• Trending
  • Comments
  • Latest

ಆಕ್ಷೆಪಣೆ ಹಿನ್ನಲೆ ಈ ವರದಿ ಪ್ರಸಾರಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ

October 3, 2025
A life-threatening birthday party!

ಬದುಕಿಗೆ ಮಾರಕವಾದ ಬರ್ತಡೆ ಪಾರ್ಟಿ!

October 7, 2025
A man who earned three paise a month looted three crores!

ಮೂರು ಕಾಸಿನ ಸಂಬಳಕ್ಕಿದ್ದವ ಮೂರು ಕೋಟಿ ಕೊಳ್ಳೆಹೊಡೆದ!

October 25, 2025
ಆರೋಗ್ಯವಂತ ಮಗುವಿಗಾಗಿ ಸ್ವರ್ಣಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
2025 ಸೆಪ್ಟೆಂಬರ್ 30ರ ದಿನ ಭವಿಷ್ಯ

2025 ನವೆಂಬರ್ 17ರ ದಿನ ಭವಿಷ್ಯ

November 16, 2025
Transport to Karwar's Kona Kiravatti Unprepared people caught the thieves who lied!

ಕಾರವಾರದ ಕೋಣ ಕಿರವತ್ತಿಗೆ ಸಾಗಾಟ: ಸುಳ್ಳು ಹೇಳಿದ ಕಳ್ಳರನ್ನು ಹಿಡಿದ ಸಿದ್ದರದ ಜನ!

November 16, 2025
Farmers' interest in Kagga paddy Paddy cultivation in a hundred acres of land!

ಕಗ್ಗ ಭತ್ತಕ್ಕೆ ಕೃಷಿಕರ ಆಸಕ್ತಿ: ನೂರು ಎಕರೆ ಪ್ರದೇಶದಲ್ಲಿ ಭತ್ತದ ಕೃಷಿ!

November 16, 2025
  • Trending
  • Comments
  • Latest

ಆಕ್ಷೆಪಣೆ ಹಿನ್ನಲೆ ಈ ವರದಿ ಪ್ರಸಾರಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ

October 3, 2025
A life-threatening birthday party!

ಬದುಕಿಗೆ ಮಾರಕವಾದ ಬರ್ತಡೆ ಪಾರ್ಟಿ!

October 7, 2025
A man who earned three paise a month looted three crores!

ಮೂರು ಕಾಸಿನ ಸಂಬಳಕ್ಕಿದ್ದವ ಮೂರು ಕೋಟಿ ಕೊಳ್ಳೆಹೊಡೆದ!

October 25, 2025
ಆರೋಗ್ಯವಂತ ಮಗುವಿಗಾಗಿ ಸ್ವರ್ಣಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
2025 ಸೆಪ್ಟೆಂಬರ್ 30ರ ದಿನ ಭವಿಷ್ಯ

2025 ನವೆಂಬರ್ 17ರ ದಿನ ಭವಿಷ್ಯ

November 16, 2025
Transport to Karwar's Kona Kiravatti Unprepared people caught the thieves who lied!

ಕಾರವಾರದ ಕೋಣ ಕಿರವತ್ತಿಗೆ ಸಾಗಾಟ: ಸುಳ್ಳು ಹೇಳಿದ ಕಳ್ಳರನ್ನು ಹಿಡಿದ ಸಿದ್ದರದ ಜನ!

November 16, 2025
Farmers' interest in Kagga paddy Paddy cultivation in a hundred acres of land!

ಕಗ್ಗ ಭತ್ತಕ್ಕೆ ಕೃಷಿಕರ ಆಸಕ್ತಿ: ನೂರು ಎಕರೆ ಪ್ರದೇಶದಲ್ಲಿ ಭತ್ತದ ಕೃಷಿ!

November 16, 2025
  • Home
  • Janamata
Sunday, November 16, 2025
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ದೇಶದಲ್ಲಿಯೇ ದುಬಾರಿ ಈ ಬ್ಯೂಟಿ ಪಾರ್ಲರ್: ಇಲ್ಲಿ ಮಾತನಾಡಿದರೂ ಲಕ್ಷ ಲಕ್ಷ ಪೀಕುತ್ತಾರೆ!

ಇಲ್ಲಿದೆ ಸರ್ಕಾರಿ ಕೆಲಸ ಮಾರಾಟ ಕೇಂದ್ರ | ಕಾಸು ಕೊಟ್ಟವರಿಗೆ ಮೋಸ ಖಚಿತ!

Achyutkumar by Achyutkumar
November 14, 2025
Share on FacebookShare on WhatsappShare on Twitter
ADVERTISEMENT

ಮೇಕಪ್ ಮಾಡಿಕೊಳ್ಳುವುದಕ್ಕಾಗಿ ಶಿರಸಿಯ ಬ್ಯೂಟಿ ಪಾರ್ಲರ್’ಗೆ ಭೇಟಿ ನೀಡಿದ್ದ ಶಾಂತಲಾ ಹೆಗಡೆ ಅವರಿಗೆ ಲಕ್ಷ ಲಕ್ಷ ರೂ ಮೋಸವಾಗಿದೆ. ಮಾತಿನ ಮೋಡಿ ಮಾಡಿದ ಶ್ರೇಯಾ ವರ್ಣೇಕರ್ ಅವರು ಪಾತಿಮಾ ಎಂಬಾತರ ನೆರವಿನಿಂದ 3 ಲಕ್ಷ ರೂಪಡೆದು ಯಾಮಾರಿಸಿದ್ದಾರೆ!

ADVERTISEMENT

ಶಿರಸಿ ಕುಳವೆಯ ಶಾಂತಲಾ ಅನಿರುದ್ಧ ಹೆಗಡೆ ಅವರು ಸದ್ಯ ಬೆಂಗಳೂರು ನಿವಾಸಿ. 2023ರ ಸೆಪ್ಟೆಂಬರ್ ಮೊದಲ ವಾರ ಅವರು ಬಸ್ತಿಗಲ್ಲಿಯಲ್ಲಿರುವ ಬ್ಯೂಟಿ ಪಾರ್ಲರಿಗೆ ಭೇಟಿ ಕೊಟ್ಟಿದ್ದರು. ಶ್ರೇಯಾ ಬ್ಯೂಟಿ ಪಾರ್ಲರ್ ಮಾಲಕಿ ಶ್ರೇಯಾ ಸಂತೋಷ ವರ್ಣೇಕರ್ ಅವರು ಮಾತಿನ ನಡುವೆ ಸರ್ಕಾರಿ ಉದ್ಯೋಗದ ಬಗ್ಗೆ ಪ್ರಸ್ತಾಪಿಸಿದರು. `ನನಗೆ ಪರಿಚಯವಿರುವ ಧಾರವಾಡದ ಪಾತಿಮಾ ಜಾಸ್ಮಿನ್ ಶೇಖ್ ಅವರು ಹಣ ಕೊಟ್ಟರೆ ಸರ್ಕಾರಿ ಕೆಲಸ ಕೊಡಿಸುತ್ತಾರೆ’ ಎಂದು ಶ್ರೇಯಾ ವರ್ಣೇಕರ್ ಅವರು ನಂಬಿಸಿದರು.

ADVERTISEMENT

ಅದಾದ ನಂತರ `ಅರಣ್ಯ ಇಲಾಖೆಯಲ್ಲಿ ಕ್ಲರ್ಕ ಹುದ್ದೆ ಖಾಲಿಯಿದ್ದು, ಹಣ ಕೊಟ್ಟರೆ ಅದನ್ನು ಕೊಡಿಸುವೆ’ ಎಂದು ಶ್ರೇಯಾ ವರ್ಣೇಕರ್ ಅವರು ಭರವಸೆ ನೀಡಿದರು. ಧಾರವಾಡದ ಪಾತಿಮಾ ಜಾಸ್ಮಿನ್ ಶೇಖ್ ಅವರು ಅರಣ್ಯ ಇಲಾಖೆಯಲ್ಲಿ ಪಿಲ್ಡ್ ಆಫಿಸರ್ ಆಗಿದ್ದು, ಅವರೇ ಎಲ್ಲಾ ಕೆಲಸ ಮಾಡಿಕೊಡುತ್ತಾರೆ ಎಂದು ಪುಸಲಾಯಿಸಿದರು. ಸರ್ಕಾರಿ ಕೆಲಸದ ಆಸೆಗಾಗಿ 2023ರ ಮಾರ್ಚ 28ರಂದು ಶಾಂತಲಾ ಹೆಗಡೆ ಅವರು ಫೋನ್ ಪೇ ಮೂಲಕ 50 ಸಾವಿರ ರೂ ವರ್ಗಾಯಿಸಿದರು. ಪಾತಿಮಾ ಅವರ ಖಾತೆಗೆ ಈ ಹಣ ಜಮಾ ಆಗಿದ್ದು, 2023ರ ನವೆಂಬರ್ 29ರಂದು ಮತ್ತೆ 25 ಸಾವಿರ ರೂ ಕಳುಹಿಸಿದರು.

ADVERTISEMENT

ಕಾಸು ಕೊಟ್ಟರೆ ಸರ್ಕಾರಿ ಕೆಲಸ ಸಿಗುವ ಬಗ್ಗೆ ಶಾಂತಲಾ ಹೆಗಡೆ ಅವರ ತಂಗಿ ಶೀತಲ್ ಭಟ್ಟ ಅವರ ಮೂಲಕ ಅವರ ಸ್ನೇಹಿತೆ ಕೀರ್ತಿ ಅವರಿಗೆ ಗೊತ್ತಾಯಿತು. ಕೀರ್ತಿ ಅವರು ಸಹ ಸರ್ಕಾರಿ ಉದ್ಯೋಗಕ್ಕೆ ಪ್ರಯತ್ನಿಸಿದ್ದು, ಶೀತಲ್ ಭಟ್ಟ ಅವರ ಫೋನ್ ಪೇ ಮೂಲಕ ಕೀರ್ತಿ ಅವರ ಪರವಾಗಿ 50 ಸಾವಿರ ರೂಪಾಯಿ ವರ್ಗಾಯಿಸಿದರು. ಇದಾದ ಮೇಲೆ ಶಾಂತಲಾ ಹೆಗಡೆ ಅವರು ಸಹ 30 ನವೆಂಬರ್ 2023ರಂದು ಮತ್ತೆ 50 ಸಾವಿರ ರೂಪಾಯಿಗಳನ್ನು ಪಾತಿಮಾ ಅವರ ಖಾತೆಗೆ ಕಳುಹಿಸಿದ್ದು, ಆ ವೇಳೆ ಪಾತಿಮಾ ಅವರೇ 25 ಸಾವಿರ ರೂ ಹಣಮರಳಿಸಿ ಇನ್ನಷ್ಟು ನಂಬಿಕೆಗಿಟ್ಟಿಸಿಕೊoಡರು.

ಕೀರ್ತಿ ಅವರು ಮತ್ತೆ ತಮ್ಮ ಪರವಾಗಿ ಶೀತಲ್ ಭಟ್ಟ ಅವರ ಫೋನಿನಿಂದ 50 ಸಾವಿರ ರೂ ಹಣವನ್ನು ಪಾತಿಮಾ ಅವರಿಗೆ ವರ್ಗಾಯಿಸಿದರು. 2023ರ ಡಿಸೆಂಬರ್ 3ರಂದು ಮತ್ತೆ ಶೀತಲ್ ಭಟ್ಟ ಅವರ ಪರವಾಗಿ ಶಾಂತಲಾ ಹೆಗಡೆ ಅವರು ಇನ್ನೊಮ್ಮೆ 1 ಲಕ್ಷ ರೂ ಹಣ ವರ್ಗಾಯಿಸಿದರು. ಆದರೆ, ಎರಡು ವರ್ಷ ಕಾದರೂ ಅವರಿಗೆ ಸರ್ಕಾರಿ ನೌಕರಿ ಸಿಗಲಿಲ್ಲ. ಅರಣ್ಯ ಇಲಾಖೆಯಿಂದ ಪತ್ರವೂ ಬರಲಿಲ್ಲ.

ಕಾಸುಪಡೆದು ಮೋಸ ಮಾಡಿದ ಬಗ್ಗೆ ಶಾಂತಲಾ ಹೆಗಡೆ ಅವರು ವಿಚಾರಿಸಿದಾಗ ಅಲ್ಲಿನ ಯಶೋಧಾ ರಾಘವೇಂದ್ರ ರಾಯ್ಕರ್ ಅವರು 50 ಸಾವಿರ ರೂ ಹಣಕೊಟ್ಟು ಮೋಸ ಹೋದ ವಿಷಯ ಅರಿವಿಗೆ ಬಂದಿತು. ಬ್ಯೂಟಿ ಪಾರ್ಲರಿನ ಶ್ರೇಯಾ ವರ್ಣೇಕರ್ ಹಾಗೂ ಪಾತಿಮಾ ಜಾಸ್ಮಿನ್ ಶೇಖ್ ಸೇರಿ ಜನರನ್ನು ಮೋಸ ಮಾಡುತ್ತಿರುವ ಬಗ್ಗೆ ಶಾಂತಲಾ ಹೆಗಡೆ ಅವರು ಪೊಲೀಸರಿಗೆ ದೂರಿದರು. ತಮಗಾದ ಅನ್ಯಾಯದ ಬಗ್ಗೆ ವಿವರಿಸಿ ಅವರು ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು.

Share1138SendTweet711
ADVERTISEMENT
  • Trending
  • Comments
  • Latest

ಆಕ್ಷೆಪಣೆ ಹಿನ್ನಲೆ ಈ ವರದಿ ಪ್ರಸಾರಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ

October 3, 2025
A life-threatening birthday party!

ಬದುಕಿಗೆ ಮಾರಕವಾದ ಬರ್ತಡೆ ಪಾರ್ಟಿ!

October 7, 2025
A man who earned three paise a month looted three crores!

ಮೂರು ಕಾಸಿನ ಸಂಬಳಕ್ಕಿದ್ದವ ಮೂರು ಕೋಟಿ ಕೊಳ್ಳೆಹೊಡೆದ!

October 25, 2025
ಆರೋಗ್ಯವಂತ ಮಗುವಿಗಾಗಿ ಸ್ವರ್ಣಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
2025 ಸೆಪ್ಟೆಂಬರ್ 30ರ ದಿನ ಭವಿಷ್ಯ

2025 ನವೆಂಬರ್ 17ರ ದಿನ ಭವಿಷ್ಯ

November 16, 2025
Transport to Karwar's Kona Kiravatti Unprepared people caught the thieves who lied!

ಕಾರವಾರದ ಕೋಣ ಕಿರವತ್ತಿಗೆ ಸಾಗಾಟ: ಸುಳ್ಳು ಹೇಳಿದ ಕಳ್ಳರನ್ನು ಹಿಡಿದ ಸಿದ್ದರದ ಜನ!

November 16, 2025
Farmers' interest in Kagga paddy Paddy cultivation in a hundred acres of land!

ಕಗ್ಗ ಭತ್ತಕ್ಕೆ ಕೃಷಿಕರ ಆಸಕ್ತಿ: ನೂರು ಎಕರೆ ಪ್ರದೇಶದಲ್ಲಿ ಭತ್ತದ ಕೃಷಿ!

November 16, 2025

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋