• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
ಬಾಡ ಮಹಾದೇವಸ್ಥಾನ: ಲೋಕ ಕಲ್ಯಾಣಕ್ಕಾಗಿ ದೇವರ ಮೊರೆ

ಬಾಡ ಮಹಾದೇವಸ್ಥಾನ: ಲೋಕ ಕಲ್ಯಾಣಕ್ಕಾಗಿ ದೇವರ ಮೊರೆ

March 5, 2026
Rotary Club understands the hearts of patients Karwar West Division donates Rs 3 lakh

ರೋಗಿಗಳ ಮನದಾಳ ಅರಿತ ರೋಟರಿ ಕ್ಲಬ್: ಕಾರವಾರ ಪಶ್ಚಿಮ ವಿಭಾಗದಿಂದ 3 ಲಕ್ಷ ರೂ ಉಪಕರಣ ಕೊಡುಗೆ

March 5, 2026
Manjaguni Temple All preparations for dedication ceremony

ಮಂಜಗುಣಿ ದೇಗುಲ: ಸಮರ್ಪಣಾ ಸಮಾರಂಭಕ್ಕೆ ಸಕಲ ಸಿದ್ಧತೆ

March 5, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
ಬಾಡ ಮಹಾದೇವಸ್ಥಾನ: ಲೋಕ ಕಲ್ಯಾಣಕ್ಕಾಗಿ ದೇವರ ಮೊರೆ

ಬಾಡ ಮಹಾದೇವಸ್ಥಾನ: ಲೋಕ ಕಲ್ಯಾಣಕ್ಕಾಗಿ ದೇವರ ಮೊರೆ

March 5, 2026
Rotary Club understands the hearts of patients Karwar West Division donates Rs 3 lakh

ರೋಗಿಗಳ ಮನದಾಳ ಅರಿತ ರೋಟರಿ ಕ್ಲಬ್: ಕಾರವಾರ ಪಶ್ಚಿಮ ವಿಭಾಗದಿಂದ 3 ಲಕ್ಷ ರೂ ಉಪಕರಣ ಕೊಡುಗೆ

March 5, 2026
Manjaguni Temple All preparations for dedication ceremony

ಮಂಜಗುಣಿ ದೇಗುಲ: ಸಮರ್ಪಣಾ ಸಮಾರಂಭಕ್ಕೆ ಸಕಲ ಸಿದ್ಧತೆ

March 5, 2026
ADVERTISEMENT
  • Home
  • Janamata
Thursday, March 5, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಕುಮಟಾ: ರಾಜ್ಯದ ಎಲ್ಲಡೆ ಭ್ರಷ್ಟರ ಭೇಟೆ!

Achyutkumar by Achyutkumar
October 14, 2025
Kumta A hunt for the corrupt everywhere in the state!
1.6k
VIEWS
Share on FacebookShare on WhatsappShare on Twitter
ADVERTISEMENT

ರಾಜ್ಯದ ಎಲ್ಲಡೆ ಭ್ರಷ್ಟರನ್ನು ಹುಡುಕಿ ಅವರ ಆಸ್ತಿ-ಪಾಸ್ತಿ ಜಪ್ತು ಮಾಡಿರುವ ಲೋಕಾಯುಕ್ತರು ಭ್ರಷ್ಟರ ನೆಂಟರ ಮನೆ-ಮಳಿಗೆ ಮೇಲೆಯೂ ದಾಳಿ ನಡೆಸಿದ್ದಾರೆ. ಹೀಗಾಗಿ ಕುಮಟಾದ ವೈಭವ ಪ್ಯಾಲೇಸ್ ಮೇಲೆಯೂ ಮಂಗಳವಾರ ಲೋಕಾಯುಕ್ತರ ಕಾರ್ಯಾಚರಣೆ ನಡೆದಿದೆ.

Advertisement. Scroll to continue reading.
ADVERTISEMENT

ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದ ಎಲ್ ಪಿ ನಾಯ್ಕ ಅವರು ಉಡುಪಿಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿದ್ದಾರೆ. ಆರ್ ಟಿ ಓ ಕಚೇರಿಯ ಎಲ್ಲಾ ವ್ಯವಹಾರ ನೋಡಿಕೊಳ್ಳುವ ಅವರು ತಮ್ಮ ಆದಾಯಕ್ಕೂ ಮೀರಿ ಆಸ್ತಿ ಮಾಡಿದ್ದಾರೆ. ಹೀಗಾಗಿ ಎಲ್ ಪಿ ನಾಯ್ಕ ಅವರ ಆಸ್ತಿ ಮೇಲೆ ಲೋಕಾಯುಕ್ತರು ಕಣ್ಣಾಡಿಸಿದ್ದಾರೆ. ಈ ವೇಳೆ ಸಾಕಷ್ಟು ಪ್ರಮಾಣದಲ್ಲಿ ಅಕ್ರಮ ಆಸ್ತಿ ಪತ್ತೆಯಾಗಿದೆ. ಇದರೊಂದಿಗೆ ಎಲ್ ಪಿ ನಾಯ್ಕ ಅವರು ಬೇನಾಮಿ ಹೆಸರಿನಲ್ಲಿಯೂ ದುಡ್ಡು ಮಾಡಿದ ಅನುಮಾನವಿದ್ದು, ಈ ಹಿನ್ನಲೆ ಅವರ ಆಪ್ತರ ಮನೆ-ಮಳಿಗೆ ಮೇಲೆಯೂ ದಾಳಿ ಮಾಡಿದ್ದಾರೆ.

ADVERTISEMENT

ಎಲ್ ಪಿ ನಾಯ್ಕ ಅವರ ಬಾವ ಶೈಲೇಶ ನಾಯ್ಕ ಅವರು ಕುಮಟಾದ ನೆಲ್ಲಿಕೇರಿಯಲ್ಲಿದ್ದಾರೆ. ಅವರು ವೈಭವ ಪ್ಯಾಲೇಸ್ ಎಂಬ ಮಳಿಗೆ ನಡೆಸುತ್ತಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ವೈಭವ ಪ್ಯಾಲೇಸ್ ಹಾಗೂ ಅದರ ಹಿಂದಿರುವ ನಿವಾಸದ ಮೇಲೆ ದಾಳಿ ಮಾಡಿ ವಿವಿಧ ದಾಖಲೆಗಳನ್ನು ಜಪ್ತು ಮಾಡಿದ್ದಾರೆ. ಸಮೀಪದ `ವರುಣ ಆರ್ಕೇಡಾ’ ಮೇಲೆಯೂ ಲೋಕಾಯುಕ್ತರು ದಾಳಿ ಮಾಡಿದ್ದು, ಅಲ್ಲಿಯೂ ಅನೇಕ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಅಕ್ರಮ ಸಂಪಾದನೆಯ ಸಂಪತ್ತುಗಳ ಹೂಡಿಕೆ ಪತ್ತೆಗಾಗಿ ಈ ದಾಳಿ ನಡೆದಿದೆ.

ADVERTISEMENT

ಮಂಗಳವಾರ ಸಂಜೆ ದಾಳಿ ಮುಕ್ತಾಯವಾಗಿದ್ದು, ಆ ವೇಳೆ ದೊಡ್ಡ ಬಾಕ್ಸಿನಲ್ಲಿ ಅಧಿಕಾರಿಗಳು ರಾಶಿ ರಾಶಿ ದಾಖಲೆಗಳನ್ನು ಒಯ್ದಿದ್ದಾರೆ. ದಾಳಿ ಅವಧಿಯಲ್ಲಿ ಸಿಕ್ಕಿದ ಅನುಮಾನಾಸ್ಪದ ವಸ್ತು-ವಿಷಯದ ರಹಸ್ಯ ಹೊರಬಿದ್ದಿಲ್ಲ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
ಬಾಡ ಮಹಾದೇವಸ್ಥಾನ: ಲೋಕ ಕಲ್ಯಾಣಕ್ಕಾಗಿ ದೇವರ ಮೊರೆ

ಬಾಡ ಮಹಾದೇವಸ್ಥಾನ: ಲೋಕ ಕಲ್ಯಾಣಕ್ಕಾಗಿ ದೇವರ ಮೊರೆ

March 5, 2026
Rotary Club understands the hearts of patients Karwar West Division donates Rs 3 lakh

ರೋಗಿಗಳ ಮನದಾಳ ಅರಿತ ರೋಟರಿ ಕ್ಲಬ್: ಕಾರವಾರ ಪಶ್ಚಿಮ ವಿಭಾಗದಿಂದ 3 ಲಕ್ಷ ರೂ ಉಪಕರಣ ಕೊಡುಗೆ

March 5, 2026
Manjaguni Temple All preparations for dedication ceremony

ಮಂಜಗುಣಿ ದೇಗುಲ: ಸಮರ್ಪಣಾ ಸಮಾರಂಭಕ್ಕೆ ಸಕಲ ಸಿದ್ಧತೆ

March 5, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋