• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
ಬಸ್ಸು-ಓಮಿನಿ ನಡುವೆ ಅಪಘಾತ: ಚಾಲಕ ಸಾವು!

ಬಸ್ಸು-ಓಮಿನಿ ನಡುವೆ ಅಪಘಾತ: ಚಾಲಕ ಸಾವು!

March 15, 2026

ಭಗವಾಧ್ವಜ: ಕಟ್ಟೆ ನಿರ್ಮಾಣಕ್ಕೆ ತಕರಾರು-ಅರಣ್ಯ ಇಲಾಖೆ ಅಡ್ಡಗಾಲು!

March 15, 2026
Ravindra Nagar Worship of Mother in every home

ರವೀಂದ್ರ ನಗರ: ಮನೆ ಮನೆಯಲ್ಲಿಯೂ ಮಾತೆಯ ಆರಾಧನೆ

March 15, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
ಬಸ್ಸು-ಓಮಿನಿ ನಡುವೆ ಅಪಘಾತ: ಚಾಲಕ ಸಾವು!

ಬಸ್ಸು-ಓಮಿನಿ ನಡುವೆ ಅಪಘಾತ: ಚಾಲಕ ಸಾವು!

March 15, 2026

ಭಗವಾಧ್ವಜ: ಕಟ್ಟೆ ನಿರ್ಮಾಣಕ್ಕೆ ತಕರಾರು-ಅರಣ್ಯ ಇಲಾಖೆ ಅಡ್ಡಗಾಲು!

March 15, 2026
Ravindra Nagar Worship of Mother in every home

ರವೀಂದ್ರ ನಗರ: ಮನೆ ಮನೆಯಲ್ಲಿಯೂ ಮಾತೆಯ ಆರಾಧನೆ

March 15, 2026
ADVERTISEMENT
  • Home
  • Janamata
Sunday, March 15, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಅರಬೈಲ್ ಘಟ್ಟದಲ್ಲಿ ಅಪಘಾತ: ಡಸ್ಟರ್ ಕಾರು ಧಗ ಧಗ!

mobiletime .in by mobiletime .in
September 30, 2025
Accident at Arabil Ghat Duster car catches fire!
1.3k
VIEWS
Share on FacebookShare on WhatsappShare on Twitter
ADVERTISEMENT

ಯಲ್ಲಾಪುರದಿಂದ ಕುಮಟಾಗೆ ಹೋಗುತ್ತಿದ್ದ ಡಸ್ಟರ್ ಕಾರು ಅರಬೈಲ್ ಘಟ್ಟದ ಬಳಿ ಬೆಂಕಿಗೆ ಆಹುತಿಯಾಗಿದೆ. ಸೋಮವಾರ ತಡರಾತ್ರಿ ಈ ಅನಾಹುತ ನಡೆದಿದೆ.

ADVERTISEMENT

ಯಲ್ಲಾಪುರದ ಉದ್ಯಮನಗರ ಬಳಿಯ ರೂಪೇಶ ನಾಯ್ಕ ಅವರು ಸೋಮವಾರ ರಾತ್ರಿ ಹುಬ್ಬಳ್ಳಿ-ಅಂಕೋಲಾ ಹೆದ್ದಾರಿಯಲ್ಲಿ ಕಾರು ಓಡಿಸುತ್ತಿದ್ದರು. ಅವರ ಜೊತೆ ಅಕ್ಷಯ ನಾಯ್ಕ ಎಂಬಾತರು ಇದ್ದರು. ಆರತಿಬೈಲ್ ಘಟ್ಟದಲ್ಲಿ ಎದುರಿನಿಂದ ದಿಡೀರ್ ಆಗಿ ಇನ್ನೊಂದು ವಾಹನ ಬಂದಿದ್ದು, ರೂಪೇಶ ನಾಯ್ಕ ಅವರು ಅಪಘಾತ ತಪ್ಪಿಸುವುದಕ್ಕಾಗಿ ಕಾರನ್ನು ಏಕಾಏಕಿ ತಿರುಗಿಸಿದರು. ಶೇಡಿಕೇರೆ ತಿರುವಿನ ಬಳಿ ಕಾರು ಮುಂದಿದ್ದ ತಡೆಗೋಡೆಯ ಕಟ್ಟೆಗೆ ಡಿಕ್ಕಿಯಾಯಿತು.

ADVERTISEMENT

ಡಿಕ್ಕಿ ರಭಸಕ್ಕೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿತು. ಹೊಗೆ ಬರುತ್ತಿರುವುದನ್ನು ನೋಡಿದ ರೂಪೇಶ ನಾಯ್ಕ ಹಾಗೂ ಅಕ್ಷಯ ನಾಯ್ಕ ಕಾರಿನಿಂದ ಇಳಿದರು. ಏನಾಗಿದೆ? ಎಂದು ನೋಡುವಷ್ಟರಲ್ಲಿ ಬೆಂಕಿ ಆವರಿಸಿತು. ಕಾರಿಗೆ ಹೊತ್ತಿದ ಬೆಂಕಿ ಆರಿಸುವ ಪ್ರಯತ್ನ ಮಾಡಿದರೂ ಅದು ಫಲ ಕೊಡಲಿಲ್ಲ. ಹೀಗಾಗಿ ಅವರು ಅಗ್ನಿಶಾಮಕದಳಕ್ಕೆ ಫೋನ್ ಮಾಡಲು ಪ್ರಯತ್ನಿಸಿದರು. ಆದರೆ, ಅಲ್ಲಿ ಸರಿಯಾಗಿ ಮೊಬೈಲ್ ನೆಟ್‌ವರ್ಕ ಸಿಗಲಲ್ಲ.

ADVERTISEMENT

ಅದಾಗಿಯೂ, ನೆಟ್‌ವರ್ಕ ಹುಡುಕಿ ಅಗ್ನಿಶಾಮಕ ಸಿಬ್ಬಂದಿಗೆ ಫೋನ್ ಮಾಡಿದರು. ಪೊಲೀಸರಿಗೂ ವಿಷಯ ಮುಟ್ಟಿಸಿದರು. ಪಿಎಸ್‌ಐ ಸಿದ್ದು ಗುಡಿ ಅವರು ಅಗ್ನಿಶಾಮಕ ಸಿಬ್ಬಂದಿ ಜೊತೆ ಸ್ಥಳಕ್ಕೆ ತೆರಳಿದರು. ಹೊತ್ತಿ ಉರಿಯುತ್ತಿದ್ದ ಕಾರಿಗೆ ಅಗ್ನಿಶಾಮಕ ಸಿಬ್ಬಂದಿ ನೀರು ಹಾಯಿಸಿದರು. ರಾತ್ರಿ ಆಗಿದ್ದರಿಂದ ವಾಹನ ಸಂಚಾರ ಹೆಚ್ಚಿರಲಿಲ್ಲ. ಆದರೂ, ಕಾರಿನ ಬೆಂಕಿ ಇನ್ನಿತರ ಕಡೆ ವ್ಯಾಪಿಸುವ ಅಪಾಯವಿದ್ದು ಅದನ್ನು ಅಗ್ನಿಶಾಮಕ ಸಿಬ್ಬಂದಿ ತಡೆದರು.

ಕಾರಿನಲ್ಲಿದ್ದ ರೂಪೇಶ ನಾಯ್ಕ ಹಾಗೂ ಅಕ್ಷಯ ನಾಯ್ಕ ಮೊದಲೇ ಕೆಳಗಿಳಿದಿದ್ದರಿಂದ ಅಪಾಯದಿಂದ ಪಾರಾದರು. ಆದರೆ, ಅವರ ಕೆಲ ದಾಖಲೆಗಳು ಕಾರಿನ ಒಳಗೆ ಸಿಲುಕಿ ಸುಟ್ಟು ಹೋಗಿದ್ದವು. ಕಾರು ಗೋಡೆಗೆ ಗುದ್ದಿದಾಗ ರೇಡಿಯೇಟರ್ ಸಮಸ್ಯೆಯಿಂದ ಬೆಂಕಿ ಕಾಣಿಸಿದ ಅನುಮಾನವ್ಯಕ್ತವಾಗಿದೆ. ಕೆಲ ದಿನಗಳ ಹಿಂದೆಯೂ ಅರಬೈಲ್ ಘಟ್ಟದಲ್ಲಿ ಆಲ್ಟೋ ಕಾರು ಅಗ್ನಿಗೆ ಆಹುತಿಯಾಗಿತ್ತು. ಆ ಸ್ಥಳದಿಂದ ಅನತಿ ದೂರದಲ್ಲಿಯೇ ಇದೀಗ ಡಸ್ಟರ್ ಕಾರು ಕರಕಲಾಗಿದೆ.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
ಬಸ್ಸು-ಓಮಿನಿ ನಡುವೆ ಅಪಘಾತ: ಚಾಲಕ ಸಾವು!

ಬಸ್ಸು-ಓಮಿನಿ ನಡುವೆ ಅಪಘಾತ: ಚಾಲಕ ಸಾವು!

March 15, 2026

ಭಗವಾಧ್ವಜ: ಕಟ್ಟೆ ನಿರ್ಮಾಣಕ್ಕೆ ತಕರಾರು-ಅರಣ್ಯ ಇಲಾಖೆ ಅಡ್ಡಗಾಲು!

March 15, 2026
Ravindra Nagar Worship of Mother in every home

ರವೀಂದ್ರ ನಗರ: ಮನೆ ಮನೆಯಲ್ಲಿಯೂ ಮಾತೆಯ ಆರಾಧನೆ

March 15, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋