• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Karwar Prashanth Exiled 'Kinnara Ooru' Now Peaceful!

ಕಾರವಾರ | ಗಡಿಪಾರಾದ ಪ್ರಶಾಂತ: ಕಿನ್ನರ ಊರು ಇದೀಗ ಶಾಂತ!

August 14, 2026
Sirsi Women are their target!

ಶಿರಸಿ | ಮಹಿಳೆಯರೇ ಅವರ ಟಾರ್ಗೇಟು!

August 14, 2026
Sirsi Scodves felicitates social worker

ಶಿರಸಿ | ಸಮಾಜ ಸೇವಕರಿಗೆ ಸ್ಕೋಡ್‌ವೆಸ್ ಸನ್ಮಾನ

August 14, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Karwar Prashanth Exiled 'Kinnara Ooru' Now Peaceful!

ಕಾರವಾರ | ಗಡಿಪಾರಾದ ಪ್ರಶಾಂತ: ಕಿನ್ನರ ಊರು ಇದೀಗ ಶಾಂತ!

August 14, 2026
Sirsi Women are their target!

ಶಿರಸಿ | ಮಹಿಳೆಯರೇ ಅವರ ಟಾರ್ಗೇಟು!

August 14, 2026
Sirsi Scodves felicitates social worker

ಶಿರಸಿ | ಸಮಾಜ ಸೇವಕರಿಗೆ ಸ್ಕೋಡ್‌ವೆಸ್ ಸನ್ಮಾನ

August 14, 2026
  • Home
  • Janamata
Friday, August 14, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಯಲ್ಲಾಪುರ: ದುಡ್ಡು ಕೊಟ್ಟರೂ ಶುದ್ಧ ನೀರು ಸಿಗಲ್ಲ!

Achyutkumar by Achyutkumar
January 27, 2026
Yellapur Even if you pay money you won't get clean water!
Share on FacebookShare on WhatsappShare on Twitter
ADVERTISEMENT

ಯಲ್ಲಾಪುರ ಪಟ್ಟಣ ವ್ಯಾಪ್ತಿಯಲ್ಲಿ 4 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಅದರಲ್ಲಿ ಮೂರು ಘಟಕ ಕೆಲಸ ಮಾಡುತ್ತಿಲ್ಲ. ಮತ್ತೊಂದು ಘಟಕ 1 ರೂಪಾಯಿಗೆ 5 ಲೀಟರ್ ನೀರು ನೀಡುವ ಬದಲು ಒಂದೇ ಲೀಟರ್ ನೀರು ಕೊಡುತ್ತಿದೆ.

ADVERTISEMENT

ಜನವರಿ 27ರಂದು ಯಲ್ಲಾಪುರ ಪಟ್ಟಣದಲ್ಲಿ ಹೊರ ಮಂಗಳವಾರ ಆಚರಣೆ ನಡೆದಿದ್ದು, ಮನೆಯಿಂದ ಹೊರಗಿದ್ದ ಜನ ಕುಡಿಯುವ ನೀರಿಗೆ ತೊಂದರೆ ಅನುಭವಿಸಿದ್ದಾರೆ. ನಾಲ್ಕು ಘಟಕಗಳಿಗೆ ತೆರಳಿದರೂ ಸೂಕ್ತ ನೀರು ಸಿಗದ ಕಾರಣ ಜನ ಪಟ್ಟಣ ಪಂಚಾಯತ ಆಡಳಿತದ ವಿರುದ್ಧ ಅಸಮಧಾನವ್ಯಕ್ತಪಡಿಸಿದ್ದಾರೆ. ಶುದ್ಧ ಕುಡಿಯುವ ನೀರು ಕೊಡುತ್ತಿದ್ದ ಘಟಕಗಳು ಐದೇ ವರ್ಷದಲ್ಲಿ ಹಾಳಾದ ಬಗ್ಗೆ ಆಕ್ರೋಶಹೊರಹಾಕಿದ್ದಾರೆ.

ಯಲ್ಲಾಪುರ ಪಟ್ಟಣದ ಬಸ್ ನಿಲ್ದಾಣ, ಬಸವೇಶ್ವರ ವೃತ್ತ, ಕೃಷಿ ಉತ್ಪನ್ನ ಮಾರುಕಟ್ಟೆ ಹಾಗೂ ದೇವಿ ದೇವಾಲಯದ ಬಳಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಶುರುವಾದ ಕೆಲ ಸಮಯ ಶುದ್ಧವಾಗಿಯೇ ನಡೆದ ಈ ಘಟಕ ಕ್ರಮೇಣ ನೀರು ಕೊಡುವ ಕೆಲಸ ನಿಲ್ಲಿಸಿದೆ. ಆಗಾಗ, ಈ ಘಟಕವನ್ನು ದುರಸ್ಥಿ ಮಾಡಿದರೂ ಜನರ ನಿರೀಕ್ಷೆಗೆ ಅನುಗುಣವಾಗಿ ನೀರು ಸಿಗುತ್ತಿಲ್ಲ. ಯಲ್ಲಾಪುರದ ಜಾತ್ರೆ ಹಿನ್ನಲೆ ಈ ದಿನ ಪಟ್ಟಣದ ಜನ ಹೊರ ಮಂಗಳವಾರ ಆಚರಣೆಗಾಗಿ ವಿವಿಧ ಕಡೆ ತೆರಳುತ್ತಿದ್ದು, 1ರೂಪಾಯಿಗೆ 5 ಲೀಟರ್ ನೀರು ಸಿಗಬೇಕಾದ ಘಟಕ ಹಾಳಾದ ಕಾರಣ ದುಬಾರಿ ದುಡ್ಡು ಕೊಟ್ಟು ಬಾಟಲಿ ನೀರು ಖರೀದಿಸಿದ್ದಾರೆ.

ಕುಡಿಯುವ ನೀರಿನ ಘಟಕದ ಅವ್ಯವಸ್ಥೆಯ ಬಗ್ಗೆ ಪಟ್ಟಣ ಪಂಚಾಯತ ಮಾಜಿ ಸದಸ್ಯ ಸೋಮೇಶ್ವರ ನಾಯ್ಕ ಅಸಮಧಾನವ್ಯಕ್ತಪಡಿಸಿದ್ದು, ಅಧಿಕಾರಿಗಳನ್ನು ಪ್ರಶ್ನಿಸಿದ ನಂತರ ಬಸ್ ನಿಲ್ದಾಣದ ಘಟಕ ದುರಸ್ಥಿ ಆಗಿದೆ. ಆದರೆ, ಆ ಘಟಕ ಸಹ ಕೊಟ್ಟ ಕಾಸಿಗೆ ತಕ್ಕಂತೆ ನೀರು ಪೂರೈಸಿಲ್ಲ. 1 ರೂಪಾಯಿಗೆ 5 ಲೀಟರ್ ನೀರು ಒದಗಿಸುವ ಬದಲು ಒಂದೇ ಲೀಟರ್ ನೀರು ನೀಡುತ್ತಿದ್ದು, ಪಟ್ಟಣ ಪಂಚಾಯತದ ನೀರಿನ ವ್ಯಾಪಾರದಲ್ಲಿಯೂ ನಗರದ ಜನರಿಗೆ ಅನ್ಯಾಯವಾಗಿದೆ. 5-10 ಲೀಟರ್ ನೀರಿನ ಕ್ಯಾನು ತಂದವರು ಆ ಕ್ಯಾನು ಭರ್ತಿಯಾಗುವಷ್ಟು ಪ್ರಮಾಣದಲ್ಲಿ ನೀರು ಸಿಗದೇ ಸಮಸ್ಯೆ ಅನುಭವಿಸಿದ್ದಾರೆ.

`ಪಟ್ಟಣ ಪಂಚಾಯತದಲ್ಲಿ ದುಡ್ಡು ಕೊಟ್ಟರೆ ಮಾತ್ರ ಕೆಲಸ ಆಗುತ್ತದೆ. ಶುದ್ಧ ನೀರಿನ ಘಟಕದಲ್ಲಿಯೂ ಹಾಗೇ ಆಗಿದ್ದು, ಮುಂದಿನ ಹೊರ ಮಂಗಳವಾರದ ಒಳಗೆ ಅವ್ಯವಸ್ಥೆ ಸರಿಪಡಿಸಬೇಕು. ಜಾತ್ರೆಯ ಅವಧಿಯಲ್ಲಿ ಜನರಿಗೆ ಸಮಸ್ಯೆ ಆಗದ ಹಾಗೇ ಎಚ್ಚರಿಕೆವಹಿಸಬೇಕು’ ಎಂದು ಸೋಮೇಶ್ವರ ನಾಯ್ಕ ಅವರು ಆಗ್ರಹಿಸಿದ್ದಾರೆ. ದೀಪಕ ನಾಯ್ಕ ಹಾಗೂ ಹನುಮಂತ ಕಾಳಮ್ಮನಗರ ಅವರು ತಮಗಾದ ಸಮಸ್ಯೆ ವಿವರಿಸಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Karwar Prashanth Exiled 'Kinnara Ooru' Now Peaceful!

ಕಾರವಾರ | ಗಡಿಪಾರಾದ ಪ್ರಶಾಂತ: ಕಿನ್ನರ ಊರು ಇದೀಗ ಶಾಂತ!

August 14, 2026
Sirsi Women are their target!

ಶಿರಸಿ | ಮಹಿಳೆಯರೇ ಅವರ ಟಾರ್ಗೇಟು!

August 14, 2026
Sirsi Scodves felicitates social worker

ಶಿರಸಿ | ಸಮಾಜ ಸೇವಕರಿಗೆ ಸ್ಕೋಡ್‌ವೆಸ್ ಸನ್ಮಾನ

August 14, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!