• Trending
  • Comments
  • Latest

ಆಕ್ಷೆಪಣೆ ಹಿನ್ನಲೆ ಈ ವರದಿ ಪ್ರಸಾರಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ

October 3, 2025
A life-threatening birthday party!

ಬದುಕಿಗೆ ಮಾರಕವಾದ ಬರ್ತಡೆ ಪಾರ್ಟಿ!

October 7, 2025
A man who earned three paise a month looted three crores!

ಮೂರು ಕಾಸಿನ ಸಂಬಳಕ್ಕಿದ್ದವ ಮೂರು ಕೋಟಿ ಕೊಳ್ಳೆಹೊಡೆದ!

October 25, 2025
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ನೀರಿಗೆ ಬಂದ ನಾರಿ ಮೇಲೆ ದೌರ್ಜನ್ಯ!

December 16, 2025
The tiger ran away after seeing the corner!

ಕೋಣನ ಕಂಡು ಓಡಿದ ಹುಲಿ!

December 16, 2025
Hospital issue Ananthamurthy roars outside the session!

ಆಸ್ಪತ್ರೆ ವಿಷಯ: ಅಧಿವೇಶನದ ಹೊರಗೆ ಅನಂತಮೂರ್ತಿ ಘರ್ಜನೆ!

December 16, 2025
  • Trending
  • Comments
  • Latest

ಆಕ್ಷೆಪಣೆ ಹಿನ್ನಲೆ ಈ ವರದಿ ಪ್ರಸಾರಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ

October 3, 2025
A life-threatening birthday party!

ಬದುಕಿಗೆ ಮಾರಕವಾದ ಬರ್ತಡೆ ಪಾರ್ಟಿ!

October 7, 2025
A man who earned three paise a month looted three crores!

ಮೂರು ಕಾಸಿನ ಸಂಬಳಕ್ಕಿದ್ದವ ಮೂರು ಕೋಟಿ ಕೊಳ್ಳೆಹೊಡೆದ!

October 25, 2025
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ನೀರಿಗೆ ಬಂದ ನಾರಿ ಮೇಲೆ ದೌರ್ಜನ್ಯ!

December 16, 2025
The tiger ran away after seeing the corner!

ಕೋಣನ ಕಂಡು ಓಡಿದ ಹುಲಿ!

December 16, 2025
Hospital issue Ananthamurthy roars outside the session!

ಆಸ್ಪತ್ರೆ ವಿಷಯ: ಅಧಿವೇಶನದ ಹೊರಗೆ ಅನಂತಮೂರ್ತಿ ಘರ್ಜನೆ!

December 16, 2025
  • Home
  • Janamata
Tuesday, December 16, 2025
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ವರದಕ್ಷಿಣೆ ತರದ ವಧು: ಕಿರುಕುಳ!

Achyutkumar by Achyutkumar
December 15, 2025
Share on FacebookShare on WhatsappShare on Twitter
ADVERTISEMENT

ನಗೀನಾ ಅವರು ಮೊಹಮದ್ ಅವರನ್ನು ಮದುವೆ ಆಗಿ ಚಿತ್ರಹಿಂಸೆ ಅನುಭವಿಸುತ್ತಿದ್ದಾರೆ. ಮೊಹಮದ್ ಅವರ ಜೊತೆ ಅವರ ಕುಟುಂಬದವರು ಸಹ ವರದಕ್ಷಿಣೆಗಾಗಿ ನಗೀನಾ ಅವರನ್ನು ಕಾಡಿಸುತ್ತಿದ್ದಾರೆ.

ADVERTISEMENT

ಯಲ್ಲಾಪುರದ ಮಂಚಿಕೇರಿ ಬಳಿಯ ಹಲಸಿನಕೊಪ್ಪದಲ್ಲಿ ವಾಸವಾಗಿರುವ ಮೊಹಮದ್ ಮುಜಮ್ಮಿಲ್ ಶೇಖ್ ಅವರನ್ನು ನಗೀನಾ ಅವರು ಮದುವೆ ಆಗಿದ್ದಾರೆ. ಆದರೆ, ನಗೀನಾ ಅವರು ವರದಕ್ಷಿಣೆ ಕೊಡದ ಕಾರಣ ಮೊಹಮದ್ ಅವರ ಕುಟುಂಬದವರು ಬೇಸರದಲ್ಲಿದ್ದಾರೆ. ವರದಕ್ಷಿಣೆ ಕೊಡುವಂತೆ ಮೊಹಮದ್ ಕುಟುಂಬದವರು ಕಾಡಿಸುತ್ತಿದ್ದು, ನಗೀನಾ ಅವರ ಮೇಲೆ ದೈಹಿಕ ಹಲ್ಲೆಯನ್ನು ಮಾಡಿದ್ದಾರೆ.

ADVERTISEMENT

ನಗೀನಾ ಅವರ ಮೇಲೆ ಪತಿ ಮಹಮದ್ ಅವರ ಜೊತೆ ಅತ್ತೆ ಜಾಹೀರಾಬಿ ಶೇಖ್, ಮೈದುನರಾದ ಮಸ್ತಾಪ ಶೇಖ್, ಮಹಮದ್ ರಫೀಕ್ ಶೇಕ್, ಖಾಜಾ ಖರೀಂ ಶೇಖ್, ಮಹಮದ್ ಸಲಿಂ ಶೇಖ್, ಮಹಮದ್ ಗೌಸ್ ಶೇಖ್ ಸೇರಿ ದಬ್ಬಾಳಿಕೆ ನಡೆಸಿದ್ದಾರೆ. 2024ರ ಫೆಬ್ರವರಿ 23ರಿಂದಲೂ ಅವರೆಲ್ಲರೂ ಸೇರಿ ಹಿಂಸೆ ನೀಡುತ್ತಿದ್ದಾರೆ. ಇಷ್ಟು ದಿನಗಳ ಕಾಲ ಅದನ್ನು ಸಹಿಸಿಕೊಂಡಿದ್ದ ನಗೀನಾ ಅವರು ಇದೀಗ ಪತಿ ಹಾಗೂ ಅವರ ಕುಟುಂಬದ ವಿರುದ್ಧ ಸಿಡಿದೆದ್ದಿದ್ದಾರೆ.

ADVERTISEMENT

ನವೆಂಬರ್ 7ರಂದು ಆ ಏಳು ಜನ ಸೇರಿ ನಗೀನಾ ಅವರನ್ನು ಪೀಡಿಸಿದ್ದಾರೆ. ವರದಕ್ಷಿಣೆ ತರದ ಕಾರಣ ಮೈ ಮುಟ್ಟಿ ಮಾತನಾಡಿಸಿದ್ದಾರೆ. ಜೊತೆಗೆ ಜೀವ ಬೆದರಿಕೆಯನ್ನು ಒಡ್ಡಿದ್ದಾರೆ. ಈ ಎಲ್ಲಾ ವಿಷಯದ ಬಗ್ಗೆ ನಗೀನಾ ಅವರು ತಂದೆ-ತಾಯಿಗೆ ಹೇಳಿದ್ದು, ಅವರ ಸಲಹೆ ಮೇರೆಗೆ ಗಂಡನ ಜೊತೆ ಅವರ ಕುಟುಂಬದವರ ವಿರುದ್ಧವೂ ದೂರು ನೀಡಿದ್ದಾರೆ.

ಮಹಿಳೆಯ ರಕ್ಷಣೆಗಿರುವ ಸಹಾಯವಾಣಿ ಸಂಖ್ಯೆ: 181

ADVERTISEMENT
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋