• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Vande Bharat Bangalore train will come to Karwar too!

ವಂದೇ ಭಾರತ್: ಕಾರವಾರಕ್ಕೂ ಬರಲಿದೆ ಬೆಂಗಳೂರಿನ ರೈಲು!

February 7, 2026

ಶುಗರ್ ಹೆಚ್ಚಳವೂ ಸಾವಿಗೆ ಕಾರಣ!

February 7, 2026
ಪಿಂಚಣಿ ಯೋಜನೆಗಾಗಿ ಕಾರ್ಮಿಕರ ನೋಂದಣಿ: ಅರಿವು ಮೂಡಿಸಲು ಡೀಸಿ ಕರೆ

ಪಿಂಚಣಿ ಯೋಜನೆಗಾಗಿ ಕಾರ್ಮಿಕರ ನೋಂದಣಿ: ಅರಿವು ಮೂಡಿಸಲು ಡೀಸಿ ಕರೆ

February 7, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Vande Bharat Bangalore train will come to Karwar too!

ವಂದೇ ಭಾರತ್: ಕಾರವಾರಕ್ಕೂ ಬರಲಿದೆ ಬೆಂಗಳೂರಿನ ರೈಲು!

February 7, 2026

ಶುಗರ್ ಹೆಚ್ಚಳವೂ ಸಾವಿಗೆ ಕಾರಣ!

February 7, 2026
ಪಿಂಚಣಿ ಯೋಜನೆಗಾಗಿ ಕಾರ್ಮಿಕರ ನೋಂದಣಿ: ಅರಿವು ಮೂಡಿಸಲು ಡೀಸಿ ಕರೆ

ಪಿಂಚಣಿ ಯೋಜನೆಗಾಗಿ ಕಾರ್ಮಿಕರ ನೋಂದಣಿ: ಅರಿವು ಮೂಡಿಸಲು ಡೀಸಿ ಕರೆ

February 7, 2026
ADVERTISEMENT
  • Home
  • Janamata
Saturday, February 7, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ನಡು ರಸ್ತೆಯಲ್ಲಿ ಮಾರಾಮಾರಿ!

Achyutkumar by Achyutkumar
February 7, 2026
323
VIEWS
Share on FacebookShare on WhatsappShare on Twitter
ADVERTISEMENT

ಶಿರಸಿ ಅಂಬಾಗಿರಿಯ ವಿನೋದ ಗಡ್ಕರ್ ಹಾಗೂ ಬೆಂಗಳೂರಿನ ನಟರಾಜ ವೇಣುಗೋಪಾಲ ಅವರು ನಡು ರಸ್ತೆಯಲ್ಲಿ ಹೊಡೆದಾಡಿಕೊಂಡಿದ್ದಾರೆ. ಈ ಹೊಡೆದಾಟಕ್ಕೆ ಅವರ ಜೊತೆ ಮತ್ತಿಬ್ಬರು ಕೈ ಜೋಡಿಸಿದ್ದಾರೆ.

ADVERTISEMENT

ಫೆಬ್ರವರಿ 6ರ ಮಧ್ಯಾಹ್ನ ಶಿರಸಿ ರಾಜೀವ ನಗರದ ರಸ್ತೆ ಮೇಲೆ ಈ ಹೊಡೆದಾಟ ನಡೆದಿದೆ. ಬೆಂಗಳೂರು ಅಕ್ಷಯನಗರದ ಕಟ್ಟಡ ನಿರ್ಮಾಣಕಾರ ನಟರಾಜ ವೇಣುಗೋಪಾಲ ಹಾಗೂ ಶಿರಸಿ ಅಂಬಾಗಿರಿಯ ವ್ಯಾಪಾರಿ ವಿನೋದ ರಮೇಶ ಗಡ್ಕರ ಅವರು ತಮ್ಮ ತಮ್ಮ ಸಹಾಯಕರ ಜೊತೆ ಆಗಮಿಸಿ ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಅವರು ಯಾವ ವಿಷಯಕ್ಕೆ ಜಗಳ ಮಾಡಿದರು? ಯಾವ ಕಾರಣಕ್ಕಾಗಿ ಹೊಡೆದಾಟ ನಡೆಸಿದರು? ಎಂಬುದು ಯಾರಿಗೂ ಗೊತ್ತಾಗಿಲ್ಲ.

ADVERTISEMENT

ರಾಜೀವ ನಗರದಲ್ಲಿ ಗಲಾಟೆ ನಡೆಯುತ್ತಿರುವ ಬಗ್ಗೆ ಪೊಲೀಸ್ ಸಿಬ್ಬಂದಿ ಹನುಮಂತ ಮಕಾಪುರ ಅವರಿಗೆ ಮೊದಲು ಫೋನ್ ಬಂದಿದೆ. ಹನುಮಂತ ಮಕಾಪುರ ಅವರು ಮತ್ತೊಬ್ಬ ಪೊಲೀಸ್ ಸಿಬ್ಬಂದಿ ಗೀತಾ ಗರಗ ಅವರನ್ನು ಕರೆದುಕೊಂಡು ಆ ಸ್ಥಳಕ್ಕೆ ಹೋಗಿದ್ದಾರೆ. ಆಗ ಅಲ್ಲಿ ಎರಡು ತಂಡದವರು ಹೊಡೆದಾಟ ನಡೆಸುತ್ತಿರುವುದನ್ನು ಪೊಲೀಸರು ನೋಡಿದ್ದಾರೆ. ಆ ಹೊಡೆದಾಟ ನಿಲ್ಲಿಸುವ ಪ್ರಯತ್ನವನ್ನು ಮಾಡಿದ್ದಾರೆ. ಆದರೆ, ಎರಡೂ ತಂಡದವರು ಪೊಲೀಸರ ಮಾತು ಕೇಳುವ ಸ್ಥಿತಿಯಲ್ಲಿರಲಿಲ್ಲ.

ADVERTISEMENT

ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ ನಡೆಸಿ ಶಾಂತಿಗೆ ಭಂಗ ತಂದಿರುವುದಕ್ಕಾಗಿ ಪೊಲೀಸರು ಅವರಿಬ್ಬರ ವಿರುದ್ಧವೂ ಕಾನೂನು ಕ್ರಮ ಜರುಗಿಸಿದ್ದಾರೆ. ಅವರಿಬ್ಬರ ಜೊತೆ ಬಂದಿದ್ದ ಮತ್ತಿಬ್ಬರ ಹೆಸರು ಗೊತ್ತಾಗದಿದ್ದರೂ ಅವರನ್ನು ಸೇರಿಸಿ ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ADVERTISEMENT
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋