• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Mobile update Bank account completely empty!

ಮೊಬೈಲ್ ಅಪ್ಡೇಟ್: ಬ್ಯಾಂಕ್ ಖಾತೆ ಖಾಲಿ ಖಾಲಿ!

July 3, 2026
Rise in irregularities and malpractice Officials keep a close watch on societies!

ಅಕ್ರಮ-ಅವ್ಯವಹಾರ ಹೆಚ್ಚಳ: ಸೊಸೈಟಿಗಳ ಮೇಲೆ ಅಧಿಕಾರಿಗಳ ಕಣ್ಣು!

July 3, 2026

ನೇಣಿಗೆ ಶರಣಾದ ವಿದ್ಯಾರ್ಥಿ: ಸಾವಿನಲ್ಲಿ ಸಂಶಯ!

July 3, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Mobile update Bank account completely empty!

ಮೊಬೈಲ್ ಅಪ್ಡೇಟ್: ಬ್ಯಾಂಕ್ ಖಾತೆ ಖಾಲಿ ಖಾಲಿ!

July 3, 2026
Rise in irregularities and malpractice Officials keep a close watch on societies!

ಅಕ್ರಮ-ಅವ್ಯವಹಾರ ಹೆಚ್ಚಳ: ಸೊಸೈಟಿಗಳ ಮೇಲೆ ಅಧಿಕಾರಿಗಳ ಕಣ್ಣು!

July 3, 2026

ನೇಣಿಗೆ ಶರಣಾದ ವಿದ್ಯಾರ್ಥಿ: ಸಾವಿನಲ್ಲಿ ಸಂಶಯ!

July 3, 2026
  • Home
Saturday, July 4, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಮೊಬೈಲ್ ಅಪ್ಡೇಟ್: ಬ್ಯಾಂಕ್ ಖಾತೆ ಖಾಲಿ ಖಾಲಿ!

Achyutkumar by Achyutkumar
July 3, 2026
Mobile update Bank account completely empty!
Share on FacebookShare on WhatsappShare on Twitter

ONE PLUS ಮೊಬೈಲ್ ಬಳಕೆದಾರರೊಬ್ಬರ ಮೊಬೈಲ್ ಆಟೋಮಿಟಿಕ್ ಆಗಿ ಅಪ್ಡೇಟ್ ಆಗಿದ್ದು, ಅದಾದ ನಂತರ ಅವರ ಬ್ಯಾಂಕ್ ಖಾತೆಯಲ್ಲಿದ್ದ ಹಣ ಬೇರೆಯವರ ಪಾಲಾಗಿದೆ. ಮೊಬೈಲ್ ಅಪ್ಟೇಟ್ ಆದ 30 ನಿಮಿಷದೊಳಗೆ ಅವರ ಹಣ ಕಾಣೆಯಾಗಿದ್ದು, ಶಿವಾನಂದ ಇಂಗಳಗಿ ಅವರು ದಿಕ್ಕು ತೋಚದೇ ಕೂತಿದ್ದಾರೆ.

ADVERTISEMENT

ಜೊಯಿಡಾದ ರಾಮನಗರದ ಬಳಿ ಶಿವಾನಂದ ರುದ್ರಪ್ಪ ಇಂಗಳಗಿ ಅವರು ವಾಸವಾಗಿದ್ದಾರೆ. ಅವರು ONE PLUS NORD 3 LITE CE 5 ಮೊಬೈಲ್ ಬಳಸುತ್ತಿದ್ದಾರೆ. ಜೂನ್ 12ರಂದು ಅವರು ಗಣೇಶಗುಡಿಯಲ್ಲಿದ್ದಾಗ ಅವರ ಮೊಬೈಲ್ ಅಪ್ಟೇಡ್ ಆಗಿದೆ. ಸಾಪ್ಟವೇರ್ ಅಪ್ಡೇಟ್ ನಂತರ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, 30 ನಿಮಿಷದ ನಂತರ ಸ್ವಿಚ್ ಆನ್ ಆಗಿದೆ. ಆ ದಿನ ಮಧ್ಯಾಹ್ನ ಅವರು ಗೂಗಲ್ ಪೇ ಮೂಲಕ ಹಣ ವರ್ಗಾವಣೆಗೆ ಪ್ರಯತ್ನಿಸಿದ್ದಾರೆ. ಆಗ, ಅವರ ಎಸ್ ಬ್ಯಾಂಕ್ ಖಾತೆಯಲ್ಲಿ ಕೇವಲ 64ರೂ ಮಾತ್ರವಿರುವುದಾಗಿ ಕಾಣಿಸಿದೆ. ಕರ್ನಾಟಕ ಗ್ರಾಮೀಣ ಬ್ಯಾಂಕ್ ಖಾತೆ ಗಮನಿಸಿದಾಗ ಅಲ್ಲಿ 4312ರೂ ಮಾತ್ರ ಕಾಣಿಸಿದೆ.

ADVERTISEMENT
ADVERTISEMENT

ಮೊಬೈಲ್ ಅಪ್ಟೇಡ್ ಆಗುವಾಗ ಅವರಿಗೆ ಬ್ಯಾಂಕ್ ಮೆಸೆಜ್ ಬಾರದ ಹಾಗೇ ತಡೆಯುವ ಅಪ್ಲಿಕೇಶನ್ ಸಹ ಇನ್ಸಾಲ್ ಆಗಿರುವುದು ಅರಿವಿಗೆ ಬಂದಿದೆ. ಅವರ ಎಸ್ ಬ್ಯಾಂಕ್ ಖಾತೆಯಿಂದ ಆರ್ಯನ್ ನೌಷಾದ್ ನೇಸರ್ಗಿ ಎಂಬಾತರ ಖಾತೆಗೆ 96800ರೂ ಹಾಗೂ ಕರ್ನಾಕಟ ಗ್ರಾಮೀಣ ಬ್ಯಾಂಕ್ ಖಾತೆಯಿಂದ ಬಾಬುಸೋಣ ಸರದಾರ್ ಅವರ ಖಾತೆಗೆ 50 ಸಾವಿರ ರೂ ವರ್ಗವಾಗಿರುವುದು ಗೊತ್ತಾಗಿದೆ. ಆದರೆ, ಅವರಿಬ್ಬರು ಸಹ ಶಿವಾನಂದ ಇಂಗಳಗಿ ಅವರ ಪರಿಚಿತರಲ್ಲ. ಹೀಗಾಗಿ ಶಿವಾನಂದ ಅವರು ಎರಡು ಬ್ಯಾಂಕಿಗೆ ಹೋಗಿ ದೂರು ನೀಡಿದ್ದಾರೆ.

ಅದಾದ ನಂತರ ಅವರು ಸೈಬರ್ ಅಪರಾಧ ಪೊಲೀಸ್ ಠಾಣೆಗೂ ದೂರು ನೀಡಿದ್ದು, ಅಲ್ಲಿಂದಲೂ ಹಣ ಬಂದಿಲ್ಲ. ಹೀಗಾಗಿ ರಾಮನಗರ ಪೊಲೀಸ್ ಠಾಣೆಗೆ ಹೋಗಿ ತಮಗಾದ ಅನ್ಯಾಯದ ಬಗ್ಗೆ ದೂರಿದ್ದಾರೆ. ತಮ್ಮ ದುಡ್ಡು ಎಗರಿಸಿದವರಿಬ್ಬರನ್ನು ಪತ್ತೆ ಮಾಡಿ ಶಿಕ್ಷಿಸಬೇಕು ಎಂದು ಶಿವಾನಂದ ಇಂಗಳಗಿ ಅವರು ಮನವಿ ಮಾಡಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Mobile update Bank account completely empty!

ಮೊಬೈಲ್ ಅಪ್ಡೇಟ್: ಬ್ಯಾಂಕ್ ಖಾತೆ ಖಾಲಿ ಖಾಲಿ!

July 3, 2026
Rise in irregularities and malpractice Officials keep a close watch on societies!

ಅಕ್ರಮ-ಅವ್ಯವಹಾರ ಹೆಚ್ಚಳ: ಸೊಸೈಟಿಗಳ ಮೇಲೆ ಅಧಿಕಾರಿಗಳ ಕಣ್ಣು!

July 3, 2026

ನೇಣಿಗೆ ಶರಣಾದ ವಿದ್ಯಾರ್ಥಿ: ಸಾವಿನಲ್ಲಿ ಸಂಶಯ!

July 3, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

3
✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!