• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಮೈಮೇಲೆ ಬಿದ್ದ ಬಿಸಿ ನೀರು: ಅನ್ನ ಉಣ್ಣುವ ಮುನ್ನ ಕೊನೆಯುಸಿರೆಳೆದ ವೃದ್ಧೆ!

March 12, 2026
Gas cylinder Even if the price increases the supply will not stop!

ಎಸ್ ಎಸ್ ಎಲ್ ಸಿ: ಪ್ರತಿಯೊಬ್ಬರ ಹಾಜರಾತಿಯೂ ಸರ್ಕಾರಕ್ಕೆ ಮುಖ್ಯ!

March 12, 2026
Society loan BJPs condolences to the family of the deceased farmer

ಸೊಸೈಟಿ ಸಾಲ: ಸಾವನಪ್ಪಿದ ಕೃಷಿಕನ ಕುಟುಂಬಕ್ಕೆ ಬಿಜೆಪಿಯ ಸಾಂತ್ವಾನ

March 12, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಮೈಮೇಲೆ ಬಿದ್ದ ಬಿಸಿ ನೀರು: ಅನ್ನ ಉಣ್ಣುವ ಮುನ್ನ ಕೊನೆಯುಸಿರೆಳೆದ ವೃದ್ಧೆ!

March 12, 2026
Gas cylinder Even if the price increases the supply will not stop!

ಎಸ್ ಎಸ್ ಎಲ್ ಸಿ: ಪ್ರತಿಯೊಬ್ಬರ ಹಾಜರಾತಿಯೂ ಸರ್ಕಾರಕ್ಕೆ ಮುಖ್ಯ!

March 12, 2026
Society loan BJPs condolences to the family of the deceased farmer

ಸೊಸೈಟಿ ಸಾಲ: ಸಾವನಪ್ಪಿದ ಕೃಷಿಕನ ಕುಟುಂಬಕ್ಕೆ ಬಿಜೆಪಿಯ ಸಾಂತ್ವಾನ

March 12, 2026
ADVERTISEMENT
  • Home
  • Janamata
Thursday, March 12, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಸುಸಜ್ಜಿತ ಆಸ್ಪತ್ರೆ: ದಿನಕರ ಶೆಟ್ಟಿಯವರ ತಕರಾರಿಲ್ಲ.. ಆದರೆ?!

Achyutkumar by Achyutkumar
March 12, 2026
Well-equipped hospital Dinakar Shetty has no objection.. but!
186
VIEWS
Share on FacebookShare on WhatsappShare on Twitter
ADVERTISEMENT

ಕಾರವಾರಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸುಸಜ್ಜಿತ ಆಸ್ಪತ್ರೆ ನಿರ್ಮಿಸುವುದಾಗಿ ಘೋಷಿಸಿದ್ದು, ಬಜೆಟ್ ಭಾಷಣದಲ್ಲಿಯೂ ಆ ವಿಷಯವನ್ನು ಅಧಿಕೃತಗೊಳಿಸಿದ್ದಾರೆ. `ಸುಸಜ್ಜಿತ ಆಸ್ಪತ್ರೆಗೆ ತಕರಾರು ಇಲ್ಲ. ಆದರೆ, ಅದನ್ನು ಕುಮಟಾದಲ್ಲಿ ನಿರ್ಮಿಸಿದರೆ ಎಲ್ಲರಿಗೂ ಅನುಕೂಲ’ ಎಂದು ಕುಮಟಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಅವರು ಸದನದಲ್ಲಿ ಹೇಳಿದ್ದಾರೆ.

Advertisement. Scroll to continue reading.
ADVERTISEMENT

`ಗೋವಾ ಗಡಿಯಲ್ಲಿರುವ ಕಾರವಾರಕ್ಕಿಂತಲೂ ಕುಮಟಾ ಮಧ್ಯವರ್ತಿ ಸ್ಥಳ. ಕುಮಟಾದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಿದರೆ ಶಿರಸಿ, ಸಿದ್ದಾಪುರ, ಭಟ್ಕಳ ಹಾಗೂ ಅಂಕೋಲಾದವರಿಗೆ ಸಹ ಸಾಕಷ್ಟು ಅನುಕೂಲ ಆಗಲಿದೆ. `ಕಾರವಾರ ಗೋವಾದ ಅಂಚಿನಲ್ಲಿರುವುದರಿAದ ಅಲ್ಲಿ ಮಲ್ಟಿಸ್ಪೇಶಾಲಿಟಿ ಆಸ್ಪತ್ರೆ ಮಾಡಿದರೆ ಕಾರವಾರದವರಿಗೆ ಎಷ್ಟು ಉಪಯೋಗವಾಗುತ್ತದೆ? ಎಂಬುದು ಗೊತ್ತಿಲ್ಲ. ಕಾರವಾರ ದೂರ ಎನ್ನುವುದರ ಜೊತೆ ಅಲ್ಲಿಗಿಂತಲೂ ಜನರಿಗೆ ಉಡುಪಿ, ಮಣಿಪಾಲ, ಮಂಗಳೂರು ಆಸ್ಪತ್ರೆ ಬಗ್ಗೆ ಹೆಚ್ಚಿನ ವಿಶ್ವಾಸವಿದೆ. ಹೀಗಾಗಿ ಮಧ್ಯವರ್ತಿ ಸ್ಥಳವಾದ ಕುಮಟಾದಲ್ಲಿ ರೈಲು ನಿಲ್ದಾಣ ಸಹ ಪಟ್ಟಣದಲ್ಲಿಯೇ ಇದ್ದು, ಇಲ್ಲಿಯೇ ಆಸ್ಪತ್ರೆ ನಿರ್ಮಿಸಿದರೆ ರೈಲಿನಲ್ಲಿ ಬರುವ ರೋಗಿಗಳಿಗೂ ಅನುಕೂಲ’ ಎಂದು ಹೇಳಿದ್ದಾರೆ.

ADVERTISEMENT

`ಮಾದನಗೇರಿಯಲ್ಲಿ ಸರ್ಕಾರದ ಅಧೀನದಲ್ಲಿಯೇ ಕೆಐಡಿಬಿಗೆ ಸೇರಿದ 1800 ಏಕರೆ ಜಮೀನು ಪಾಳು ಬಿದ್ದಿದೆ. ಈ ಜಾಗ ಅಂಕೋಲಾ ಅಂಚಿನಲ್ಲಿದ್ದು, ಅಲ್ಲಿಯೇ ಆಸ್ಪತ್ರೆ ಮಾಡಿದರೆ ಕಾರವಾರ ಮತಕ್ಷೇತ್ರದ ಜನರಿಗೂ ಅನುಕೂಲ ಆಗಲಿದೆ. ಹಾಗಾಗಿ ಈ ಸ್ಥಳದಲ್ಲಿ ಈ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯನ್ನು ಸರ್ಕಾರ ಸ್ಥಾಪಿಸಿದರೆ ಕಾರವಾರ ಮತಕ್ಷೇತ್ರದಲ್ಲೇ ಈ ಆಸ್ಪತ್ರೆ ಸ್ಥಾಪಿಸಿದ ಹಾಗಾಗುತ್ತದೆ’ ಎಂದು ಅವರು ವಿವರಿಸಿದರು. `ಅದಾದ ನಂತರ ಮತ್ತೊಮ್ಮೆ ಕುಮಟಾ ಬಳಿಯೇ ಆಸ್ಪತ್ರೆ ನಿರ್ಮಿಸುವುದು ಸೂಕ್ತ’ ಎಂದು ಪುನರುಚ್ಚರಿಸಿದರು.

ADVERTISEMENT
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋