• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
He left home afraid of marriage!

ಮದುವೆಗೆ ಹೆದರಿವ ಮನೆಬಿಟ್ಟು ಹೋದ!

March 29, 2026
accident

ಬೈಕುಗಳ ನಡುವೆ ಡಿಕ್ಕಿ: ಮನೆಯಿಂದ ಹೊರಟ ಮೀನುಗಾರ ಮಸಣ ಸೇರಿದ!

March 29, 2026
CCTV short circuit UK bank catches fire!

ಸಿಸಿ ಟಿವಿ ಶಾರ್ಟ ಸರ್ಕೀಟ್: ಯುಕೆ ಬ್ಯಾಂಕಿಗೆ ಬೆಂಕಿ!

March 29, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
He left home afraid of marriage!

ಮದುವೆಗೆ ಹೆದರಿವ ಮನೆಬಿಟ್ಟು ಹೋದ!

March 29, 2026
accident

ಬೈಕುಗಳ ನಡುವೆ ಡಿಕ್ಕಿ: ಮನೆಯಿಂದ ಹೊರಟ ಮೀನುಗಾರ ಮಸಣ ಸೇರಿದ!

March 29, 2026
CCTV short circuit UK bank catches fire!

ಸಿಸಿ ಟಿವಿ ಶಾರ್ಟ ಸರ್ಕೀಟ್: ಯುಕೆ ಬ್ಯಾಂಕಿಗೆ ಬೆಂಕಿ!

March 29, 2026
  • Home
  • Janamata
Tuesday, March 31, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಬೈಕುಗಳ ನಡುವೆ ಡಿಕ್ಕಿ: ಮನೆಯಿಂದ ಹೊರಟ ಮೀನುಗಾರ ಮಸಣ ಸೇರಿದ!

Achyutkumar by Achyutkumar
March 29, 2026
accident
600
VIEWS
Share on FacebookShare on WhatsappShare on Twitter

ಅಂಕೋಲಾದ ಹಾರವಾಡದ ಬಳಿ ಎರಡು ಬೈಕುಗಳ ನಡುವೆ ಮುಖಾಮುಖಿ ಡಿಕ್ಕಿ ನಡೆದಿದ್ದು, ಈ ದುರಂತದಲ್ಲಿ ಅದೇ ಭಾಗದ ಸಚಿನ ಹರಿಕಂತ್ರ ಅವರು ಸಾವನಪ್ಪಿದ್ದಾರೆ. ಅಪಘಾತಕ್ಕೆ ಕಾರಣನಾದ ಅಪರಿಚಿತ ಬೈಕ್ ಸವಾರ ಪಲ್ಸರ್ ಬೈಕ್ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದು, ಆ ಅಪರಿಚಿತನ ಶೋಧ ಶುರುವಾಗಿದೆ.

ADVERTISEMENT

ಸಚಿನ ಬುದ್ದು ಹರಿಕಂತ್ರ (30) ಅವರು ಹಾರವಾಡ ತರಂಗಮೇಟುವಿನ ಬಳಿ ವಾಸವಾಗಿದ್ದರು. ಮೀನುಗಾರಿಕೆ ಮಾಡಿಕೊಂಡು ಅವರು ಬದುಕು ನಡೆಸುತ್ತಿದ್ದರು. ಮಾರ್ಚ 28ರ ರಾತ್ರಿ ಅವರು ಮನೆಯಿಂದ ಹೊರಬಿದ್ದಿದ್ದು, ಬೈಕ್ ಚಾಲು ಮಾಡಿದ್ದರು. ಹಾರವಾಡದಿಂದ ಅವರ್ಸಾ ಕಡೆ ಹೋರಟಿದ್ದ ಪಲ್ಸರ್ ಬೈಕು ಸಚೀನ್ ಹರಿಕಂತ್ರ ಅವರ ಬೈಕಿಗೆ ಮೂಡೆಕಟ್ಟಾ ಕ್ರಾಸಿನ ಬಳಿ ಗುದ್ದಿತು.

ಆ ಬೈಕ್ ಗುದ್ದಿದ ರಭಸಕ್ಕೆ ಸಚಿನ ಹರಿಕಂತ್ರ ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡರು. ಎದೆ, ಕೈ-ಕಾಲುಗಳಿಗೆ ಗಾಯವಾಗಿದ್ದ ಅವರನ್ನು ಅಂಕೋಲಾದ ಆರ್ಯ ಮೆಡಿಕಲ್’ಗೆ ದಾಖಲಿಸಲಾಯಿತು. ಅಪಘಾತ ಗಮನಿಸಿದ ಪಲ್ಸರ್ ಬೈಕ್ ಸವಾರ ತಮ್ಮ ಬೈಕನ್ನು ಅಲ್ಲಿಯೇ ಬಿಟ್ಟು ಪರಾರಿಯಾದರು. ಸಾಕಷ್ಟು ಚಿಕಿತ್ಸೆ ನೀಡಿದರೂ ಸಚಿನ್ ಹರಿಕಂತ್ರ ಅವರು ಬದುಕಲಿಲ್ಲ. ಅದೇ ದಿನ ರಾತ್ರಿ ಅವರು ಕೊನೆಯುಸಿರೆಳೆದರು.

ADVERTISEMENT

ಈ ಅಪಘಾತದ ಬಗ್ಗೆ ಹಾರವಾಡದ ಮೀನು ವ್ಯಾಪಾರಿ ಮಂಗಲಾ ಪಾಂಡುರAಗ ಹರಿಕಂತ್ರ ಅವರು ಮಾಹಿತಿ ನೀಡಿದರು. ಆ ಮಾಹಿತಿ ಆಧರಿಸಿ ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿದರು. ಸದ್ಯ ಅಪಘಾತಕ್ಕೆ ಕಾರಣನಾದ ಪಲ್ಸರ್ ಬೈಕ್ ಚಾಲಕನ ಶೋಧ ಶುರುವಾಗಿದೆ.

 

ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋