• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Those who came for work turned to theft!

ದುಡಿಮೆಗೆ ಬಂದವರು ಕಳ್ಳತನಕ್ಕಿಳಿದರು!

September 1, 2026
Suicide due to despair over ill health!

ಅನಾರೋಗ್ಯಕ್ಕೆ ಬೇಸತ್ತು ಆತ್ಮಹತ್ಯೆ!

September 1, 2026
APMC Arecanut trader's cash goes missing!

ಎಪಿಎಂಸಿ: ಅಡಿಕೆ ವ್ಯಾಪಾರಿಯ ಕಾಸು ಕಾಣೆ!

September 1, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Those who came for work turned to theft!

ದುಡಿಮೆಗೆ ಬಂದವರು ಕಳ್ಳತನಕ್ಕಿಳಿದರು!

September 1, 2026
Suicide due to despair over ill health!

ಅನಾರೋಗ್ಯಕ್ಕೆ ಬೇಸತ್ತು ಆತ್ಮಹತ್ಯೆ!

September 1, 2026
APMC Arecanut trader's cash goes missing!

ಎಪಿಎಂಸಿ: ಅಡಿಕೆ ವ್ಯಾಪಾರಿಯ ಕಾಸು ಕಾಣೆ!

September 1, 2026
  • Home
  • Janamata
Wednesday, September 2, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಗಾಂಜಾ: ಮಾರಾಟಗಾರನ ಜೊತೆ ಖರೀದಿದಾರನಿಗೂ ಜೈಲೂಟ!

Mobiletime.in by Mobiletime.in
Ganja Jail time for the buyer as well as the seller!
Share on FacebookShare on WhatsappShare on Twitter
ADVERTISEMENT

ಮೊಹಮ್ಮದ ಸಿಮ್ರಾನ ಹಾಗೂ ಮೊಹಮ್ಮದ ಅಖೀಲ್ ಸೇರಿ ಮೊಹಮ್ಮದ ಇಮ್ರಾನ ಅವರಿಗೆ 10 ಸಾವಿರ ರೂ ಮೌಲ್ಯದ ಗಾಂಜಾ ಮಾರಾಟಕ್ಕೆ ಪ್ರಯತ್ನಿಸಿದ್ದಾರೆ. ಈ ವೇಳೆ ದಾಳಿ ನಡೆಸಿದ ಭಟ್ಕಳ ಪೊಲೀಸರು ಅವರ ವ್ಯಾಪಾರಕ್ಕೆ ಅಡ್ಡಗಾಲು ಹಾಕಿದ್ದಾರೆ. ಗಾಂಜಾ ಸೇವನೆ, ಸಾಗಾಟ ಹಾಗೂ ಮಾರಾಟದ ದುಷ್ಪರಿಣಾಮಗಳ ಬಗ್ಗೆ ಅವರಿಗೆ ತಿಳಿಸಿ, ಕಾನೂನು ಕ್ರಮ ಜರುಗಿಸಿದ್ದಾರೆ.

Advertisement. Scroll to continue reading.

ಭಟ್ಕಳದ ಹುರುಳಿಸಾಲದ ಕನ್ನಡ ಶಾಲೆಯ ಬಳಿ ಮೊಹಮ್ಮದ ಸಿಮ್ರಾನ ಉಸ್ಮಾನ ಸನದಿ ಅವರು ವಾಸವಾಗಿದ್ದಾರೆ. ಅವರು ಜಾಲಿ ರೋಡಿನ ಮೊಹಮ್ಮದ ಅಖೀಲ್ ತಂದೆ ಮೊಹಮ್ಮದ ಜಾಫರ್ ಶೇಖ್ ಅವರ ಜೊತೆ ಸೇರಿ 146 ಗ್ರಾಂ ಗಾಂಜಾ ಸಂಗ್ರಹಿಸಿದ್ದಾರೆ. ಅವರಿಬ್ಬರು ಸೇರಿ ಅದನ್ನು ಚೌಥನಿ ಸೇತುವೆ ಬಳಿಯ ಮೊಹಮ್ಮದ ಇಮ್ರಾನ ಅಬ್ದುಲ ಗಫಾರ್ ಅವರಿಗೆ ಮಾರಾಟ ಮಾಡಲು ನಿರ್ಧರಿಸಿದ್ದಾರೆ. ಈಗಾಗಲೇ ನಡೆದ ಮಾತುಕಥೆಯ ಪ್ರಕಾರ ಚೌಥನಿ ಸೇತುವೆ ಬಳಿಯ ಮೊಹಮ್ಮದ ಇಮ್ರಾನ ತಂದೆ ಅಬ್ದುಲ ಗಫಾರ್ ಅವರು ಗಾಂಜಾ ಖರೀದಿಗೆ ಆಗಮಿಸಿದ್ದು, ಆ ವೇಳೆ ಭಟ್ಕಳ ಪಿಸೈ ನವೀನ್ ಎಸ್ ನಾಯ್ಕ ಅವರು ಆ ಎಲ್ಲರ ಮೇಲೆ ದಾಳಿ ಮಾಡಿದ್ದಾರೆ.

Advertisement. Scroll to continue reading.

ಪೊಲೀಸ ನಿರೀಕ್ಷಕರಾದ ದಿವಾಕರ ಪಿ ಎಂ ಅವರ ಸೂಚನೆ ಮೇರೆಗೆ ಪೊಲೀಸ್ ಸಿಬ್ಬಂದಿ ದಿನೇಶ ನಾಯಕ, ಸುರೇಶ ದೇವಾಡಿಗ, ರೇವಣಸಿದ್ದಪ್ಪ, ಆನಂದ ಗೋನಿ, ಅನೀಲ್ ರಾಥೋಡ, ಗಿರೀಶ್ ಎಸ್ ಎಂ ಅವರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ. ಅವರೆಲ್ಲರೂ ಸೇರಿ ಗಾಂಜಾ ಮಾರಾಟಗಾರ ಹಾಗೂ ಗಾಂಜಾ ಖರೀದಿದಾರರಿಬ್ಬರನ್ನು ವಶಕ್ಕೆಪಡೆದಿದ್ದಾರೆ. ಅಗಸ್ಟ 30ರ ಮಧ್ಯಾಹ್ನದ ವೇಳೆ ಈ ದಾಳಿ ನಡೆದಿದ್ದು, ಅವರೆಲ್ಲರನ್ನು ಪೊಲೀಸರು ಕೋರ್ಟಿಗೆ ಒಪ್ಪಿಸಿದ್ದಾರೆ. ಅವರ ಬಳಿಯಿದ್ದ 500ರೂ ಹಣವನ್ನು ಜಪ್ತು ಮಾಡಿದ್ದಾರೆ. ನ್ಯಾಯಾಲಯ ಎಲ್ಲರಿಗೂ ನ್ಯಾಯಾಂಗ ಬಂಧನವಿಧಿಸಿದೆ.

ADVERTISEMENT
ADVERTISEMENT
ADVERTISEMENT
Advertisement. Scroll to continue reading.
ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Those who came for work turned to theft!

ದುಡಿಮೆಗೆ ಬಂದವರು ಕಳ್ಳತನಕ್ಕಿಳಿದರು!

September 1, 2026
Suicide due to despair over ill health!

ಅನಾರೋಗ್ಯಕ್ಕೆ ಬೇಸತ್ತು ಆತ್ಮಹತ್ಯೆ!

September 1, 2026
APMC Arecanut trader's cash goes missing!

ಎಪಿಎಂಸಿ: ಅಡಿಕೆ ವ್ಯಾಪಾರಿಯ ಕಾಸು ಕಾಣೆ!

September 1, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಬೇಕೆ? ಶ್ರೀರಾಮ್ ಸ್ಟಡಿ ಸರ್ಕಲ್'ಗೆ ಬನ್ನಿ!

This will close in 5 seconds

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!