• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Kumta | Facebook singer's passbook emptied!

ಸಿದ್ದಾಪುರ | ವಿಡಿಯೋ ಮಾಡಿದ ವಿಶ್ವಂಭರ: ಕೆಟ್ಟ ಕಮೆಂಟ್ ಮಾಡಿದ ಫೇಸ್ಬುಕ್ ವೀರ!

August 12, 2026
ಮನೆ ನಿರ್ಮಾಣ: ಮರಾಠಿಕೊಪ್ಪದಲ್ಲಿ ಮಾರಾಮಾರಿ!

ಅಂಕೋಲಾ | ಬರ್ತಡೆ ಪಾರ್ಟಿಗೆ ಹೋದವನಿಗೆ ಹಿಗ್ಗಾಮುಗ್ಗ ಥಳಿತ!

August 12, 2026
Karwar 'Gutter Amavasya' A day that livens up the spirits of tipplers!

ಕಾರವಾರ | ಪಾನಪ್ರಿಯರ ರಂಗೇರಿಸುವ ಗಟಾರ ಅಮವಾಸ್ಯೆ!

August 12, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Kumta | Facebook singer's passbook emptied!

ಸಿದ್ದಾಪುರ | ವಿಡಿಯೋ ಮಾಡಿದ ವಿಶ್ವಂಭರ: ಕೆಟ್ಟ ಕಮೆಂಟ್ ಮಾಡಿದ ಫೇಸ್ಬುಕ್ ವೀರ!

August 12, 2026
ಮನೆ ನಿರ್ಮಾಣ: ಮರಾಠಿಕೊಪ್ಪದಲ್ಲಿ ಮಾರಾಮಾರಿ!

ಅಂಕೋಲಾ | ಬರ್ತಡೆ ಪಾರ್ಟಿಗೆ ಹೋದವನಿಗೆ ಹಿಗ್ಗಾಮುಗ್ಗ ಥಳಿತ!

August 12, 2026
Karwar 'Gutter Amavasya' A day that livens up the spirits of tipplers!

ಕಾರವಾರ | ಪಾನಪ್ರಿಯರ ರಂಗೇರಿಸುವ ಗಟಾರ ಅಮವಾಸ್ಯೆ!

August 12, 2026
  • Home
  • Janamata
Wednesday, August 12, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಸಿದ್ದಾಪುರ | ವಿಡಿಯೋ ಮಾಡಿದ ವಿಶ್ವಂಭರ: ಕೆಟ್ಟ ಕಮೆಂಟ್ ಮಾಡಿದ ಫೇಸ್ಬುಕ್ ವೀರ!

Achyutkumar by Achyutkumar
August 12, 2026
Kumta | Facebook singer's passbook emptied!
Share on FacebookShare on WhatsappShare on Twitter
ADVERTISEMENT

ಫೇಸ್ಬುಕ್’ಲಿ ನಕಲಿ ಖಾತೆ ಸೃಷ್ಠಿಸಿದ ಬನವಾಸಿಯ ಲೋಕೇಶ ನಾಯ್ಕ ಅವರು ಸಿದ್ದಾಪುರ ವಲಯ ಅರಣ್ಯಾಧಿಕಾರಿ ಉಷಾ ಕಬ್ಬೇರ್ ಅವರ ಅಶ್ಲೀಲ ಮೆಸೆಜ್ ಮಾಡಿದ್ದಾರೆ. ಇದನ್ನು ಪತ್ತೆಹಚ್ಚಿದ ಉಷಾ ಕಬ್ಬೇರ್ ಅವರು ಲೋಕೇಶ ನಾಯ್ಕ ಅವರ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ.

ADVERTISEMENT

ಉಷಾ ಕಬ್ಬೇರ್ ಅವರು ಸಿದ್ದಾಪುರದಲ್ಲಿ ವಲಯ ಅರಣ್ಯಾಧಿಕಾರಿಯಾಗಿದ್ದಾರೆ. ಅತಿಕ್ರಮಣ ತೆರವು ವಿಷಯದಲ್ಲಿ ಅವರು ಕಟ್ಟುನಿಟ್ಟಾಗಿದ್ದಾರೆ. ಬನವಾಸಿಯ ಲೋಕೇಶ ಬಸಪ್ಪ ನಾಯ್ಕ (61) ಅವರು ಹೊಟೇಲ್ ವ್ಯಾಪಾರ ಮಾಡಿಕೊಂಡಿದ್ದು, ನರೂರು ಗ್ರಾಮದ ಅರಣ್ಯದಲ್ಲಿ ಲೋಕೇಶ ನಾಯ್ಕ ಅವರು ಜೋಪಡಿ ನಿರ್ಮಾಣ ಮಾಡಿದ್ದಾರೆ. ಆ ಜೋಪಡಿ ಬಳಿ ಹೋಗಲು ಕಾಡಿನ ಗಿಡ-ಗಂಟಿ ಕಡಿದು ಅವರು ರಸ್ತೆ ಮಾಡಿದ್ದಾರೆ. ಹೀಗಾಗಿ ಅರಣ್ಯಾಧಿಕಾರಿಗಳು ಲೋಕೇಶ ನಾಯ್ಕ ಅವರ ವಿರುದ್ಧ ಕೇಸು ದಾಖಲಿಸಿದ್ದಾರೆ.

ಕೇಸು ದಾಖಲಿಸಿದ ಕಾರಣ ಸಿಟ್ಟಿನಿಂದ ಇದ್ದ ಲೋಕೇಶ ನಾಯ್ಕ ಅವರು ಎಲ್ ಬಿ ನಾಯಕ ಎಂಬ ಹೆಸರಿನಲ್ಲಿ ಫೇಸ್ಬುಕ್ ಖಾತೆಯೊಂದನ್ನು ರಚಿಸಿದ್ದಾರೆ. ಆ ಖಾತೆ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಅರಣ್ಯಾಧಿಕಾರಿ ಉಷಾ ಕಬ್ಬೇರ್ ಅವರ ವಿರುದ್ಧ ಕೆಟ್ಟದಾಗಿ ಬರೆದಿದ್ದಾರೆ. ಜೂನ್ 30ರಂದು ಸಿದ್ದಾಪುರದಲ್ಲಿ ಮಾವಿನಗುಂಡಿ ಹಲಗೇರಿ ಹೊಸೂರಿನಲ್ಲಿ ಅರಣ್ಯ ಅತಿಕ್ರಮಣ ಖುಲ್ಲಾ ಪಡಿಸುವ ಕೆಲಸ ನಡೆದಿದ್ದು, ವಿಶ್ವಂಭರ ಟಿವಿಯವರು ಜುಲೈ 30ರಂದು ಈ ವರದಿ ಪ್ರಕಟಿಸಿದ್ದಾರೆ. `ಯೋಧನ ಅರಣ್ಯ ಒಕ್ಕಲೆಬ್ಬಿಸುವ ಪ್ರಯತ್ನ-ಅರಣ್ಯವಾಸಿಗಳ ಆಕ್ರೋಶ’ ಎಂಬ ಶಿರ್ಷಿಕೆಯಡಿ ಪ್ರಸಾರವಾದ ವಿಡಿಯೋಗೆ ಲೋಕೇಶ ನಾಯ್ಕ ಅವರು ಕಮೆಂಟ್ ಮಾಡಿದ್ದಾರೆ. ಎಲ್ ಬಿ ನಾಯಕ ಹೆಸರಿನಲ್ಲಿ ಫೇಸ್ಬುಕ್ ಖಾತೆ ಮೂಲಕ ಅರಣ್ಯಾಧಿಕಾರಿ ಉಷಾ ಕಬ್ಬೇರ್ ಅವರ ವಿರುದ್ಧ ಅಶ್ಲೀಲವಾಗಿ ಬರೆದಿದ್ದಾರೆ.

ಅದಾದ ನಂತರ ಆ ಬರಹದ ಸ್ಕಿನ್‌ಶಾಟ್ ತೆಗೆದು ಅದನ್ನು ವಾಟ್ಸಪ್ ಮೂಲಕ ಹರಿಬಿಟ್ಟಿದ್ದಾರೆ. ಈ ವಿಷಯ ಉಷಾ ಕಬ್ಬೇರ್ ಅವರ ಗಮನಕ್ಕೆ ಬಂದಿದ್ದು, ಅವರು ತಮ್ಮ ವಿರುದ್ಧ ಕೆಟ್ಟ ಕಮೆಂಟ್ ಮಾಡಿದವರನ್ನು ಹುಡುಕಿದ್ದಾರೆ. ನಂತರ ಲೋಕೇಶ ನಾಯ್ಕ ಅವರ ವಿರುದ್ಧ ಕಾನೂನು ಕ್ರಮಕ್ಕಾಗಿ ಪೊಲೀಸ್ ದೂರು ನೀಡಿದ್ದಾರೆ.

`ಸಾಮಾಜಿಕ ಜಾಲತಾಣಗಳನ್ನು ಸದ್ಬಳಕೆಗೆ ಮಾತ್ರ ಬಳಸಿ’

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Kumta | Facebook singer's passbook emptied!

ಸಿದ್ದಾಪುರ | ವಿಡಿಯೋ ಮಾಡಿದ ವಿಶ್ವಂಭರ: ಕೆಟ್ಟ ಕಮೆಂಟ್ ಮಾಡಿದ ಫೇಸ್ಬುಕ್ ವೀರ!

August 12, 2026
ಮನೆ ನಿರ್ಮಾಣ: ಮರಾಠಿಕೊಪ್ಪದಲ್ಲಿ ಮಾರಾಮಾರಿ!

ಅಂಕೋಲಾ | ಬರ್ತಡೆ ಪಾರ್ಟಿಗೆ ಹೋದವನಿಗೆ ಹಿಗ್ಗಾಮುಗ್ಗ ಥಳಿತ!

August 12, 2026
Karwar 'Gutter Amavasya' A day that livens up the spirits of tipplers!

ಕಾರವಾರ | ಪಾನಪ್ರಿಯರ ರಂಗೇರಿಸುವ ಗಟಾರ ಅಮವಾಸ್ಯೆ!

August 12, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

ಯಲ್ಲಾಪುರ | ಎಲ್ಲಾ ಬಗೆಯ ಬಟ್ಟೆಗಳ ಮೇಲೆ ಭಾರೀ ಡಿಸ್ಕೌಂಟ್!

This will close in 5 seconds

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!