• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Kumta We are the children of fishermen... We will fight unitedly!

ಕುಮಟಾ | ಮೀನುಗಾರರ ಮಕ್ಕಳು ನಾವು.. ಒಗ್ಗಟ್ಟಿನಿಂದ ಹೋರಾಡುವೆವು!

August 10, 2026
Karwar Illicit liquor in a chicken coop!

ಕಾರವಾರ | ಕೋಳಿ ಮನೆಯಲ್ಲಿ ಕಳ್ಳ ಸರಾಯಿ!

August 10, 2026
Karwar Protest against the government Red flag flies high even in custody!

ಕಾರವಾರ | ಸರ್ಕಾರದ ವಿರುದ್ಧ ಹೋರಾಟ: ಬಂಧನದಲ್ಲಿಯೂ ಹಾರಾಡಿದ ಕೆಂಪು ಬಾವುಟ!

August 10, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Kumta We are the children of fishermen... We will fight unitedly!

ಕುಮಟಾ | ಮೀನುಗಾರರ ಮಕ್ಕಳು ನಾವು.. ಒಗ್ಗಟ್ಟಿನಿಂದ ಹೋರಾಡುವೆವು!

August 10, 2026
Karwar Illicit liquor in a chicken coop!

ಕಾರವಾರ | ಕೋಳಿ ಮನೆಯಲ್ಲಿ ಕಳ್ಳ ಸರಾಯಿ!

August 10, 2026
Karwar Protest against the government Red flag flies high even in custody!

ಕಾರವಾರ | ಸರ್ಕಾರದ ವಿರುದ್ಧ ಹೋರಾಟ: ಬಂಧನದಲ್ಲಿಯೂ ಹಾರಾಡಿದ ಕೆಂಪು ಬಾವುಟ!

August 10, 2026
  • Home
  • Janamata
Monday, August 10, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಆ ದಿನ ಅಪಘಾತ: ಈ ದಿನ ನಡೆದದ್ದು ದುರಂತ!

Achyutkumar by Achyutkumar
April 5, 2026
The accident that day What happened on this day was a tragedy!
Share on FacebookShare on WhatsappShare on Twitter

ಶಿರಸಿಯಲ್ಲಿ ನಡೆದ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಪೂಜನ್ ಭಂಡಾರಿ ಅವರು ಧಾರವಾಡದ ಎಸ್ ಡಿ ಎಂ ಆಸ್ಪತ್ರೆಗೆ ದಾಖಲಿಸಿದರೂ ಬದುಕಲಿಲ್ಲ. ಎರಡು ವಾರಗಳ ಕಾಲ ಆರೈಕೆ ಮಾಡಿದರೂ ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ADVERTISEMENT

ಪೂಜನ್ ಬಾಲಚಂದ್ರ ಭಂಡಾರಿ ಅವರು ಶಿರಸಿಯ ಗಾಂಧೀನಗರದಲ್ಲಿ ವಾಸವಾಗಿದ್ದರು. 30 ವರ್ಷದ ಅವರು ಮ್ಯಾಕಾನಿಕ್ ಆಗಿ ತಮ್ಮ ಜೀವನ ರೂಪಿಸಿಕೊಂಡಿದ್ದರು. 2026ರ ಮಾರ್ಚ 9ರಂದು ಅವರು ಮರಾಠಿಕೊಪ್ಪದ ಮ್ಯೆಕಾನಿಕ್ ಜಾನ್ಸನ್ ಮಾರ್ಷಲ್ ಡಿಸೋಜಾ ಅವರ ಜೊತೆ ಬೈಕಿನಲ್ಲಿ ಸಂಚಾರ ನಡೆಸಿದ್ದರು. ರಿಪೇರಿ ಮಾಡಿದ್ದ ಬೈಕಿನ ಟ್ರಯಲ್ ನೋಡಲು ಹೊರಟಾಗ ಅವರ ಬೈಕು ಸುಬ್ರಾಯ ನಾರಾಯಣ ಹೆಗಡೆ ಅವರ ಸ್ಕೂಟಿಗೆ ಡಿಕ್ಕಿ ಹೊಡೆದಿತ್ತು.

ADVERTISEMENT

ಆ ದಿನ ಸಂಜೆ ವಿವೇಕಾನಂದ ನಗರದ ನಿವೃತ್ತ ನೌಕರ ಸುಬ್ರಾಯ ನಾರಾಯಣ ಹೆಗಡೆ ಅವರು ತಮ್ಮ ಮನೆಯಿಂದ ಟಿ ಎಸ್ ಎಸ್ ಸೂಪರ್ ಮಾರ್ಟಿಗೆ ಹೋಗಲು ನಿರ್ಧರಿಸಿದ್ದರು. ಹುಬ್ಬಳ್ಳಿ ರಸ್ತೆಯ ಭೂಮಾ ಪ್ರೌಢಶಾಲೆಯ ತಿರುವಿನಲ್ಲಿ ಅವರು ಸ್ಕೂಟಿ ನಿಲ್ಲಿಸಿದ್ದು, ಅಲ್ಲಿ ರಸ್ತೆ ದಾಟುವ ಪ್ರಯತ್ನ ಮಾಡಿದ್ದರು. ಈ ವೇಳೆ ಹುಬ್ಬಳ್ಳಿ ಕಡೆಯಿಂದ ಬೈಕ್ ಓಡಿಸಿಕೊಂಡು ಬಂದ ಪೂಜನ್ ಭಂಡಾರಿ ಅವರು ಸುಬ್ರಾಯ ಹೆಗಡೆ ಅವರ ಸ್ಕೂಟಿಗೆ ತಮ್ಮ ವಾಹನ ಗುದ್ದಿದರು. ಪರಿಣಾಮ ಪೂಜನ್ ಭಂಡಾರಿ ಅವರ ಜೊತೆ ಜಾನ್ಸನ್ ಡಿಸೋಜಾ ಅವರು ಸಹ ಗಾಯಗೊಂಡಿದ್ದರು.

ಆ ಪೈಕಿ ಗಂಭೀರ ಗಾಯಗೊಂಡ ಪೂಜನ್ ಭಂಡಾರಿ ಅವರನ್ನು ಧಾರವಾಡದ ಎಸ್ ಡಿ ಎಂ ಆಸ್ಪತ್ರೆಗೆ ದಾಖಲಿಸಲಾಯಿತು. ಎರಡು ವಾರಗಳ ಕಾಲ ಅವರ ಆರೈಕೆ ನಡೆಯಿತು. ಆದರೆ, ಅದರಿಂದ ಯಾವುದೇ ಪ್ರಯೋಜನ ಆಗಲಿಲ್ಲ. ಏಪ್ರಿಲ್ 5ರಂದು ಪೂಜನ್ ಭಂಡಾರಿ ಅವರು ಕೊನೆಯುಸಿರೆಳೆದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Kumta We are the children of fishermen... We will fight unitedly!

ಕುಮಟಾ | ಮೀನುಗಾರರ ಮಕ್ಕಳು ನಾವು.. ಒಗ್ಗಟ್ಟಿನಿಂದ ಹೋರಾಡುವೆವು!

August 10, 2026
Karwar Illicit liquor in a chicken coop!

ಕಾರವಾರ | ಕೋಳಿ ಮನೆಯಲ್ಲಿ ಕಳ್ಳ ಸರಾಯಿ!

August 10, 2026
Karwar Protest against the government Red flag flies high even in custody!

ಕಾರವಾರ | ಸರ್ಕಾರದ ವಿರುದ್ಧ ಹೋರಾಟ: ಬಂಧನದಲ್ಲಿಯೂ ಹಾರಾಡಿದ ಕೆಂಪು ಬಾವುಟ!

August 10, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!