• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Honnavar | Heart attack at 27!

ಹೊನ್ನಾವರ | 27ನೇ ವರ್ಷಕ್ಕೆ ಹೃದಯಘಾತ!

August 26, 2026
Ankola Tipper moves without driver Death!

ಅಂಕೋಲಾ | ಚಾಲಕನಿಲ್ಲದೇ ಚಲಿಸಿದ ಟಿಪ್ಪರ್: ಸಾವು!

August 26, 2026
Sirsi River Diversion Protest Sonda Sri Seeks Support from Coastal Residents

ಶಿರಸಿ | ನದಿ ತಿರುವು ಹೋರಾಟ: ಕರಾವಳಿಗರ ನೆರವು ಯಾಚಿಸಿದ ಸೋಂದಾ ಶ್ರೀ

August 26, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Honnavar | Heart attack at 27!

ಹೊನ್ನಾವರ | 27ನೇ ವರ್ಷಕ್ಕೆ ಹೃದಯಘಾತ!

August 26, 2026
Ankola Tipper moves without driver Death!

ಅಂಕೋಲಾ | ಚಾಲಕನಿಲ್ಲದೇ ಚಲಿಸಿದ ಟಿಪ್ಪರ್: ಸಾವು!

August 26, 2026
Sirsi River Diversion Protest Sonda Sri Seeks Support from Coastal Residents

ಶಿರಸಿ | ನದಿ ತಿರುವು ಹೋರಾಟ: ಕರಾವಳಿಗರ ನೆರವು ಯಾಚಿಸಿದ ಸೋಂದಾ ಶ್ರೀ

August 26, 2026
  • Home
  • Janamata
Wednesday, August 26, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಅವನೇ ಗಾಂಜಾ ಮಾರಾಟಗಾರ!

Achyutkumar by Achyutkumar
November 3, 2025
Share on FacebookShare on WhatsappShare on Twitter

ಹೊನ್ನಾವರದ ವಿಶಾಲ ಮೇಸ್ತಾ ಅವರು ಗೋಕರ್ಣದ ಮಂಜುನಾಥ ಗೌಡ ಅವರಿಗೆ 2 ಸಾವಿರ ರೂ ಮೌಲ್ಯದ ಗಾಂಜಾ ಸರಬರಾಜು ಮಾಡಿದ್ದಾರೆ. ಆ 60 ಗ್ರಾಂ ಗಾಂಜಾ ಮಾರಾಟ ಮಾಡಿ ಕಾಸು ಸಂಪಾದಿಸುವ ದಾರಿ ಹೇಳಿಕೊಟ್ಟಿದ್ದಾರೆ. ಆದರೆ, ಗಾಂಜಾ ಮಾರಾಟ ಮಾಡುವ ವೇಳೆ ಮಂಜುನಾಥ ಗೌಡ ಅವರು ಪಿಐ ಶ್ರೀಧರ್ ಎಸ್ ಆರ್ ಅವರಿಗೆ ಸಿಕ್ಕಿಬಿದ್ದಿದ್ದಾರೆ!

ಗೋಕರ್ಣದ ಶಶಿಹಿತ್ತಲ ಮಂಜುನಾಥ ವೆಂಕಟ ಗೌಡ ಅವರು ಗೌಂಡಿ ಕೆಲಸ ಮಾಡಿಕೊಂಡಿದ್ದರು. ಅವರಿಗೆ ಬಹುಬೇಗ ದುಡ್ಡು ಮಾಡಬೇಕು ಎಂಬ ಯೋಚನೆ ಬಂದಿತು. ಹೀಗಾಗಿ ಅವರು ಅಡ್ಡದಾರಿ ಹಿಡಿಯಲು ನಿರ್ಧರಿಸಿದರು. ಆಗ, ಹೊನ್ನಾವರದ ಕಾಸರಕೋಡಿನ ವಿಶಾಲ ಮೇಸ್ತಾ ಅವರು ಗಾಂಜಾ ವ್ಯಾಪಾರದ ಗುಟ್ಟು ಹೇಳಿದರು. ವಿಶಾಲ ಮೇಸ್ತಾ ಅವರೇ 2 ಸಾವಿರ ರೂ ಹಣಪಡೆದು ಗಾಂಜಾ ತಂದುಕೊಟ್ಟರು.

ADVERTISEMENT
ADVERTISEMENT

ಗೌoಡಿ ಕೆಲಸ ಮಾಡಿಕೊಂಡಿದ್ದ ಮಂಜುನಾಥ ಗೌಡ ಅವರಿಗೆ ವ್ಯಾಪಾರಿತನದ ಚಾಣಾಕ್ಷತನ ಇರಲಿಲ್ಲ. ಅದಾಗಿಯೂ ಅವರು ನವೆಂಬರ್ 3ರಂದು ಗೋಕರ್ಣ ಬೇಲೆಹಿತ್ಲೆಯಲ್ಲಿರುವ ಹೊಸ ಮೀನು ಮಾರುಕಟ್ಟೆ ಬಳಿ ಗಾಂಜಾ ಮಾರಾಟಕ್ಕೆ ನಿಂತಿದ್ದರು. ಮೀನು ಖರೀದಿಸಲು ಬಂದವರಿಗೆಲ್ಲ ಗಾಂಜಾ ಸೊಪ್ಪಿನ ಮಹತ್ವ ಹೇಳುತ್ತಿದ್ದರು. ಮಾದಕ ವಸ್ತು ಮಾರಾಟ ಕಾನೂನುಬಾಹಿರ ಎಂಬ ಅರಿವಿದ್ದರೂ ದುಡ್ಡಿನ ಆಸೆಗಾಗಿ ಅವರು ಆ ದಾರಿ ಆಯ್ದುಕೊಂಡಿದ್ದರು.

ADVERTISEMENT

ಗೋಕರ್ಣ ಪಿಐ ಶ್ರೀಧರ್ ಎಸ್ ಆರ್ ಅವರು ಬೇಲೆಹಿತ್ತಲಿನ ಕಡಲಿನ ಬಳಿ ಹೋಗಿದ್ದರು. ಆ ವೇಳೆ ಗಾಂಜಾ ಹಿಡಿದು ನಿಂತಿದ್ದ ಮಂಜುನಾಥ ಗೌಡ ಅವರು ಕಾಣಿಸಿದರು. ಅವರನ್ನು ಮಾತನಾಡಿಸಿದಾಗ ಗಾಂಜಾ ವ್ಯಾಪಾರ ದೃಢವಾಯಿತು. ಗಾಂಜಾ ಪೂರೈಸಿದ ವ್ಯಕ್ತಿಯ ಹೆಸರು ಬಹಿರಂಗವಾಯಿತು. ಈ ಹಿನ್ನಲೆ ಹೊನ್ನಾವರದ ವಿಶಾಲ ಮೇಸ್ತಾ ಅವರು ಗೋಕರ್ಣದ ಮಂಜುನಾಥ ಗೌಡ ಅವರಿಬ್ಬರ ಹೆಸರನ್ನು ದಾಖಲಿಸಿ ಪೊಲೀಸರು ಪ್ರಕರಣ ದಾಖಲಿಸಿದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Honnavar | Heart attack at 27!

ಹೊನ್ನಾವರ | 27ನೇ ವರ್ಷಕ್ಕೆ ಹೃದಯಘಾತ!

August 26, 2026
Ankola Tipper moves without driver Death!

ಅಂಕೋಲಾ | ಚಾಲಕನಿಲ್ಲದೇ ಚಲಿಸಿದ ಟಿಪ್ಪರ್: ಸಾವು!

August 26, 2026
Sirsi River Diversion Protest Sonda Sri Seeks Support from Coastal Residents

ಶಿರಸಿ | ನದಿ ತಿರುವು ಹೋರಾಟ: ಕರಾವಳಿಗರ ನೆರವು ಯಾಚಿಸಿದ ಸೋಂದಾ ಶ್ರೀ

August 26, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!