• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Siddapura Teacher suffers heart attack while playing badminton; dies!

ಸಿದ್ದಾಪುರ | ಬ್ಯಾಡ್ಮಿಟನ್ ಆಡುತ್ತಿದ್ದ ಶಿಕ್ಷಕನಿಗೆ ಹೃದಯಘಾತ: ಸಾವು!

August 14, 2026
Yellapur Murder Unidentified man found abandoned!

ಯಲ್ಲಾಪುರ | ಕೊಲೆ: ಅನಾಥವಾಗಿ ಬಿದ್ದ ಅಪರಿಚಿತ!

August 13, 2026
`ನನ್ನ ಸಾವಿಗೆ ನಾನೇ ಕಾರಣ’

ಮುಂಡಗೋಡ | ನೇಣಿಗೆ ಶರಣಾದ ಯುವಕ

August 13, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Siddapura Teacher suffers heart attack while playing badminton; dies!

ಸಿದ್ದಾಪುರ | ಬ್ಯಾಡ್ಮಿಟನ್ ಆಡುತ್ತಿದ್ದ ಶಿಕ್ಷಕನಿಗೆ ಹೃದಯಘಾತ: ಸಾವು!

August 14, 2026
Yellapur Murder Unidentified man found abandoned!

ಯಲ್ಲಾಪುರ | ಕೊಲೆ: ಅನಾಥವಾಗಿ ಬಿದ್ದ ಅಪರಿಚಿತ!

August 13, 2026
`ನನ್ನ ಸಾವಿಗೆ ನಾನೇ ಕಾರಣ’

ಮುಂಡಗೋಡ | ನೇಣಿಗೆ ಶರಣಾದ ಯುವಕ

August 13, 2026
  • Home
  • Janamata
Friday, August 14, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ನದಿ ಜೊಡಣೆ: ನಮಗೂ ಮಾರಕ.. ನಿಮಗೂ ಕಂಟಕ!

Achyutkumar by Achyutkumar
January 31, 2026
River linking Deadly for us.. Deadly for you too!
Share on FacebookShare on WhatsappShare on Twitter
ADVERTISEMENT

ಉತ್ತರ ಕನ್ನಡ ಜಿಲ್ಲೆಯಲ್ಲಿ ನೈಸರ್ಗಿಕವಾಗಿ ಹರಿಯುವ ನದಿಯನ್ನು ಬೇರೆಡೆ ತಿರುಗಿಸಿದರೆ ಅದರಿಂದ ಅನೇಕ ದುಷ್ಪರಿಣಾಮಗಳಾಗಲಿವೆ. ಇಲ್ಲಿನ ಕೃಷಿ, ಮೀನುಗಾರಿಕೆ ಜೊತೆ ಪರಿಸರದ ಮೇಲೆಯೂ ನದಿ ತಿರುವು ಯೋಜನೆ ಪರಿಣಾಮ ಬೀರಲಿದೆ.

ADVERTISEMENT

ಅಘನಾಶಿನಿ ನದಿಯ ನೀರನ್ನು ಸಿದ್ದಾಪುರದ ಮೂಲಕ ವಾಣಿ ವಿಲಾಸ ಸರೋವರಕ್ಕೆ 35 ಟಿಎಂಸಿ ನೀರು ಸರಬರಾಜು ಮಾಡಲು ಸರ್ಕಾರ 134ಕಿಮೀ ಕಾಲುವೆ ನಿರ್ಮಿಸಲು ಉದ್ದೇಶಿಸಿದೆ. ಈ ಯೋಜನೆಯಿಂದ 250 ಜಾತಿಯ ಮೀನುಗಳು, 120 ಜಾತಿಯ ಪಕ್ಷಿಗಳು ಹಾಗೂ 13 ಜಾತಿಯ ಮ್ಯಾಂಗ್ರೋ ಸಂತತಿ ಕುಸಿತವಾಗಲಿದೆ. ಈ ಯೋಜನೆ ಜಾರಿ ಆದಲ್ಲಿ ನದಿ ನೀರಿನ ಪ್ರಮಾಣ ಕಡಿಮೆ ಆಗಲಿದ್ದು, ಸಮುದ್ರದ ಉಪ್ಪು ನೀರು ನದಿ ಆವರಿಸುವ ಆತಂಕ ಎದುರಾಗಲಿದೆ. ಜೊತೆಗೆ ಮೀನಿನ ಸಂತತಿ ನಾಶ, ಜೀವ ವೈವಿಧ್ಯ ಉತ್ಪಾದನೆಯ ಕುಸಿತ, ಕೃಷಿ ಚಟುವಟಿಕೆ ಮತ್ತು ಕುಡಿಯುವ ನೀರಿಗೆ ಅಭಾವ ಆಗುವ ಲಕ್ಷಣಗಳು ಹೆಚ್ಚಿದೆ.

ಅಘನಾಶಿನಿ ನದಿಯ ಮೇಲೆ ಅವಲಂಬಿತವಾಗಿರುವ ಕರಾವಳಿ ಭಾಗದ ಸುಮಾರು 20 ಸಾವಿರ ಕುಟುಂಬಗಳ ಮೇಲೆ ವೃತ್ತಿ, ಕೃಷಿ ಮತ್ತು ಆರ್ಥಿಕ ಅವಲಂಬಿತರ ಮೇಲೆ ನೇರವಾಗಿ ಯೋಜನೆ ಪರಿಣಾಮ ಬೀರಲಿದೆ. ಮುಖ್ಯವಾಗಿ ಅಘನಾಶಿನಿ ನದಿ ಅಂಚಿನಲ್ಲಿ ಉತ್ಪತ್ತಿಯಾಗುತ್ತಿರುವ ಚಿಪ್ಪು ಮೀನು ನಶಿಸಲಿದೆ. ಅಘನಾಶಿನಿ ನದಿಯ ತೀರದಲ್ಲಿ ಸಹಸ್ರಾರು ಕುಟುಂಬಗಳು ನೈಸರ್ಗಿಕವಾಗಿ ಬೆಳೆಯುತ್ತಿರುವ ಚಿಪ್ಪು ಮೀನು ಬದುಕಿ ಜೀವನ ಕಟ್ಟಿಕೊಂಡಿದ್ದು, ಅವರ ಸ್ವಾವಲಂಭಿ ಬದುಕಿಗೆ ನಷ್ಟವಾಗಲಿದೆ.

ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಈ ವಿಷಯದ ಬಗ್ಗೆ ಸ್ಥಳ ಭೇಟಿ ನಡೆದಿ ಅಧ್ಯಯನ ಮಾಡಿದ್ದಾರೆ. ಕರಾವಳಿ ಭಾಗದ ನದಿ ಅವಲಂಬಿತ ಜನರ ಆಥೀಕ ಬಿಕ್ಕಟ್ಟಿಗೆ ಅಘನಾಶಿನಿ ನದಿ ಜೋಡಣೆ ಕಾರಣವಾಗುವ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಮಂಜುನಾಥ ಮರಾಠಿ ನಾಗೂರು, ಮುಜಾಫರ್ ಕರೀಂ ಸಾಬ ಸಂತೆಗುಳಿ, ಸೀತಾರಾಮ ನಾಯ್ಕ ಬುಗರಿಬೈಲ್, ಶಂಕರ್ ಗೌಡ ಕಂದವಳ್ಳಿ, ಕಾಸಿಂ ಅಬುಬಕರ್ ಸಂತೆಗುಳಿ, ದಿವಾಕರ್ ನಾಯ್ಕ ಸಂತೆಗುಳಿ, ಕುರಿಯಾ ಕೋಸ್ತಾ ಹಳವಳ್ಳಿ, ಬೀರ ಗೋವಿಂದ ಗೌಡ ಬಡಾಳ, ಹಿಲ್ಲರ್ ಪಿಂಟೊ ದೂಳ್‌ಹೊಳೆ ಅವರು ಸ್ಥಳ ಭೇಟಿ ಮಾಡಿ, ವಿವರ ದಾಖಲಿಸಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Siddapura Teacher suffers heart attack while playing badminton; dies!

ಸಿದ್ದಾಪುರ | ಬ್ಯಾಡ್ಮಿಟನ್ ಆಡುತ್ತಿದ್ದ ಶಿಕ್ಷಕನಿಗೆ ಹೃದಯಘಾತ: ಸಾವು!

August 14, 2026
Yellapur Murder Unidentified man found abandoned!

ಯಲ್ಲಾಪುರ | ಕೊಲೆ: ಅನಾಥವಾಗಿ ಬಿದ್ದ ಅಪರಿಚಿತ!

August 13, 2026
`ನನ್ನ ಸಾವಿಗೆ ನಾನೇ ಕಾರಣ’

ಮುಂಡಗೋಡ | ನೇಣಿಗೆ ಶರಣಾದ ಯುವಕ

August 13, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!