• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
10th time Bike thief caught again!

10ನೇ ಸಲ: ಮತ್ತೊಮ್ಮೆ ಸಿಕ್ಕಿಬಿದ್ದ ಬೈಕ್ ಕಳ್ಳ!

March 11, 2026
Free treatment Medical advice for 500 people

ಉಚಿತ ಚಿಕಿತ್ಸೆ: 500 ಜನರಿಗೆ ವೈದ್ಯಕೀಯ ಸಲಹೆ

March 11, 2026
accident

ಅಪಘಾತ: ಆ ದಿನ ಗಾಯಗೊಂಡವ ಈ ದಿನ ಸಾವು!

March 11, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
10th time Bike thief caught again!

10ನೇ ಸಲ: ಮತ್ತೊಮ್ಮೆ ಸಿಕ್ಕಿಬಿದ್ದ ಬೈಕ್ ಕಳ್ಳ!

March 11, 2026
Free treatment Medical advice for 500 people

ಉಚಿತ ಚಿಕಿತ್ಸೆ: 500 ಜನರಿಗೆ ವೈದ್ಯಕೀಯ ಸಲಹೆ

March 11, 2026
accident

ಅಪಘಾತ: ಆ ದಿನ ಗಾಯಗೊಂಡವ ಈ ದಿನ ಸಾವು!

March 11, 2026
ADVERTISEMENT
  • Home
  • Janamata
Thursday, March 12, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ವಿದ್ಯುತ್ ಸ್ಪರ್ಶಿಸಿ ಸಾಯಿಸಿದರು.. ಸಾಕ್ಷಿ ನಾಶಕ್ಕಾಗಿ ಶವ ಎಸೆದರು!

Achyutkumar by Achyutkumar
November 21, 2025
They electrocuted him to death.. They threw the body away to destroy the evidence!
1.7k
VIEWS
Share on FacebookShare on WhatsappShare on Twitter
ADVERTISEMENT

ಕಾಡು ಪ್ರಾಣಿ ಹಾವಳಿ ತಡೆಗೆ ಗದ್ದೆಗೆ ಅಳವಡಿಸಿದ್ದ ಅನಧಿಕೃತ ವಿದ್ಯುತ್ ಸಿದ್ದಾಪುರದ ವ್ಯಕ್ತಿಯೊಬ್ಬರನ್ನು ಕೊಂದಿದೆ. ಆಕಸ್ಮಿಕ ಅವಘಡವನ್ನು ಅರಗಿಸಿಕೊಳ್ಳಲಾಗದ ಆರೋಪತರು ಆ ಶವವನ್ನು ಹೊಳೆಗೆ ಎಸೆದು ಪರಾರಿಯಾಗಿದ್ದು, ಎರಡು ವಾರದ ನಂತರ ಸಿಕ್ಕಿ ಬಿದ್ದಿದ್ದಾರೆ.

Advertisement. Scroll to continue reading.
ADVERTISEMENT

ಸಿದ್ದಾಪುರದ ಶೀಗೆಹಳ್ಳಿಯಲ್ಲಿ ಬಂಗಾರ್ಯ ನಾರಾಯಣ ಆಚಾರಿ (63) ಅವರು ವಾಸವಾಗಿದ್ದರು. ನವೆಂಬರ್ 3ರಂದು ಶಿಗೇಹಳ್ಳಿಯ ರಾಮಚಂದ್ರ ನಾಯ್ಕ ಅವರಿಗೆ ಕೈಗಡ ಹಣ ಕೊಡಲು ಅವರು ಮನೆಯಿಂದ ಹೊರ ಬಿದ್ದಿದ್ದರು. ಸಂಜೆ 6 ಗಂಟೆ ವೇಳೆಗೆ ದಾರಿ ನಡುವಿನ ಗದ್ದೆಯಲ್ಲಿ ಅವರು ಹಾದು ಹೋಗುತ್ತಿದ್ದು, ಅಲ್ಲಿ ಅಳವಡಿಸಲಾದ ವಿದ್ಯುತ್ ಬೇಲಿ ಸ್ಪರ್ಶದಿಂದ ಸಾವನಪ್ಪಿದರು.

ADVERTISEMENT

ನಾಗರಾಜ ನಾರಾಯಣ ನಾಯ್ಕ, ವಸಂತ ಮಂಜಾ ನಾಯ್ಕ, ದಯಾ ಕಾಳಾ ನಾಯ್ಕ, ಮಹೇಶ ದರ್ಗಾ ನಾಯ್ಕ ಸೇರಿ ಅಲ್ಲಿನ ಗದ್ದೆಗೆ ಅಕ್ರಮವಾಗಿ ವಿದ್ಯುತ್ ಅಳವಡಿಸಿದ್ದರು. ಗದ್ದೆ ಪಕ್ಕ ಹಾದು ಹೋಗಿದ್ದ ವಿದ್ಯುತ್ ತಂತಿಗೆ ಕೊಕ್ಕೆ ಹಾಕಿ ಬೇಲಿಗೆ ಸಂಪರ್ಕ ಜೋಡಿಸಿದ್ದರು. ಅದೇ ವಿದ್ಯುತ್ ಸ್ಪರ್ಶದಿಂದ ಬಂಗಾರ್ಯ ಆಚಾರಿ ಅವರು ಕೊನೆಯುಸಿರೆಳೆದಿದ್ದರು.

ADVERTISEMENT

ಬಂಗಾರ್ಯ ಆಚಾರಿ ಅವರು ಸಾವನಪ್ಪಿದನ್ನು ನೋಡಿದ ನಾಗರಾಜ ನಾರಾಯಣ ನಾಯ್ಕ, ವಸಂತ ಮಂಜಾ ನಾಯ್ಕ, ದಯಾ ಕಾಳಾ ನಾಯ್ಕ, ಮಹೇಶ ದರ್ಗಾ ನಾಯ್ಕ ಅವರು ಇಷ್ಟು ದಿನಗಳ ಕಾಲ ಶವವನ್ನು ಅಡಗಿಸಿಟ್ಟಿದ್ದರು. 18 ದಿನದ ನಂತರ ಆ ಶವವನ್ನು ಶೀಗೆಹಳ್ಳಿ ಗ್ರಾಮದ ಮುಂಡಿಗೆಮನೆ ಬೆಟ್ಟದ ಅಡಿ ಹರಿಯುವ ಹೊಳೆಯಲ್ಲಿ ಬಿಸಾಡಿದರು. ಶವ ಕೊಳೆತ ವಾಸನೆ ಬೆನ್ನತ್ತಿ ಹೊರಟ ಜನರಿಗೆ ಅಲ್ಲಿ ಬಂಗಾರ್ಯ ಆಚಾರಿ ಅವರು ಕಾಣಿಸಿದರು.

ನವೆಂಬರ್ 4ರಂದು ಬೆಳಗ್ಗೆ 6ಗಂಟೆಗೆ ರಾಮಚಂದ್ರ ನಾಯ್ಕ ಅವರನ್ನು ಹುಡುಕಿ ಅವರ ಮಗ ವಿಷ್ಣು ಆಚಾರಿ ಅವರು ಅದೇ ಮಾರ್ಗವಾಗಿ ಹೋಗಿದ್ದು, ಆಗ ಅಲ್ಲಿನ ಗದ್ದೆ ಬಳಿ ಕರೆಂಟ್ ಲೈನಿಗೆ ಕೊಕ್ಕೆ ನೋಡಿದ್ದರು. ಜೊತೆಗೆ ಊರಿನ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯವಾಗಿದ್ದು, ಲೈಟ್ ಡಿಮ್ ಆಗಿ ಉರಿಯುತ್ತಿರುವುದನ್ನು ಗಮನಿಸಿದ್ದರು. ಬೆಳಗ್ಗೆ 10 ಗಂಟೆ ವೇಳೆಗೆ ಕರೆಂಟ್ ಲೈನಿನ ಕೊಕ್ಕೆ ತೆಗೆದಿರುವುದನ್ನು ಅವರು ಕಂಡಿದ್ದರು.

ಈ ಎಲ್ಲಾ ಹಿನ್ನಲೆ ಅಕ್ರಮ ವಿದ್ಯುತ್ ಸಂಪರ್ಕದಿAದ ಆಗುವ ಅನಾಹುತ ಅರಿವಿದ್ದರೂ ಅದನ್ನು ಅಳವಡಿಸಿ ಬಂಗಾರ್ಯ ಆಚಾರಿ ಅವರ ಸಾವಿಗೆ ಕಾರಣರಾದವರ ವಿರುದ್ಧ ಅವರು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು. ಸಾಕ್ಷಿ ನಾಶಕ್ಕಾಗಿ ಶವವನ್ನು ಹೊಳೆಗೆ ಎಸೆದ ಬಗ್ಗೆಯೂ ಪೊಲೀಸರಲ್ಲಿ ವಿವರಿಸಿದರು.

`ಅಕ್ರಮ ವಿದ್ಯುತ್ ಸಂಪರ್ಕ ಜೀವಕ್ಕೆ ಅಪಾಯ’

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
10th time Bike thief caught again!

10ನೇ ಸಲ: ಮತ್ತೊಮ್ಮೆ ಸಿಕ್ಕಿಬಿದ್ದ ಬೈಕ್ ಕಳ್ಳ!

March 11, 2026
Free treatment Medical advice for 500 people

ಉಚಿತ ಚಿಕಿತ್ಸೆ: 500 ಜನರಿಗೆ ವೈದ್ಯಕೀಯ ಸಲಹೆ

March 11, 2026
accident

ಅಪಘಾತ: ಆ ದಿನ ಗಾಯಗೊಂಡವ ಈ ದಿನ ಸಾವು!

March 11, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋