• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

2 ಕೆಜಿ ಚಿನ್ನಕ್ಕೆ 10 ಲಕ್ಷ ರೂ: ಕುರಿ ವ್ಯಾಪಾರಿಗೆ ಮೂರು ನಾಮ!

February 24, 2026

ಹೆಗಡೆರಿಗೆ ಇಲ್ಲ ದುರುಳರ ಆಶೀರ್ವಾದ!

February 24, 2026
The remaining breath from the air bag!

ಏರ್ ಬ್ಯಾಗಿನಿಂದ ಉಳಿದ ಉಸಿರು!

February 24, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

2 ಕೆಜಿ ಚಿನ್ನಕ್ಕೆ 10 ಲಕ್ಷ ರೂ: ಕುರಿ ವ್ಯಾಪಾರಿಗೆ ಮೂರು ನಾಮ!

February 24, 2026

ಹೆಗಡೆರಿಗೆ ಇಲ್ಲ ದುರುಳರ ಆಶೀರ್ವಾದ!

February 24, 2026
The remaining breath from the air bag!

ಏರ್ ಬ್ಯಾಗಿನಿಂದ ಉಳಿದ ಉಸಿರು!

February 24, 2026
  • Home
  • Janamata
Tuesday, February 24, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಹೆಗಡೆರಿಗೆ ಇಲ್ಲ ದುರುಳರ ಆಶೀರ್ವಾದ!

Achyutkumar by Achyutkumar
February 24, 2026
279
VIEWS
Share on FacebookShare on WhatsappShare on Twitter
ADVERTISEMENT

ಸಿದ್ದಾಪುರದ ಹೊಳೆಜಡ್ಡಿ ಸೇತುವೆ ಬಳಿ ರಾತ್ರಿ ವೇಳೆ ಹರಟೆ ಹೊಡೆಯುತ್ತಿದ್ದ ಮೂವರು ಕೊಪ್ಪದಜಡ್ಡಿಯ ಸುಬ್ರಹ್ಮಣ್ಯ ಹೆಗಡೆ ಅವರ ಕಾಲು ಸುಟ್ಟಿದ್ದಾರೆ. ಹೆಗಡೆ ಅವರನ್ನು ಹಿಡಿದುಕೊಂಡ ಆ ಆಗಂತುಕರು ಅವರದ್ದೇ ಬೈಕಿನ ಸೈಲನ್ಸರ್ ಪೈಪಿಗೆ ಕಾಲು ತಾಗಿಸಿ ನೋವು ಮಾಡಿದ್ದಾರೆ.

ADVERTISEMENT

ಸಿದ್ದಾಪುರದ ಹುಲ್ಲುಂಡೆ ಬಳಿಯ ಕೊಪ್ಪದಜಡ್ಡಿಯಲ್ಲಿ ಸುಬ್ರಹ್ಮಣ್ಯ ಅನಂತ ಹೆಗಡೆ (30) ಅವರು ವಾಸವಾಗಿದ್ದಾರೆ. ಆಶಿರ್ವಾದ ಕಂಪನಿಯಲ್ಲಿ ಅವರು ಕೆಲಸ ಮಾಡಿಕೊಂಡಿದ್ದು, ತೋಟದ ಕೆಲಸವನ್ನು ಸಹ ನಿಭಾಯಿಸುತ್ತಿದ್ದಾರೆ. ಹೀಗಿರುವಾಗ ಫೆಬ್ರವರಿ 19ರ ರಾತ್ರಿ ಅವರು ತಮ್ಮ ತೋಟದ ಕೆಲಸಕ್ಕೆ ಬಂದಿದ್ದ ಕಲ್ಲರೆಯ ರಾಜು ಗೌಡ ಅವರನ್ನು ಮನೆಗೆ ಬಿಡಲು ಹೊರಟಿದ್ದರು. ಆ ದಿನ ರಾತ್ರಿ ಹೊಳೆಜಡ್ಡಿ ಸೇತುವೆ ಮೇಲೆ ಹರಟೆ ಹೊಡೆಯುತ್ತಿದ್ದ ಹೆಗ್ಗಾರಬೈಲಿನ ಅಣ್ಣಪ್ಪ, ಕಲ್ಲಾರೆ ಬಳಿಯಿರುವ ಹುಲ್ಲುಂಡೆಯ ಮಂಜು ಗೌಡ, ಅದೇ ಊರಿನ ಗಣಪತಿ ಗೌಡ ಸೇರಿ ಸುಬ್ರಹ್ಮಣ್ಯ ಹೆಗಡೆ ಅವರ ಮೇಲೆ ದಬ್ಬಾಳಿಕೆ ನಡೆಸಿದರು.

ADVERTISEMENT

ಸುಬ್ರಹ್ಮಣ್ಯ ಹೆಗಡೆ ಹಾಗೂ ರಾಜು ಗೌಡ ಅವರು ಬೈಕಿನಲ್ಲಿ ಹೋಗುತ್ತಿರುವಾಗ ರಾಜು ಗೌಡ ಅವರು ಸೇತುವೆ ಬಳಿ ಆ ಮೂವರು ನಿಂತಿದನ್ನು ನೋಡಿದರು. `ಬೈಕನ್ನು ಸ್ವಲ್ಪ ನಿಲ್ಲಿಸಿ’ ಎಂದು ರಾಜು ಗೌಡ ಅವರು ಮನವಿ ಮಾಡಿದರು. ಆಗ, ಸುಬ್ರಹ್ಮಣ್ಯ ಹೆಗಡೆ ಅವರು ಬೈಕು ನಿಲ್ಲಿಸಿ, `ಬೇಗ ಬಾ. ಟೈಂ ಆಗಿದೆ’ ಎಂದು ರಾಜು ಗೌಡ ಅವರಿಗೆ ಸೂಚನೆ ನೀಡಿದರು. ಈ ಸೂಚನೆ ಸಹಿಸದ ಹೆಗ್ಗಾರಬೈಲಿನ ಅಣ್ಣಪ್ಪ, ಹುಲ್ಲುಂಡೆಯ ಮಂಜು ಗೌಡ ಹಾಗೂ ಗಣಪತಿ ಗೌಡ ಅವರು ಸುಬ್ರಹ್ಮಣ್ಯ ಹೆಗಡೆ ಅವರ ಮೇಲೆ ತಿರುಗಿ ಬಿದ್ದರು.

Advertisement. Scroll to continue reading.
ADVERTISEMENT

ಹುಲ್ಲುಂಡೆ-ದನಳ್ಳಿ ರಸ್ತೆ ಮಾರ್ಗವಾಗಿ ಹೋಗಬೇಕಿದ್ದ ಸುಬ್ರಹ್ಮಣ್ಯ ಹೆಗಡೆ ಅವರನ್ನು ಅಣ್ಣಪ್ಪ ಅವರು ಅಡ್ಡಗಟ್ಟಿ ಬೈಕಿನಿಂದ ದೂಡಿದರು. ಉಳಿದವರು ಸುಬ್ರಹ್ಮಣ್ಯ ಹೆಗಡೆ ಅವರನ್ನು ಹಿಡಿದು ಅವರ ಕಾಲನ್ನು ಬೈಕಿನ ಸೈಲೆನ್ಸರಿಗೆ ತಾಗಿಸಿದರು. ಇದರಿಂದ ಹೆಗಡೆ ಅವರ ಎಡಗಾಲಿನ ಪಾದದ ಭಾಗ ಸುಟ್ಟು ನೋವಾಯಿತು. ಇಷ್ಟಕ್ಕೆ ಸುಮ್ಮನಾಗದ ಆ ಮೂವರು ಆರೋಪಿತರು `ನಿನ್ನ ಮನೆಗೆ ಬೆಂಕಿ ಹಾಕಿ ಸಾಯಿಸುವೆ’ ಎಂದು ಹೆದರಿಸಿದರು. ಆ ವೇಳೆ ಅಲ್ಲಿಂದ ತಪ್ಪಿಸಿಕೊಂಡ ಹೆಗಡೆ ಅವರು ಸಿದ್ದಾಪುರ ಪೊಲೀಸ್ ಠಾಣೆಗೆ ಹೋಗಿ ರಕ್ಷಣೆ ಕೋರಿದರು. ಕಿಡಿಗೇಡಿಗಳ ವಿರುದ್ಧ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದರು.

ADVERTISEMENT
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋