• Trending
  • Comments
  • Latest

ಆಕ್ಷೆಪಣೆ ಹಿನ್ನಲೆ ಈ ವರದಿ ಪ್ರಸಾರಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ

October 3, 2025
A life-threatening birthday party!

ಬದುಕಿಗೆ ಮಾರಕವಾದ ಬರ್ತಡೆ ಪಾರ್ಟಿ!

October 7, 2025
A man who earned three paise a month looted three crores!

ಮೂರು ಕಾಸಿನ ಸಂಬಳಕ್ಕಿದ್ದವ ಮೂರು ಕೋಟಿ ಕೊಳ್ಳೆಹೊಡೆದ!

October 25, 2025
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
ಕರಾವಳಿ ಉತ್ಸವ: ರೀಲ್ಸ್ ಮಾಡಿ.. ಹಣ ಗೆಲ್ಲಿ!

ರಂಗೋಲಿ ಬಿಡಿಸಿ.. ಅಡುಗೆ ಉಣಬಡಿಸಿ!

December 16, 2025
Accident the car belonging to the jungle!

ಅಪಘಾತ: ಕಾಡು ಸೇರಿದ ಕಾರು!

December 16, 2025

ಕಾಡು ಪ್ರಾಣಿ ಕಾಟಕ್ಕೆ ಬೈಕ್ ಸವಾರ ಸುಸ್ತು!

December 16, 2025
  • Trending
  • Comments
  • Latest

ಆಕ್ಷೆಪಣೆ ಹಿನ್ನಲೆ ಈ ವರದಿ ಪ್ರಸಾರಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ

October 3, 2025
A life-threatening birthday party!

ಬದುಕಿಗೆ ಮಾರಕವಾದ ಬರ್ತಡೆ ಪಾರ್ಟಿ!

October 7, 2025
A man who earned three paise a month looted three crores!

ಮೂರು ಕಾಸಿನ ಸಂಬಳಕ್ಕಿದ್ದವ ಮೂರು ಕೋಟಿ ಕೊಳ್ಳೆಹೊಡೆದ!

October 25, 2025
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
ಕರಾವಳಿ ಉತ್ಸವ: ರೀಲ್ಸ್ ಮಾಡಿ.. ಹಣ ಗೆಲ್ಲಿ!

ರಂಗೋಲಿ ಬಿಡಿಸಿ.. ಅಡುಗೆ ಉಣಬಡಿಸಿ!

December 16, 2025
Accident the car belonging to the jungle!

ಅಪಘಾತ: ಕಾಡು ಸೇರಿದ ಕಾರು!

December 16, 2025

ಕಾಡು ಪ್ರಾಣಿ ಕಾಟಕ್ಕೆ ಬೈಕ್ ಸವಾರ ಸುಸ್ತು!

December 16, 2025
  • Home
  • Janamata
Tuesday, December 16, 2025
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ನೀರಿಗೆ ಬಂದ ನಾರಿ ಮೇಲೆ ದೌರ್ಜನ್ಯ!

Achyutkumar by Achyutkumar
December 16, 2025
Share on FacebookShare on WhatsappShare on Twitter
ADVERTISEMENT

ನೀರು ತರಲು ಹೋಗಿದ್ದ ರೋಹಿಣಿ ನಾಯ್ಕ ಅವರ ಮೇಲೆ ರಾಘು ನಾಯ್ಕ ಅವರು ಆಕ್ರಮಣ ಮಾಡಿದ್ದಾರೆ. ರೋಹಿಣಿ ನಾಯ್ಕ ಅವರ ಜೊತೆ ಅವರ ಮಗ ಸುಭಾಶ ನಾಯ್ಕ ಅವರನ್ನು ಕೊಲೆ ಮಾಡುವುದಾಗಿ ಬೆದರಿಸಿದ್ದಾರೆ.

ADVERTISEMENT

ಅಂಕೋಲಾದ ಹೊನ್ನೇಕೇರಿಯಲ್ಲಿ ರೋಹಿಣಿ ಗಂಗಾಧರ ನಾಯ್ಕ (62) ಅವರು ವಾಸವಾಗಿದ್ದಾರೆ. ಡಿಸೆಂಬರ್ 15ರಂದು ಅವರು ತಮ್ಮ ಜಾಗದಲ್ಲಿರುವ ಬಾವಿಯಿಂದ ನೀರು ತರಲು ಹೋದಾಗ ಕೇಣಿಯ ರಾಘು ಅಶೋಕ ನಾಯ್ಕ ಅವರು ಅದಕ್ಕೆ ಅಡ್ಡಿಪಡಿಸಿದ್ದಾರೆ. `ಈ ಜಾಗ ನನ್ನದು’ ಎಂದು ರಾಘು ನಾಯ್ಕ ಅವರು ಬೆದರಿಸಿದ್ದಾರೆ. ಆಗ, ರೋಹಿಣಿ ನಾಯ್ಕ ಅವರು `ಈ ಜಾಗ ನನ್ನ ಮಗನ ಹೆಸರಿನಲ್ಲಿದೆ’ ಎಂದಿದ್ದಾರೆ.

ADVERTISEMENT

ಆಗ ಸಿಟ್ಟಾದ ರಾಘು ನಾಯ್ಕ ಅವರು ರೊಹಿಣಿ ಅವರ ಕೂದಲು ಹಿಡಿದು ಎಳೆದಾಡಿದ್ದಾರೆ. ಅವರ ಸೀರೆ ಹರಿದು ಅವಮಾನ ಮಾಡಿದ್ದಾರೆ. ಈ ವೇಳೆ ಊರಿನ ಜನ ಅಲ್ಲಿಗೆ ಬಂದಿದ್ದು, `ನಿನ್ನ ಜೊತೆ ನಿನ್ನ ಮಗನನ್ನು ಕೊಲೆ ಮಾಡುವೆ’ ಎಂದು ರಾಘು ನಾಯ್ಕ ಅವರು ಬೆದರಿಸಿದ್ದಾರೆ. ಅದಾದ ನಂತರ ರಾಘು ನಾಯ್ಕ ಅವರು ಅಲ್ಲಿಂದ ಪರಾರಿಯಾಗಿದ್ದಾರೆ. ತಮಗಾದ ಅನ್ಯಾಯದ ಬಗ್ಗೆ ರೋಹಿಣಿ ನಾಯ್ಕ ಅವರು ಪೊಲೀಸ್ ದೂರು ನೀಡಿದ್ದು, ಅಂಕೋಲಾ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.

ADVERTISEMENT
ADVERTISEMENT
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋