• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
That order is absurd!

ಆ ಆದೇಶವೇ ಅಸಂಬದ್ಧ!

June 25, 2026
Email bomb sent to Karwar court!

ಕಾರವಾರ ಕೋರ್ಟಿಗೆ ಇಮೇಲ್ ಬಾಂಬ್!

June 24, 2026
Usury racket Police raid on money lender's house!

ಬಡ್ಡಿ ದಂಧೆ: ದುಡ್ಡು ಕೊಡುವವರ ಮನೆ ಮೇಲೆ ಪೊಲೀಸ್ ದಾಳಿ!

June 24, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
That order is absurd!

ಆ ಆದೇಶವೇ ಅಸಂಬದ್ಧ!

June 25, 2026
Email bomb sent to Karwar court!

ಕಾರವಾರ ಕೋರ್ಟಿಗೆ ಇಮೇಲ್ ಬಾಂಬ್!

June 24, 2026
Usury racket Police raid on money lender's house!

ಬಡ್ಡಿ ದಂಧೆ: ದುಡ್ಡು ಕೊಡುವವರ ಮನೆ ಮೇಲೆ ಪೊಲೀಸ್ ದಾಳಿ!

June 24, 2026
  • Home
Thursday, June 25, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಇಂದಿರಾ ಕ್ಯಾಂಟೀನಿಗೆ ಅರೆಜೀವ!

Achyutkumar by Achyutkumar
October 17, 2025
Indira Canteen is half-dead!
Share on FacebookShare on WhatsappShare on Twitter
ADVERTISEMENT

ಅಂತೂ-ಇoತೂ ಎರಡು ತಿಂಗಳ ಹಿಂದೆ ಶಿರಸಿಯಲ್ಲಿ ಶುರುವಾದ ಇಂದಿರಾ ಕ್ಯಾಂಟಿನ್ ಮುಚ್ಚುವ ಹಂತ ತಲುಪಿದ್ದು, ಶುಕ್ರವಾರ ಬೆಳಗ್ಗೆ ಆರು ಗಂಟೆಗೆ ನಗರಸಭೆ ಅಧಿಕಾರಿಗಳು ಕ್ಯಾಂಟಿನ್ ಬಗಿಲು ತೆಗೆಸಿದ್ದಾರೆ. ಗುರುವಾರ ರಾತ್ರಿಯೇ ಖಾಲಿ ಆದ ಅಕ್ಕಿ-ಬೇಳೆ ಮೊದಲಾದ ಸಾಮಗ್ರಿಗಳನ್ನು ತರಿಸಿ ಸಮಸ್ಯೆಯನ್ನು ಸರಿಪಡಿಸಿದ್ದಾರೆ.

ADVERTISEMENT

ಅನೇಕ ವರ್ಷಗಳ ನಂತರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಇಂದಿರಾ ಕ್ಯಾಂಟಿನ್ ಶಿರಸಿಯ ಐದು ಸರ್ಕಲ್ ಬಳಿ ಶುರುವಾಗಿದೆ. ಆದರೆ, ಶುರುವಾದ 60 ದಿನಗಳ ಒಳಗೆಯೇ ಕ್ಯಾಂಟಿನ್ ಸೊರಗಲು ಶುರುವಾಗಿದ್ದು, ಗುರುವಾರ ಸಂಜೆ ಇಲ್ಲಿ ದಿನಸಿ ಸಾಮಗ್ರಿಗಳ ಅಭಾವ ಕಾಣಿಸಿತು. ರಾತ್ರಿ ಊಟಕ್ಕೆ ಬಂದವರು ಅಕ್ಕಿ, ಬೆಳೆ, ತರಕಾರಿ, ಎಣ್ಣೆ ಖಾಲಿ ಆಗಿರುವುದನ್ನು ಗಮನಿಸಿದ್ದರು. ಬುಧವಾರವೇ ಅಕ್ಕಿ ಖಾಲಿ ಆಗದ ಕಾರಣ ಗುರುವಾರ ಬೆಳಗ್ಗೆ ಇಡ್ಲಿ ಸಹ ಸಿದ್ಧವಾಗಿರಲಿಲ್ಲ. ಶುಕ್ರವಾರ ಕ್ಯಾಂಟೀನ್ ಹೇಗೆ ಆರಂಭಿಸಬೇಕು? ಎನ್ನುವ ಚಿಂತೆಯಲ್ಲಿ ಅಲ್ಲಿನ ಕೆಲಸಗಾರರು ಮುಳುಗಿದ್ದರು. ಕ್ಯಾಂಟಿನಿನಲ್ಲಿ ಊಟ-ತಿಂಡಿ ಸಿಗದ ಕಾರಣ ಗ್ರಾಹಕರು ಬೇಸರದಲ್ಲಿದ್ದರು.

ಕ್ಯಾಂಟಿನಿಗೆ ಸಾಮಗ್ರಿ ಪೂರೈಸುವ ಅಂಗಡಿಯವರಿಗೆ 25 ಸಾವಿರ ರೂ ಬಾಕಿಯಿರುವುದು ಗಮನಕ್ಕೆ ಬಂದಿತು. ಕಾಸು ಕೊಡದೇ ಸಾಮಗ್ರಿ ಪೂರೈಸುವುದಿಲ್ಲ ಎಂದು ಅಂಗಡಿಯವರು ಹೇಳಿದ್ದರಿಂದ ರಾತ್ರಿ ಊಟಕ್ಕೆ ಅನ್ನವಿರಲಿಲ್ಲ. ಗುರುವಾರ ಮಧ್ಯಾಹ್ನ ಮಾಡಿದ ಅನ್ನ ಮಾತ್ರ ಬಾಕಿಯಿದ್ದು, ರಾತ್ರಿ ಊಟಕ್ಕೆ ಅನ್ನವಿರಲಿಲ್ಲ. ಅಕ್ಕಿ, ಬೆಳೆ, ತರಕಾರಿ ಯವುದೇ ವಸ್ತು ಬಾರದೇ ಇದ್ದಿದ್ದರಿಂದ ಶುಕ್ರವಾರ ತಿಂಡಿ, ಅಡುಗೆಗೆ ಸಮಸ್ಯೆ ಕಾಡುತ್ತಿತ್ತು. ಜೊತೆಗೆ ಏಳು ಕೆಲಸಗಾರರ ಪೈಕಿ ಮೂವರು ಮಾತ್ರ ಕೆಲಸಕ್ಕಿದ್ದರು. ಪಾತ್ರೆ ತೊಳೆಯುವುದು, ಅಡುಗೆ ಮಾಡುವುದರಿಂದಹಿಡಿದು ಗುಡಿಸಿ ಒರೆಸುವವರೆಗೂ ಎಲ್ಲವನ್ನು ಅವರೇ ಮಾಡುತ್ತಿದ್ದರು.

ಈ ಎಲ್ಲಾ ವಿಷಯಗಳ ಬಗ್ಗೆ ನಗರಸಭೆ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಕೂಡಲೇ ಅಧಿಕಾರಿಗಳು ಕ್ಯಾಂಟಿನ್’ಗೆ ಧಾವಿಸಿದರು. ರಾತ್ರಿಯೇ ಸಾಮಗ್ರಿಗಳನ್ನು ತರಿಸಿದ್ದು, ಯಾರಿಗೂ ಸಮಸ್ಯೆ ಆಗಬಾರದು ಎಂದು ಸೂಚಿಸಿದರು. ಜೊತೆಗೆ ಶುಕ್ರವಾರ ಬೆಳಗ್ಗೆ ಸಹ ಅಧಿಕಾರಿಗಳು ಆರು ಗಂಟೆಗೆ ಕ್ಯಾಂಟಿನ್ ಎದುರು ಹಾಜರಿದ್ದರು. ಅದಾಗಿಯೂ `ಮೊದಲಿದ್ದ ಗುಣಮಟ್ಟದ ಆಹಾರ ಈಗ ಸಿಗುತ್ತಿಲ್ಲ’ ಎಂದು ಖಾಯಂ ಗ್ರಾಹಕರು ಹೇಳಿದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
That order is absurd!

ಆ ಆದೇಶವೇ ಅಸಂಬದ್ಧ!

June 25, 2026
Email bomb sent to Karwar court!

ಕಾರವಾರ ಕೋರ್ಟಿಗೆ ಇಮೇಲ್ ಬಾಂಬ್!

June 24, 2026
Usury racket Police raid on money lender's house!

ಬಡ್ಡಿ ದಂಧೆ: ದುಡ್ಡು ಕೊಡುವವರ ಮನೆ ಮೇಲೆ ಪೊಲೀಸ್ ದಾಳಿ!

June 24, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

3
✋99804 99383