• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Ministerial Post Injustice to Uttara Kannada Social Activist Dissatisfied

ಸಚಿವ ಸ್ಥಾನ | ಉತ್ತರ ಕನ್ನಡಕ್ಕೆ ಅನ್ಯಾಯ: ಸಾಮಾಜಿಕ ಕಾರ್ಯಕರ್ತನ ಅಸಮಧಾನ

August 6, 2026
Ankola This bus has no number plate!

ಅಂಕೋಲಾ | ಈ ಬಸ್ಸಿಗೆ ನಂಬರ್ ಪ್ಲೇಟೇ ಇಲ್ಲ!

August 6, 2026
VB-G RAM-G Scheme Special Gram Sabha for Public Awareness

ವಿಬಿ-ಜಿ ರಾಮ್-ಜಿ ಯೋಜನೆ: ಜನ ಜಾಗೃತಿಗಾಗಿ ವಿಶೇಷ ಗ್ರಾಮಸಭೆ

August 6, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Ministerial Post Injustice to Uttara Kannada Social Activist Dissatisfied

ಸಚಿವ ಸ್ಥಾನ | ಉತ್ತರ ಕನ್ನಡಕ್ಕೆ ಅನ್ಯಾಯ: ಸಾಮಾಜಿಕ ಕಾರ್ಯಕರ್ತನ ಅಸಮಧಾನ

August 6, 2026
Ankola This bus has no number plate!

ಅಂಕೋಲಾ | ಈ ಬಸ್ಸಿಗೆ ನಂಬರ್ ಪ್ಲೇಟೇ ಇಲ್ಲ!

August 6, 2026
VB-G RAM-G Scheme Special Gram Sabha for Public Awareness

ವಿಬಿ-ಜಿ ರಾಮ್-ಜಿ ಯೋಜನೆ: ಜನ ಜಾಗೃತಿಗಾಗಿ ವಿಶೇಷ ಗ್ರಾಮಸಭೆ

August 6, 2026
  • Home
  • Janamata
Friday, August 7, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಭೂ ವ್ಯಾಜ್ಯ: ಕೋರ್ಟಿಗೆ ಹೋದ ಆಟೋ ಚಾಲಕನಿಗೆ ಹಿಗ್ಗಾಮುಗ್ಗ ಥಳಿತ!

Achyutkumar by Achyutkumar
October 24, 2025
Share on FacebookShare on WhatsappShare on Twitter

ಶಿರಸಿಯ ಆಟೋ ಚಾಲಕ ಶರತ್ ಪಾವಸ್ಕರ್ ಅವರನ್ನು ಅವರ ಅಕ್ಕನ ಮಕ್ಕಳಾದ ಆದಿತ್ಯ ಅಲಗೇರಿಕರ್ ಹಾಗೂ ಆದರ್ಶ ಅಲಗೇರಿಕರ್ ಸೇರಿ ಥಳಿಸಿದ್ದಾರೆ. ಈಗಾಗಲೇ ಭೂ ವ್ಯಾಜ್ಯದ ವಿಷಯವಾಗಿ ಕೋರ್ಟು-ಕಚೇರಿ ಅಲೆದಾಡುತ್ತಿರುವ ಶರತ್ ಪಾವಸ್ಕರ್ ಅವರು ಇದೀಗ ಮತ್ತೊಮ್ಮೆ ನ್ಯಾಯಾಲಯದ ಮೊರೆ ಹೋಗಿದ್ದು, ಆದಿತ್ಯ ಅಲಗೇರಿಕರ್ ಹಾಗೂ ಆದರ್ಶ ಅಲಗೇರಿಕರ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.

ADVERTISEMENT

ಶಿರಸಿಯ ಆಟೋ ಚಾಲಕ ಶರತ್ ಪಾವಸ್ಕರ್ ಅವರು ನರಬೈಲಿನ ಸರ್ವೇ ನಂ 6ರಲ್ಲಿ ಭೂಮಿ ಹೊಂದಿದ್ದಾರೆ. ಅಲ್ಲಿಯೇ ಅವರು ಮನೆ ನಿರ್ಮಿಸಿಕೊಂಡು ವಾಸವಾಗಿದ್ದಾರೆ. ಆದರೆ `ಆ ಮನೆ ತಮಗೆ ಸೇರದ್ದು’ ಎಂದು ಅದೇ ಊರಿನಲ್ಲಿರುವ ಅವರ ಅಕ್ಕ ನಂದಾ ಅವರು ಕಿರಿಕಿರಿ ಮಾಡುತ್ತಿದ್ದಾರೆ. ಅಕ್ಕನ ಮಕ್ಕಳಾದ ಆದಿತ್ಯ ಅಲಗೇರಿಕರ್ ಹಾಗೂ ಆದರ್ಶ ಅಲಗೇರಿಕರ್ ಸಹ ಆಸ್ತಿಗಾಗಿ ಜಗಳಕ್ಕೆ ಬರುತ್ತಿದ್ದು, ತಂಟೆ-ತಕರಾರಿನಿAದಾಗಿ ಶರತ್ ಪಾವಸ್ಕರ್ ಅವರು ಸಮಸ್ಯೆಗೆ ಸಿಲುಕಿದ್ದಾರೆ.

ADVERTISEMENT

ಇದೇ ಭೂ ವ್ಯಾಜ್ಯದ ವಿಷಯವಾಗಿ ಶರತ್ ಪಾವಸ್ಕರ್ ಅವರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಅದರ ವಿಚಾರಣೆ ನಡೆಯುತ್ತಿದೆ. ನ್ಯಾಯಾಲಯದ ಮೊರೆ ಹೋದ ಶರತ್ ಪಾವಸ್ಕರ್ ಅವರ ವಿರುದ್ದ ಆದಿತ್ಯ ಅಲಗೇರಿಕರ್ ಹಾಗೂ ಆದರ್ಶ ಅಲಗೇರಿಕರ್ ಅವರ ಸಿಟ್ಟು ಹೆಚ್ಚಾಗಿದೆ. ಅದೇ ಸಿಟ್ಟಿನಲ್ಲಿ ಆದರ್ಶ ಅಲಗೇರಿಕರ್ ಅವರು ಅಕ್ಟೊಬರ್ 14ರಂದು ಶರತ್ ಪಾವಸ್ಕರ್ ಅವರ ಮನೆ ಬಳಿ ಬಂದು ಗಲಾಟೆ ಮಾಡಿದ್ದಾರೆ. ಮನೆ ಮುಂದಿನ ಬೇಲಿ ಮುರಿದು ರಂಪಾಟ ನಡೆಸಿದ್ದಾರೆ.

ಅದರೊಂದಿಗೆ ಶರತ್ ಪಾವಸ್ಕರ್ ಅವರ ಆಟೋ ಸಂಚಾರಕ್ಕೆ ತೊಂದರೆ ಆಗುವಂತೆ ಅಲ್ಲಿ ಬೇಲಿ ಗೂಟ ನೆಟ್ಟಿದ್ದಾರೆ. ಆ ಗೂಟ ತೆಗೆಯಲು ಹೋದಾಗ ಆದಿತ್ಯ ಅವರು ಮಾವನ ಕಪಾಳಕ್ಕೆ ಬಾರಿಸಿದ್ದಾರೆ. ಆದರ್ಶ ಅವರು ಈ ವೇಳೆ ಕೈಯಿಂದ ಗುದ್ದಿ ನೋವು ಮಾಡಿದ್ದಾರೆ. ಅವರಿಬ್ಬರು ಸೇರಿ ಶರತ್ ಪಾವಸ್ಕರ್ ಅವರನ್ನು ನೆಲಕ್ಕೆ ಬೀಳಿಸಿದ್ದಾರೆ. ಈ ಎಲ್ಲಾ ವಿಷಯದ ಬಗ್ಗೆ ಶರತ್ ಪಾವಸ್ಕರ್ ಅವರು ಪೊಲೀಸರಿಗೆ ದೂರಿದ್ದು, ಅದಾದ ನಂತರ ನ್ಯಾಯಾಲಯದ ಮೊರೆ ಹೋಗಿ ಅಕ್ಕನ ಮಕ್ಕಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

`ಸಣ್ಣ-ಪುಟ್ಟ ವ್ಯಾಜ್ಯಗಳನ್ನು ರಾಜಿಮೂಲಕ ಬಗೆಹರಿಸಿ. ರಾಜಿ ಸಂದಾನಕ್ಕಾಗಿ ಲೋಕ ಅದಾಲತಿನಲ್ಲಿ ಭಾಗವಹಿಸಿ

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Ministerial Post Injustice to Uttara Kannada Social Activist Dissatisfied

ಸಚಿವ ಸ್ಥಾನ | ಉತ್ತರ ಕನ್ನಡಕ್ಕೆ ಅನ್ಯಾಯ: ಸಾಮಾಜಿಕ ಕಾರ್ಯಕರ್ತನ ಅಸಮಧಾನ

August 6, 2026
Ankola This bus has no number plate!

ಅಂಕೋಲಾ | ಈ ಬಸ್ಸಿಗೆ ನಂಬರ್ ಪ್ಲೇಟೇ ಇಲ್ಲ!

August 6, 2026
VB-G RAM-G Scheme Special Gram Sabha for Public Awareness

ವಿಬಿ-ಜಿ ರಾಮ್-ಜಿ ಯೋಜನೆ: ಜನ ಜಾಗೃತಿಗಾಗಿ ವಿಶೇಷ ಗ್ರಾಮಸಭೆ

August 6, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!