• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
accident

ಅತಿ ವೇಗ ತಂದ ಅನಾಹುತ: ಕಾಲೇಜು ವಿದ್ಯಾರ್ಥಿ ಬದುಕು ಅಂತ್ಯ!

March 9, 2026
A car that jumped a pothole!

ಪ್ರಪಾತಕ್ಕೆ ಬಿದ್ದ ಕಾರು: ಪ್ರಯಾಣಿಕ ಸಾವು!

March 9, 2026
Health problem Come here for free advice and reliable medicine!

ಆರೋಗ್ಯ ಸಮಸ್ಯೆಯಾ? ಉಚಿತ ಸಲಹೆ-ಖಚಿತ ಔಷಧಿಗಾಗಿ ಇಲ್ಲಿ ಬನ್ನಿ!

March 9, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
accident

ಅತಿ ವೇಗ ತಂದ ಅನಾಹುತ: ಕಾಲೇಜು ವಿದ್ಯಾರ್ಥಿ ಬದುಕು ಅಂತ್ಯ!

March 9, 2026
A car that jumped a pothole!

ಪ್ರಪಾತಕ್ಕೆ ಬಿದ್ದ ಕಾರು: ಪ್ರಯಾಣಿಕ ಸಾವು!

March 9, 2026
Health problem Come here for free advice and reliable medicine!

ಆರೋಗ್ಯ ಸಮಸ್ಯೆಯಾ? ಉಚಿತ ಸಲಹೆ-ಖಚಿತ ಔಷಧಿಗಾಗಿ ಇಲ್ಲಿ ಬನ್ನಿ!

March 9, 2026
ADVERTISEMENT
  • Home
  • Janamata
Tuesday, March 10, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಪುಣ್ಯದ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷ!

Achyutkumar by Achyutkumar
November 26, 2025
Crocodile spotted in Punya Lake!
1.1k
VIEWS
Share on FacebookShare on WhatsappShare on Twitter
ADVERTISEMENT

ಯಲ್ಲಾಪುರದ ಜೋಡಕೆರೆಯಲ್ಲಿ ದಿಢೀರ್ ಆಗಿ ಮೊಸಳೆ ಪ್ರತ್ಯಕ್ಷವಾಗಿದೆ. ನದಿಗೆ ಜೋಡಣೆಯೇ ಇಲ್ಲದ ಈ ಕೆರೆಯಲ್ಲಿ ಮೊಸಳೆ ಕಂಡು ಜನ ಹೌಹಾರಿದ್ದಾರೆ!

Advertisement. Scroll to continue reading.
ADVERTISEMENT

ಹುಬ್ಬಳ್ಳಿ-ಅಂಕೋಲಾ ರಸ್ತೆಯ ಯಲ್ಲಾಪುರ ಸ್ವಾಗತ ಪ್ರದೇಶದಲ್ಲಿ ಜೋಡಕೆರೆಯಿದೆ. ಎರಡು ಕರೆ ಇಲ್ಲಿ ಒಟ್ಟಿಗಿದ್ದು, ಅದರಲ್ಲಿ ಒಂದು ಕರೆಯನ್ನು ಸ್ಥಳೀಯರು ಸ್ವಾಗತ ಕೆರೆ ಹಾಗೂ ಮತ್ತೊಂದು ಕೆರೆಯನ್ನು ದೇವಿಕೆರೆ ಎಂದು ಕರೆಯುತ್ತಾರೆ. ಸಮೀಪದಲ್ಲಿ ಮೀನುಗಾರಿಕಾ ಇಲಾಖೆ ಕಚೇರಿಯಿದ್ದು, ಅಲ್ಲಿನವರು ಆಗಾಗ ಈ ಕೆರೆಗೆ ಮೀನು ಬಿಟ್ಟ ಉದಾಹರಣೆಯಿದೆ. ಆದರೆ, ಮೊಸಳೆ ನೋಡಿದ್ದು ಇದೇ ಮೊದಲು!

ADVERTISEMENT

ಈ ಕೆರೆ ಸಮೀಪ ಪುರಾತನ ಕಾಲದ ಮಾರುತಿ ಮಂದಿರ ಹಾಗೂ ಅಲ್ಲಿಯೇ ಸಮೀಪದಲ್ಲಿ ಅಯ್ಯಪ್ಪ ಸ್ವಾಮಿ ಸನ್ನಿಧಿಯಿದೆ. ಈ ಕೆರೆಗೆ ಅಲ್ಲಿಯೇ ಹುಟ್ಟುವ ವರ್ತೆ ನೀರು ಆಧಾರವಾಗಿದ್ದು, ಯಾವ ನದಿಯೂ ಜೋಡಣೆ ಆಗಿಲ್ಲ. ಹೀಗಿದ್ದರೂ ದಿಢೀರ್ ಆಗಿ ಆ ಕೆರೆಯೊಳಗೆ ಮೊಸಳೆ ಕಾಣಿಸಿದೆ.

ADVERTISEMENT

ಅಯ್ಯಪ್ಪ ಸ್ವಾಮಿ ಸನ್ನಿಧಿ, ಮಾರುತಿ ದೇವಾಲಯದ ಭಕ್ತರು ಆ ಕೆರೆಗೆ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ದೇವರ ಪಾತ್ರೆ ಶುದ್ಧೀಕರಣ, ಪುಣ್ಯ ಕಾರ್ಯ ಜೊತೆಗೆ ಗಣೇಶ ವಿಸರ್ಜನೆಗೆ ಸಹ ಈ ಕೆರೆ ಬಳಸುತ್ತಿದ್ದಾರೆ. ಹೀಗಿರುವಾದ ಇದೀಗ ಮೊಸಳೆ ಪ್ರತ್ಯಕ್ಷವಾಗಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

ಅನೇಕ ತಿಂಗಳ ಹಿಂದೆಯೇ ಮರಿ ಮೊಸಳೆಯನ್ನು ವ್ಯಕ್ತಿಯೊಬ್ಬರು ಇಲ್ಲಿ ತಂದು ಬಿಟ್ಟ ಅನುಮಾನಗಳಿವೆ. ಅದೇ ಮೊಸಳೆ ದೊಡ್ಡದಾಗಿ ಇದೀಗ ದಡದಲ್ಲಿ ಕಾಣಿಸಿಕೊಂಡ ಬಗ್ಗೆ ಶಂಕಿಸಲಾಗಿದೆ. ಜೋಡುಕೆರೆಯಲ್ಲಿ ಮೊಸಳೆ ಕಾಣಿಸಿದನ್ನು ಅರಣ್ಯಾಧಿಕಾರಿ ನರೇಶ ಜಿ ವಿ ಅವರು ಮೊಬೈಲ್ ಮಿಡಿಯಾ ನೆಟ್‌ವರ್ಕಗೆ ದೃಢಪಡಿಸಿದ್ದಾರೆ. ದಾಂಡೇಲಿಯಿAದ ತಜ್ಞರ ತಂಡ ಕರೆಯಿಸಿ ಆ ಮೊಸಳೆಯನ್ನು ಸ್ಥಳಾಂತಿರಿಸುವ ಪ್ರಯತ್ನ ನಡೆದಿದೆ.

ಸುರಕ್ಷತೆ ದೃಷ್ಠಿಯಿಂದ ಮೊಸಳೆ ಸ್ಥಳಾಂತರದವರೆಗೂ ಕೆರೆ ಹತ್ತಿರ ಹೋಗದಿರುವುದು ಒಳಿತು.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
accident

ಅತಿ ವೇಗ ತಂದ ಅನಾಹುತ: ಕಾಲೇಜು ವಿದ್ಯಾರ್ಥಿ ಬದುಕು ಅಂತ್ಯ!

March 9, 2026
A car that jumped a pothole!

ಪ್ರಪಾತಕ್ಕೆ ಬಿದ್ದ ಕಾರು: ಪ್ರಯಾಣಿಕ ಸಾವು!

March 9, 2026
Health problem Come here for free advice and reliable medicine!

ಆರೋಗ್ಯ ಸಮಸ್ಯೆಯಾ? ಉಚಿತ ಸಲಹೆ-ಖಚಿತ ಔಷಧಿಗಾಗಿ ಇಲ್ಲಿ ಬನ್ನಿ!

March 9, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋