• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಭಾರೀ ಮಳೆ: ಜೊಯಿಡಾಗೂ ರಜೆ!

July 23, 2026

ಭಾರೀ ಮಳೆ: ಶಾಲೆಗೆ ರಜೆ!

July 23, 2026
`ನನ್ನ ಸಾವಿಗೆ ನಾನೇ ಕಾರಣ’

ಸಿದ್ದಾಪುರ | ತಂದೆ-ತಾಯಿ ಅಗಲಿದ ನೋವು: ಮಗನ ಸಾವು!

July 23, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಭಾರೀ ಮಳೆ: ಜೊಯಿಡಾಗೂ ರಜೆ!

July 23, 2026

ಭಾರೀ ಮಳೆ: ಶಾಲೆಗೆ ರಜೆ!

July 23, 2026
`ನನ್ನ ಸಾವಿಗೆ ನಾನೇ ಕಾರಣ’

ಸಿದ್ದಾಪುರ | ತಂದೆ-ತಾಯಿ ಅಗಲಿದ ನೋವು: ಮಗನ ಸಾವು!

July 23, 2026
  • Home
  • Janamata
Friday, July 24, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಭಟ್ಕಳ | ಸಂಬoಧಿ ವಿರುದ್ಧ ಸಮರ!

Achyutkumar by Achyutkumar
July 23, 2026
Share on FacebookShare on WhatsappShare on Twitter

ಭಟ್ಕಳ ಬೆಂಗ್ರೆ ಪಡುಶಿರಾಲಿಯ ಶಿವಾನಂದ ನಾಯ್ಕ ಅವರ ತಾರ್ ಕಾರನ್ನು ಹೊನ್ನಾವರ ಕನಸಗಿರಿಯ ದೇವೇಂದ್ರ ನಾಯ್ಕ ಅವರು ಅಪಹರಿಸಿದ್ದಾರೆ. ಆರು ತಿಂಗಳುಗಳ ಕಾಲ ಶಿವಾನಂದ ನಾಯ್ಕ ಅವರು ಇದೀಗ ದೇವೇಂದ್ರ ನಾಯ್ಕ ಅವರ ವಿರುದ್ಧ ಸಮರ ಸಾರಿದ್ದಾರೆ.

ಭಟ್ಕಳದ ಬೆಂಗ್ರೆ ಪಡುಶಿರಾಳಿಯಲ್ಲಿ ಶಿವಾನಂದ ನಾಗಪ್ಪ ನಾಯ್ಕ ಅವರು ವಾಸವಾಗಿದ್ದಾರೆ. 28 ವರ್ಷದ ಅವರು ವ್ಯಾಪಾರಿಯಾಗಿದ್ದು, ಅವರ ವ್ಯಾಪಾರಕ್ಕೆ ಅನುಕೂಲವಾಗುವ ಹಾಗೇ ತಾರ್ ಕಾರ್ ಖರೀದಿಗೆ ಯೋಚಿಸಿದ್ದಾರೆ. ತಮ್ಮ ಯೋಜನೆಯನ್ನು ಅವರು ಸಂಬoಧಿಯಾದ ಹೊನ್ನಾವರ ಕನಸಗಿರಿಯ ದೇವೇಂದ್ರ ಹೊನ್ನಪ್ಪ ನಾಯ್ಕ ಅವರಿಗೆ ಹೇಳಿದ್ದಾರೆ. ತಕ್ಷಣ ದೇವೇಂದ್ರ ನಾಯ್ಕ ಅವರು ಬೆಂಗಳೂರಿನಲ್ಲಿ ವಕೀಲರಾದ ಮೇಘಚಂದ್ರ ಡಿ ಎನ್ ಅವರ ಜೊತೆ ಮಾತನಾಡಿ ಶಿವಾನಂದ ನಾಯ್ಕ ಅವರಿಗೆ ತಾರ್ ಕಾರು ಕೊಡಿಸಿದ್ದಾರೆ.

ADVERTISEMENT

14.60 ಲಕ್ಷ ರೂಪಾಯಿಗೆ ಶಿವಾನಂದ ನಾಯ್ಕ ಅವರು ಮಹೇಂದ್ರ ತಾರ್ ವಾಹನ ಖರೀದಿಸಿದ್ದಾರೆ. ಈ ವೇಳೆ ಶಿವಾನಂದ ನಾಯ್ಕ ಅವರಿಗೆ ಅವರ ಸ್ನೇಹಿತ ಸುಬ್ರಹ್ಮಣ್ಯ ಬಾಂದೇಕರ್ ಅವರು ಹಣಕಾಸಿನ ಸಹಾಯ ಮಾಡಿದ್ದಾರೆ. ಅದಾದ ನಂತರ ಶಿವಾನಂದ ನಾಯ್ಕ ಅವರು ಭಟ್ಕಳದ ಶ್ರೀರಾಮ ಫೈನಾನ್ಸಿನಲ್ಲಿ 12 ಲಕ್ಷ ರೂ ಸಾಲ ಮಾಡಿದ್ದು, ಆ ಹಣವನ್ನು ಸುಬ್ರಹ್ಮಣ್ಯ ಬಾಂದೇಕರ್ ಅವರಿಗೆ ನೀಡಿ ಕಾರಿನ ವ್ಯವಹಾರ ಮುಗಿಸಿದ್ದಾರೆ. ಶಿವಾನಂದ ನಾಯ್ಕ ಅವರ ಜೊತೆ ಅತ್ಯಂತ ಸಲುಗೆ ಬೆಳೆಸಿಕೊಂಡಿದ್ದ ದೇವೇಂದ್ರ ನಾಯ್ಕ ಅವರು ಆ ಕಾರು ಕೊಡಿಸಿದ್ದು ತಾನೂ ಎಂಬ ಅಧಿಕಾರದಲ್ಲಿ ಆಗಾಗ ಅದನ್ನು ಓಡಿಸುತ್ತಿದ್ದು, ಜನವರಿ 12ರಂದು ತೆಗೆದುಕೊಂಡು ಹೋದ ದೇವೇಂದ್ರ ನಾಯ್ಕ ಮತ್ತೆ ಆ ಕಾರನ್ನು ಮರಳಿಸಿಲ್ಲ.

ಕಾರು ಹೊಯಿತು. ಸಂಬAಧವೂ ಹಾಳಾಯಿತು ಎಂದು ಯೋಚಿಸಿದ ಶಿವಾನಂದ ನಾಯ್ಕ ಅವರು ಆ ಕಾರಿಗಾಗಿ ಪೊಲೀಸರ ಮೊರೆ ಹೋಗಿದ್ದಾರೆ. ದೇವೇಂದ್ರ ನಾಯ್ಕ ಅವರ ಬಳಿಯಿಂದ ಕಾರು ಪಡೆದು ನೀಡುವಂತೆ ಅವರು ಮನವಿ ಮಾಡಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಭಾರೀ ಮಳೆ: ಜೊಯಿಡಾಗೂ ರಜೆ!

July 23, 2026

ಭಾರೀ ಮಳೆ: ಶಾಲೆಗೆ ರಜೆ!

July 23, 2026
`ನನ್ನ ಸಾವಿಗೆ ನಾನೇ ಕಾರಣ’

ಸಿದ್ದಾಪುರ | ತಂದೆ-ತಾಯಿ ಅಗಲಿದ ನೋವು: ಮಗನ ಸಾವು!

July 23, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

ಸಂತೋಷದ ಕ್ಷಣಗಳನ್ನು ಸದಾ ಸಾಕ್ಷಿಯಾಗಿರಿಸಿ..

This will close in 6 seconds

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!