• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Wayward children!

ದಾಂಡೇಲಿ | ಮೀಸೆ ಚಿಗುರದ ಹುಡುಗರಿಗೂ ಮಾದಕ ಮೋಹ!

August 23, 2026
Police Announcement Make Reels... Win a Prize!

ಪೊಲೀಸ್ ಪ್ರಕಟಣೆ: ರೀಲ್ಸ್ ಮಾಡಿ.. ಬಹುಮಾನ ಗೆಲ್ಲಿ!

August 23, 2026
Kumta Man who went out with friends returns as a corpse!

ಕುಮಟಾ | ಸ್ನೇಹಿತರ ಜೊತೆ ಹೋದವ ಶವವಾದ!

August 23, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Wayward children!

ದಾಂಡೇಲಿ | ಮೀಸೆ ಚಿಗುರದ ಹುಡುಗರಿಗೂ ಮಾದಕ ಮೋಹ!

August 23, 2026
Police Announcement Make Reels... Win a Prize!

ಪೊಲೀಸ್ ಪ್ರಕಟಣೆ: ರೀಲ್ಸ್ ಮಾಡಿ.. ಬಹುಮಾನ ಗೆಲ್ಲಿ!

August 23, 2026
Kumta Man who went out with friends returns as a corpse!

ಕುಮಟಾ | ಸ್ನೇಹಿತರ ಜೊತೆ ಹೋದವ ಶವವಾದ!

August 23, 2026
  • Home
  • Janamata
Sunday, August 23, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಕುಮಟಾ | ಸ್ನೇಹಿತರ ಜೊತೆ ಹೋದವ ಶವವಾದ!

ಮಳೆಗಾಲದ ಸನ್ನಿವೇಶದಲ್ಲಿ ಕೆರೆ-ಸಮುದ್ರ-ಹೊಳೆಗಳು ಅಪಾಯಕಾರಿಯಾಗಿರುತ್ತವೆ. ಈ ವೇಳೆ ಅವುಗಳ ಸಮೀಪ ಹೋಗದಿರುವುದೇ ಒಳಿತು. ಅತಿಯಾದ ಮೋಜು-ಮಸ್ತಿಯೂ ಅಪಾಯಕಾರಿ

Mobiletime.in by Mobiletime.in
August 23, 2026
Kumta Man who went out with friends returns as a corpse!
Share on FacebookShare on WhatsappShare on Twitter
ADVERTISEMENT

ಸ್ನೇಹಿತರ ಜೊತೆ ಈಜಲು ಹೋಗಿದ್ದ ಪ್ರಶಾಂತ ಮುಕ್ರಿ ಅವರು ಕೆರೆಯಲ್ಲಿ ಮುಳುಗಿ ಸಾವನಪ್ಪಿದ್ದಾರೆ. ಕೆರೆಯಿಂದ ಮೇಲೆ ಬರಲಾಗದೇ ಸಮಸ್ಯೆ ಅನುಭವಿಸಿದ ಅವರು ಅಲ್ಲಿಯೇ ಶವವಾಗಿದ್ದಾರೆ.

ಕುಮಟಾ ಹೆಗಡೆಕೇರಿಯ ಗುನಗಕೇರಿಯಲ್ಲಿ ಪ್ರಶಾಂತ ಕೇಶವ ಮುಕ್ರಿ ಅವರು ವಾಸವಾಗಿದ್ದರು. 18 ವರ್ಷದ ಅವರು ಕಾಲೇಜು ವಿದ್ಯಾರ್ಥಿಯಾಗಿದ್ದು, ಭಾನುವಾರ ಸ್ನೇಹಿತರ ಜೊತೆ ಈಜಲು ಹೋಗಿದ್ದರು. ವಾಲಗಳ್ಳಿ ಸಮೀಪದ ಜಡ್ಡಿಕೆರೆಯಲ್ಲಿ ಈಜುತ್ತಿದ್ದ ಅವರು ನೀರಿನ ಆಳಕ್ಕೆ ತಲುಪಿದರು. ಅಲ್ಲಿಂದ ಮೇಲೆ ಬರಲಾಗದೇ ಕೊನೆಯುಸಿರೆಳೆದರು.

ADVERTISEMENT
ADVERTISEMENT

ಜೊತೆಗಿದ್ದ ಸ್ನೇಹಿತರು ಪ್ರಶಾಂತ ಮುಕ್ರಿ ಅವರನ್ನು ಬದುಕಿಸುವ ಪ್ರಯತ್ನ ಮಾಡಿದರು. ಆದರೆ, ನೀರಿನಿಂದ ಅವರನ್ನು ಜೀವಂತವಾಗಿ ಹೊರ ತೆಗೆಯಲು ಸ್ನೇಹಿತರ ಬಳಿಯೂ ಸಾಧ್ಯವಾಗಲಿಲ್ಲ. ನೀರಿನ ಆಳ ಹಾಗೂ ಸೆಳೆತದ ಅರಿವಿಲ್ಲದೇ ಮುನ್ನುಗ್ಗಿದ ಪರಿಣಾಮ ಪ್ರಶಾಂತ ಮುಕ್ರಿ ಅವರು ಜೀವ ಕಳೆದುಕೊಂಡರು. ಪ್ರಶಾಂತ ಮುಕ್ರಿ ಅವರು ನೀರಿನಲ್ಲಿ ನಾಪತ್ತೆಯಾದ ತಕ್ಷಣ ಶೋಧ ಕಾರ್ಯ ನಡೆಸಿದರೂ ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿ ಹುಡುಕಾಟ ನಡೆಸಿದರು. ಶೋಧ ಕಾರ್ಯದ ಕುರಿತಾಗಿ ಸ್ಥಳೀಯರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಾಮಕಿ ನಡೆದಿದ್ದು, ಈ ವೇಳೆ ಅಲ್ಲಿದ್ದ ಪಿಸೈ ಖಾದರ್ ಭಾಷಾ ಅವರು ತಾವೇ ಕೆರೆಗೆ ಹಾರಿ ಶವ ಶೋಧ ಶುರು ಮಾಡಿದರು. ಅದಾದ ನಂತರ ಕಾರ್ಯಾಚರಣೆ ಇನ್ನಷ್ಟು ವೇಗಪಡೆದಿದ್ದು, ತಾಸುಗಳ ನಂತರ ಪ್ರಶಾಂತ ಮುಕ್ರಿ ಅವರ ಶವ ಸಿಕ್ಕಿತು.

`ಅಪಾಯಕಾರಿ ಸ್ಥಳಗಳಿಗೆ ಹೋಗಬೇಡಿ’

ADVERTISEMENT
ADVERTISEMENT
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!