• Trending
  • Comments
  • Latest
ಪೊಲೀಸ್ ಜೀಪ್ ಏರಿದ ಶಾಸಕ!

ಪೊಲೀಸ್ ಜೀಪ್ ಏರಿದ ಶಾಸಕ!

June 11, 2025
ಬೆಂಗಳೂರು ಕಾಲ್ತುಳಿತ: ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ

ಬೆಂಗಳೂರು ಕಾಲ್ತುಳಿತ: ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ

June 11, 2025
ಸ್ಮಾರ್ಟ್ ಫೋನ್ ರಿಪೇರಿ ತರಬೇತಿ ಅರ್ಜಿ ಆಹ್ವಾನ

ಸ್ಮಾರ್ಟ್ ಫೋನ್ ರಿಪೇರಿ ತರಬೇತಿ ಅರ್ಜಿ ಆಹ್ವಾನ

June 9, 2025

D-Mart: ಡಿಮಾರ್ಟ್‌ನಲ್ಲಿ ಕೆಲಸಗಾರರ ಸಂಬಳ ಎಷ್ಟಿರುತ್ತದೆ? ನೀವು ಅಂದುಕೊಂಡಿದ್ದು ತಪ್ಪು, ಇಲ್ಲಿದೆ ಅಸಲಿ ಸತ್ಯ!

0
ಮಡೆನೂರು ಮನು ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್

ಮಡೆನೂರು ಮನು ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್

0
ಪೊಲೀಸ್ ಜೀಪ್ ಏರಿದ ಶಾಸಕ!

ಪೊಲೀಸ್ ಜೀಪ್ ಏರಿದ ಶಾಸಕ!

0
ಮಳೆಯಲ್ಲಿ ನೆನೆದ ಮಾನವ ಮರಣ: ಕಾಲುವೆಗೆ ಕೊಚ್ಚಿಹೋದ ಮಗುವಿನ ಬದುಕು ದುರಂತ ಅಂತ್ಯ

ಮಳೆಯಲ್ಲಿ ನೆನೆದ ಮಾನವ ಮರಣ: ಕಾಲುವೆಗೆ ಕೊಚ್ಚಿಹೋದ ಮಗುವಿನ ಬದುಕು ದುರಂತ ಅಂತ್ಯ

June 15, 2025

ಬೆಳ್ಳಿ ಜೊತೆ ಬಂಗಾರ ಗೆದ್ದ ಶಿಕ್ಷಕ!

June 14, 2025
ಬಳ್ಳಿ ನೆಟ್ಟು ಬಡತನ ಓಡಿಸಿದ ಯುವಕ

ಬಳ್ಳಿ ನೆಟ್ಟು ಬಡತನ ಓಡಿಸಿದ ಯುವಕ

June 14, 2025
  • Trending
  • Comments
  • Latest
ಪೊಲೀಸ್ ಜೀಪ್ ಏರಿದ ಶಾಸಕ!

ಪೊಲೀಸ್ ಜೀಪ್ ಏರಿದ ಶಾಸಕ!

June 11, 2025
ಬೆಂಗಳೂರು ಕಾಲ್ತುಳಿತ: ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ

ಬೆಂಗಳೂರು ಕಾಲ್ತುಳಿತ: ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ

June 11, 2025
ಸ್ಮಾರ್ಟ್ ಫೋನ್ ರಿಪೇರಿ ತರಬೇತಿ ಅರ್ಜಿ ಆಹ್ವಾನ

ಸ್ಮಾರ್ಟ್ ಫೋನ್ ರಿಪೇರಿ ತರಬೇತಿ ಅರ್ಜಿ ಆಹ್ವಾನ

June 9, 2025

D-Mart: ಡಿಮಾರ್ಟ್‌ನಲ್ಲಿ ಕೆಲಸಗಾರರ ಸಂಬಳ ಎಷ್ಟಿರುತ್ತದೆ? ನೀವು ಅಂದುಕೊಂಡಿದ್ದು ತಪ್ಪು, ಇಲ್ಲಿದೆ ಅಸಲಿ ಸತ್ಯ!

0
ಮಡೆನೂರು ಮನು ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್

ಮಡೆನೂರು ಮನು ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್

0
ಪೊಲೀಸ್ ಜೀಪ್ ಏರಿದ ಶಾಸಕ!

ಪೊಲೀಸ್ ಜೀಪ್ ಏರಿದ ಶಾಸಕ!

0
ಮಳೆಯಲ್ಲಿ ನೆನೆದ ಮಾನವ ಮರಣ: ಕಾಲುವೆಗೆ ಕೊಚ್ಚಿಹೋದ ಮಗುವಿನ ಬದುಕು ದುರಂತ ಅಂತ್ಯ

ಮಳೆಯಲ್ಲಿ ನೆನೆದ ಮಾನವ ಮರಣ: ಕಾಲುವೆಗೆ ಕೊಚ್ಚಿಹೋದ ಮಗುವಿನ ಬದುಕು ದುರಂತ ಅಂತ್ಯ

June 15, 2025

ಬೆಳ್ಳಿ ಜೊತೆ ಬಂಗಾರ ಗೆದ್ದ ಶಿಕ್ಷಕ!

June 14, 2025
ಬಳ್ಳಿ ನೆಟ್ಟು ಬಡತನ ಓಡಿಸಿದ ಯುವಕ

ಬಳ್ಳಿ ನೆಟ್ಟು ಬಡತನ ಓಡಿಸಿದ ಯುವಕ

June 14, 2025
Sunday, June 15, 2025
mobiletime.in
Advertisement
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಾಭಿಪ್ರಾಯ
  • ನಮ್ಮೂರು – ನಮ್ಮ ಜಿಲ್ಲೆ
  • ರಾಜಕೀಯ
  • ನಿಮ್ಮ ಭವಿಷ್ಯ
  • ಸಿನಿಮಾ
  • ವಿಡಿಯೋ
No Result
View All Result
  • Home
  • ಲೇಖನ
  • ವಾಣಿಜ್ಯ
  • ಜನಾಭಿಪ್ರಾಯ
  • ನಮ್ಮೂರು – ನಮ್ಮ ಜಿಲ್ಲೆ
  • ರಾಜಕೀಯ
  • ನಿಮ್ಮ ಭವಿಷ್ಯ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • Home
  • ಲೇಖನ
  • ವಾಣಿಜ್ಯ
  • ಜನಾಭಿಪ್ರಾಯ
  • ನಮ್ಮೂರು – ನಮ್ಮ ಜಿಲ್ಲೆ
  • ರಾಜಕೀಯ
  • ನಿಮ್ಮ ಭವಿಷ್ಯ
  • ಸಿನಿಮಾ
  • ವಿಡಿಯೋ

ಪ್ಲಾಸ್ಟಿಕ್ ಮುಕ್ತ ಸಮಾಜಕ್ಕೆ ಮಹಿಳೆಯ ಪಣ

ukskofc@gmail.comby ukskofc@gmail.com
in ಲೇಖನ
Facebook X-twitter Youtube Wordpress
Spread the love

ಕಾನ್ಸರ್’ಗೆ ತುತ್ತಾಗಿ ಸಾವನಪ್ಪಿದವರನ್ನು ಹತ್ತಿರದಿಂದ ಕಂಡ ಕುಮಟಾದ ಸುಮಂಗಲಾ ಆಚಾರಿ ತಮ್ಮ ಮಗಳ ಜೊತೆ ಸೇರಿ `ಪ್ಲಾಸ್ಟಿಕ್ ಮುಕ್ತ ಸಮಾಜ’ ನಿರ್ಮಾಣಕ್ಕಾಗಿ ದುಡಿಯುತ್ತಿದ್ದಾರೆ. ಇದಕ್ಕಾಗಿ ಅವರು ಆಯ್ದುಕೊಂಡ ಮಾರ್ಗ ಬಟ್ಟೆಗಳಿಂದ ಕೈ ಚೀಲ ತಯಾರಿಸುವ ಉದ್ದಿಮೆ!

Advertisement. Scroll to continue reading.

2018ರಲ್ಲಿ 1.25 ಲಕ್ಷ ರೂ ಸಾಲ ಮಾಡಿ ಕುಮಟಾದ ಸಿದ್ದಿನಬಾವಿಯಲ್ಲಿನ ತಮ್ಮ ಮನೆಯಲ್ಲಿಯೇ ಅವರು ಬಟ್ಟೆಯ ಕೈ ಚೀಲಗಳನ್ನು ಹೊಲಿಯಲು ಶುರು ಮಾಡಿದರು. ಇದೀಗ ಅವರು ಇನ್ನೂ 5 ಮಹಿಳೆಯರಿಗೆ ಉದ್ಯೋಗ ನೀಡಿದ್ದಾರೆ. ಕೇವಲ 2ರೂ ಲಾಭದಿಂದ ಮಾರಾಟವಾಗುವ ಬಟ್ಟೆಯ ಕೈ ಚೀಲಗಳಿಂದ ಅವರು ಪ್ರತಿ ತಿಂಗಳು 60 ಸಾವಿರ ರೂ ದುಡಿಯುತ್ತಿದ್ದಾರೆ.
ಸಿದ್ಧನಬಾವಿ ಸುತ್ತಮುತ್ತಲಿನ ಪ್ರದೇಶದಲ್ಲಿ ನಾಲ್ಕು ವರ್ಷದ ಅವಧಿಯಲ್ಲಿ ಐವರು ಕಾನ್ಸರ್‌ನಿಂದ ಸಾವನಪ್ಪಿದರು. ಇದನ್ನು ಕಂಡ ಸುಮಂಗಲಾ ಆಚಾರಿ `ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣ’ಕ್ಕಾಗಿ ಹೋರಾಟ ನಡೆಸಿದರು. ಪ್ಲಾಸ್ಟಿಕ್ ಬಳಸದಂತೆ ಬೀದಿ ಬೀದಿಯಲ್ಲಿ ಜಾಗೃತಿ ಮೂಡಿಸುವಾಗ ಜನ ಇವರನ್ನು ನೋಡಿ ವ್ಯಂಗ್ಯವಾಡಿದರು. ಆಗ ಪ್ಲಾಸ್ಟಿಕ್ ಬದಲಾಗಿ ಬಟ್ಟೆಯಿಂದ ಬ್ಯಾಗ್ ತಯಾರಿಸುವ ಉದ್ದಿಮೆ ಶುರು ಮಾಡಿದರು. ಮೊದಲು ಕೆಲವಡೆ ಉಚಿತವಾಗಿ ತಾವು ತಯಾರಿಸಿದ ಬ್ಯಾಗ್ ವಿತರಿಸಿ ಪ್ರಚಾರ ನಡೆಸಿದರು. ಬ್ಯಾಗ್ ಗುಣಮಟ್ಟದ ಬಗ್ಗೆ ಮೆಚ್ಚುಗೆ ಶುರುವಾಗುತ್ತಲೇ ಅಲ್ಪ ಮಟ್ಟದ ಲಾಭ ಇರಿಸಿಕೊಂಡು ಮಾರಾಟ ಶುರು ಮಾಡಿದರು. ಇದೀಗ ಅವರ ಬಟ್ಟೆಯ ಬ್ಯಾಗ್ ಉದ್ದಿಮೆ ದೊಡ್ಡದಾಗಿ ಬೆಳೆದಿದೆ. ಸುಮಾರು 17ಬಗೆಯ ಬಟ್ಟೆಯ ಕೈ ಚೀಲಗಳನ್ನು ಅವರು ತಯಾರಿಸುತ್ತಾರೆ. ಇಷ್ಟಾದರೂ `ಜನ ಪ್ಲಾಸ್ಟಿಕ್ ವ್ಯಾಮೋಹ ಬಿಟ್ಟಿಲ್ಲ’ ಎಂದು ಅವರು ನೋವಿನಿಂದ ನುಡಿಯುತ್ತಾರೆ.

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

ಸುಮಂಗಲಾ ಆಚಾರಿ ಅವರ ಪತಿ ಕೊಲ್ಲೂರುಗೆ ತೆರಳುವ ಬಸ್’ನಲ್ಲಿ ಕಂಡೆಕ್ಟರ್ ಆಗಿದ್ದರು. ಹೀಗಾಗಿ ಮೂಕಾಂಬಿಕಾ ದೇವಿಯ ಹೆಸರಿನಲ್ಲಿ ಸುಮಂಗಲಾ ಆಚಾರಿ ಅವರು `ಮೂಕಾಂಬಿಕಾ ಇಕೋ ಬ್ಯಾಗ್’ ಎಂಬ ಉದ್ದಿಮೆ ನಡೆಸಿದರು.  ರಾಜ್ಯದ ನಾನಾ ದೇವಾಲಯಗಳಿಗೆ ಅವರು ತಯಾರಿಸಿದ ಕೈ ಚೀಲಗಳು ಬಳಕೆಯಾಗುತ್ತಿವೆ. 5ರೂಪಾಯಿಯಿಂದ 250ರೂಪಾಯಿವರೆಗಿನ ವಿವಿಧ ರೀತಿಯ ಕೈ ಚೀಲಗಳನ್ನು ಇವರು ತಯಾರಿಸುತ್ತಾರೆ. ಗೋಕರ್ಣ ಸೇರಿದಂತೆ ಹಲವು ದೇವಾಲಯಗಳಲ್ಲಿ ಅವರ ಕೈಗಳಲ್ಲಿ ಅರಳಿದ ಚೀಲಗಳಲ್ಲಿ ಪ್ರಸಾದ ಕೊಡಲಾಗುತ್ತದೆ. ಇಡಗುಂಜಿ ತೇರಿನ ಬಾವುಟವನ್ನು ಸಹ ಅವರು ನಿರ್ಮಿಸಿಕೊಟ್ಟಿದ್ದಾರೆ. `ಮೊದಲು ರಾತ್ರಿ 2ಗಂಟೆಯವರೆಗೆ ಕುಳಿತು ಬ್ಯಾಗ್ ತಯಾರಿಸುತ್ತಿದ್ದೇವು. ಸದ್ಯ ಬ್ಯಾಗ್ ಜೊತೆ ಮಹಿಳೆಯರ ಪೌಚ್, ಮಕ್ಕಳ ಸಮವಸ್ತ್ರಗಳನ್ನು ತಯಾರಿಸುತ್ತಿದ್ದು, ಅರಣ್ಯ ಇಲಾಖೆಯವರಿಗೆ ಗಿಡಗಳನ್ನು ನೆಡಲು ಪ್ಲಾಸ್ಟಿಕ್ ಬದಲಾಗಿ ಕಾಗದ ಅಥವಾ ಬಟ್ಟೆಯ ಚೀಲ ಪೂರೈಸುವ ಚಿಂತನೆಯಿದೆ’ ಎಂದು ಸುಮಂಗಲಾ ಅವರ ಪುತ್ರಿ ವೈಷ್ಣವಿ ಹೇಳಿದರು.

ADVERTISEMENT

ವಿದ್ಯಾರ್ಥಿಗಳ ಮೂಲಕ ಕೈ ಚೀಲ ಮಾರಾಟ!
ಅವರ ಮನೆಗೆ ಬೆಂಗಳೂರಿನಿoದ ಇಂಜಿನಿಯರಿoಗ್ ವಿದ್ಯಾರ್ಥಿಯೊಬ್ಬರು ಬಂದಿದ್ದರು. ಮಹಿಳೆಯರು ಬಳಸುವ ಪೌಚ್, ಬ್ಯಾಗ್ ಗಳನ್ನು ಪಡೆದ ಅವರು ಬೆಂಗಳೂರಿಗೆ ತೆರಳಿ ಅದನ್ನು ಮಾರಾಟ ಮಾಡಿದರು. ಸುಮಂಗಲಾ ಅವರ ಬಳಿ ತರಕಾರಿ ತರಲು ಬಳಸುವ ಚೀಲ, ಚಿನ್ನಾಭರಣಗಳನ್ನು ಇಡುವ ಚೀಲ, ಅಡುಗೆ ಮಾಡುವಾಗ ಬಳಸುವ ಏಪ್ರಾನ್, ದೇವಾಲಯಗಳಲ್ಲಿ ಪ್ರಸಾದಕ್ಕೆ ಬಳಸುವ ಚೀಲ, ಮಾಸ್ಕ್, ಮಹಿಳೆಯರಿಗಾಗಿ ಪೌಚ್, ಚೂಡಿದಾರ, ಶಾಲಾ ಮಕ್ಕಳ ಸಮವಸ್ತ್ರಗಳ ಎಲ್ಲವೂ ಲಭ್ಯ. ಉದ್ಯೋಗ ಇಲ್ಲದವರಿಗೆ ಅವರು ತಮ್ಮ ಬ್ಯಾಗ್ ಇತರರಿಗೆ ಮಾರಾಟ ಮಾಡಿ ಹಣಗಳಿಸುವ ಉಪಾಯವನ್ನು ಕಲಿಸುತ್ತಾರೆ. ಸುಮಂಗಲಾ ಅವರ ಫೋನ್ ನಂ: 9482580866

Previous Post

ಬಡವರನ್ನು ಕಂಡರೆ ಈ ಅಧಿಕಾರಿಗೆ ಎಲ್ಲಿಲ್ಲದ ಕನಿಕರ: ತಂದೆ ಶಿಕ್ಷಕರಾಗಿದ್ದ ಶಾಲೆಗೆ ಮಗನ ಕೊಡುಗೆ ಅಪಾರ!

Next Post

ಬಳ್ಳಿ ನೆಟ್ಟು ಬಡತನ ಓಡಿಸಿದ ಯುವಕ

Related Posts

ಬಳ್ಳಿ ನೆಟ್ಟು ಬಡತನ ಓಡಿಸಿದ ಯುವಕ
ಲೇಖನ

ಬಳ್ಳಿ ನೆಟ್ಟು ಬಡತನ ಓಡಿಸಿದ ಯುವಕ

June 14, 2025
ಬಡವರನ್ನು ಕಂಡರೆ ಈ ಅಧಿಕಾರಿಗೆ ಎಲ್ಲಿಲ್ಲದ ಕನಿಕರ: ತಂದೆ ಶಿಕ್ಷಕರಾಗಿದ್ದ ಶಾಲೆಗೆ ಮಗನ ಕೊಡುಗೆ ಅಪಾರ!
ಲೇಖನ

ಬಡವರನ್ನು ಕಂಡರೆ ಈ ಅಧಿಕಾರಿಗೆ ಎಲ್ಲಿಲ್ಲದ ಕನಿಕರ: ತಂದೆ ಶಿಕ್ಷಕರಾಗಿದ್ದ ಶಾಲೆಗೆ ಮಗನ ಕೊಡುಗೆ ಅಪಾರ!

June 14, 2025
ಜನ ಜಾಗೃತಿಗಾಗಿ ದಿನವಿಡೀ ದುಡಿಯುವ ಏಕಾಂಗಿ!
ಲೇಖನ

ಜನ ಜಾಗೃತಿಗಾಗಿ ದಿನವಿಡೀ ದುಡಿಯುವ ಏಕಾಂಗಿ!

June 14, 2025
ಕಾರ್ಟೂನ್ ಲೋಕದ ಕಿಂಗ್ ಈ ಇಕೋ ಪಾರ್ಕ: ದಾಂಡೇಲಿಯ ಚಿಣ್ಣರಲೋಕಕ್ಕೆ ನಿಮಗಿದೋ ಸ್ವಾಗತ!
ಲೇಖನ

ಕಾರ್ಟೂನ್ ಲೋಕದ ಕಿಂಗ್ ಈ ಇಕೋ ಪಾರ್ಕ: ದಾಂಡೇಲಿಯ ಚಿಣ್ಣರಲೋಕಕ್ಕೆ ನಿಮಗಿದೋ ಸ್ವಾಗತ!

June 14, 2025
ಅಂತಿoಥವರಲ್ಲ ಈ ವಿಜ್ಞಾನಿ: ಗಿಡ-ಮರಗಳೇ ಇವರ ಮನೆ ದೇವರು!
ಲೇಖನ

ಅಂತಿoಥವರಲ್ಲ ಈ ವಿಜ್ಞಾನಿ: ಗಿಡ-ಮರಗಳೇ ಇವರ ಮನೆ ದೇವರು!

June 14, 2025
ಅತ್ಯದ್ಭುತ ಕಂಠಸಿರಿಗೆ ಅಂಕೋಲೆಯ ಜನತೆ ಫೀದಾ: ಸಂಗೀತ ಕ್ಷೇತ್ರದ ಮೆರಗು ಹೆಚ್ಚಿಸುವ ಮೇಘನಾ
ಲೇಖನ

ಅತ್ಯದ್ಭುತ ಕಂಠಸಿರಿಗೆ ಅಂಕೋಲೆಯ ಜನತೆ ಫೀದಾ: ಸಂಗೀತ ಕ್ಷೇತ್ರದ ಮೆರಗು ಹೆಚ್ಚಿಸುವ ಮೇಘನಾ

June 14, 2025
Next Post
ಬಳ್ಳಿ ನೆಟ್ಟು ಬಡತನ ಓಡಿಸಿದ ಯುವಕ

ಬಳ್ಳಿ ನೆಟ್ಟು ಬಡತನ ಓಡಿಸಿದ ಯುವಕ

ಬೆಳ್ಳಿ ಜೊತೆ ಬಂಗಾರ ಗೆದ್ದ ಶಿಕ್ಷಕ!

ಮಳೆಯಲ್ಲಿ ನೆನೆದ ಮಾನವ ಮರಣ: ಕಾಲುವೆಗೆ ಕೊಚ್ಚಿಹೋದ ಮಗುವಿನ ಬದುಕು ದುರಂತ ಅಂತ್ಯ

ಮಳೆಯಲ್ಲಿ ನೆನೆದ ಮಾನವ ಮರಣ: ಕಾಲುವೆಗೆ ಕೊಚ್ಚಿಹೋದ ಮಗುವಿನ ಬದುಕು ದುರಂತ ಅಂತ್ಯ

  • Home
  • ಲೇಖನ
  • ವಾಣಿಜ್ಯ
  • ಜನಾಭಿಪ್ರಾಯ
  • ನಮ್ಮೂರು – ನಮ್ಮ ಜಿಲ್ಲೆ
  • ರಾಜಕೀಯ
  • ನಿಮ್ಮ ಭವಿಷ್ಯ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಾಭಿಪ್ರಾಯ
  • ನಮ್ಮೂರು – ನಮ್ಮ ಜಿಲ್ಲೆ
  • ರಾಜಕೀಯ
  • ನಿಮ್ಮ ಭವಿಷ್ಯ
  • ಸಿನಿಮಾ
  • ವಿಡಿಯೋ

Jogadhamane, Tatagar
Yellapur – 581359

Email: ukskofc@gmail.com

Developed by Naik & Co  © Copyright Publisher of Mobile time Kannada Daily

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • Front Pages One
  • Home
  • Janabhipraya

Developed by Naik & Co © Copyright Publisher of Mobile time Kannada Daily

×

No WhatsApp Number Found!

WhatsApp us