆ ಮುಂದಾದರು.

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

ಬಿಸಲಕೊಪ್ಪದಲ್ಲಿ ಸಭೆ ಸೇರಿದ ಎಲ್ಲರೂ ಕಂಪನಿ ವಿರುದ್ಧ ಕಿಡಿಕಾರಿದರು. `ಈ ರಸ್ತೆಯಲ್ಲಿನ ಹೊಂಡಗಳಿAದಾಗಿ ಸಾರ್ವಜನಿಕರ ಓಡಾಟ ಕಷ್ಟವಾಗಿದೆ. ಕೂಡಲೇ ರಸ್ತೆಯಲ್ಲಿನ ಎಲ್ಲಾ ಗುಂಡಿಗಳನ್ನು ಮುಚ್ಚಬೇಕು’ ಎಂದು ತಾಕೀತು ಮಾಡಿದರು. `ಗುರುವಾರದಿಂದಲೇ ಗುಂಡಿ ಮುಚ್ಚುವ ಕೆಲಸ ಶುರು ಮಾಡುವೆವು’ ಎಂದು ಕಂಪನಿಯವರು ಭರವಸೆ ನೀಡಿದರು.

`ವೆಟ್ ಮಿಕ್ಸ್ ಮತ್ತು ಜಲ್ಲಿ ಹಾಕಿ ಮುಚ್ಚುತ್ತೇವೆ. ಜನರ ಓಡಾಟಕ್ಕೆ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ’ ಎಂದು ಕಂಪನಿಯವರು ಅಲ್ಲಿದ್ದ ಶ್ರೀನಿವಾಸ ಹೆಬ್ಬಾರ್, ರಮೇಶ ನಾಯ್ಕ ಕುಪ್ಪಳ್ಳಿ, ಉಷಾ ಹೆಗಡೆ, ಮಹೇಂದ್ರ ಸಾಲೇಕೊಪ್ಪ, ನವೀನ ಶೆಟ್ಟಿ, ವಿ ಎಂ ಹೆಗಡೆ, ವಿದ್ಯಾಧರ ಬಿಸಲಕೊಪ್ಪ, ಜಿ.ಕೆ.ಹೆಗಡೆ ಬಿಸಲಕೊಪ್ಪ ಅವರ ಬಳಿ ವಾಗ್ದಾನ ಮಾಡಿದರು.

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

ಸಮುದ್ರದಲ್ಲಿ ಮುಳುಗಿದ ದೋಣಿ: ನಾಲ್ವರ ಕಣ್ಮರೆ

Next Post

ಸಾಮಾಜಿಕ ಪ್ರಜ್ಞೆ ಮೆರೆದ ರೋಟರಿ: ತಾಯಿ ಹೆಸರಿನಲ್ಲಿ ತೆಂಗಿನ ಗಿಡ ನೆಟ್ಟು ಪರಿಸರ ಕಾಳಜಿ

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋