• Latest
Frequent accidents Aghanashini Road in the High Court yard!

ಪದೇ ಪದೇ ಅಪಘಾತ: ಹೈಕೋರ್ಟ ಅಂಗಳದಲ್ಲಿ ಅಘನಾಶಿನಿ ರಸ್ತೆ!

3 weeks ago
Prediction for July 23 2025

2025 ಅಗಷ್ಟ 6ರ ದಿನ ಭವಿಷ್ಯ

39 minutes ago

ಸರಾಯಿ ನಶೆಯಲ್ಲಿ ಇಲಿ ಪಾಷಣ ಕುಡಿದ!

1 hour ago
ADVERTISEMENT

ಭ್ರಷ್ಟಾಚಾರ: ತನಿಖೆಗೆ ಬಂದ ಅಧಿಕಾರಿಯದೇ ಮತ್ತೊಂದು ಹಗರಣ!

1 hour ago

ಯಲ್ಲಾಪುರ: ಗಾಂಧೀ ಕುಟುಂಬಕ್ಕೆ ಇಲ್ಲ ರಕ್ಷಣೆ!

2 hours ago
Kaiga Nuclear Power Plant which has given 20 crores for wildlife protection How many employees are there How much electricity has been generated so far

ವನ್ಯಜೀವಿ ರಕ್ಷಣೆಗೆ 20 ಕೋಟಿ ಕೊಟ್ಟ ಕೈಗಾ ಅಣು ಘಟಕ: ಇಲ್ಲಿರುವ ಉದ್ಯೋಗಿಗಳೆಷ್ಟು? ಈವರೆಗೆ ಉತ್ಪಾದಿಸಿದ ವಿದ್ಯುತ್ ಎಷ್ಟು?

2 hours ago
ADVERTISEMENT
Tuesday, August 5, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT
ADVERTISEMENT

ಪದೇ ಪದೇ ಅಪಘಾತ: ಹೈಕೋರ್ಟ ಅಂಗಳದಲ್ಲಿ ಅಘನಾಶಿನಿ ರಸ್ತೆ!

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
Frequent accidents Aghanashini Road in the High Court yard!
Advertisement is not enabled. Advertisement is not enabled. Advertisement is not enabled.
ADVERTISEMENT

ಶಾಲಾ ವಲಯದ ರಸ್ತೆಯಲ್ಲಿ ಸೂಚನಾ ಫಲಕ ಅಳವಡಿಸುವುದು ಹಾಗೂ ಅಗತ್ಯವಿದ್ದಲ್ಲಿ ಹಂಪ್ ಅಳವಡಿಸುವ ವಿಷಯವಾಗಿ ಕುಮಟಾದ ಜನ ಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರ ಹೋರಾಟ ಮುಂದುವರೆಸಿದ್ದು, ಇದೇ ವಿಷಯವಾಗಿ ಇದೀಗ ಹೋರಾಟಗಾರರು ಹೈಕೋರ್ಟ ಮೊರೆ ಹೋಗಿದ್ದಾರೆ.

ಕುಮಟಾ ತಾಲೂಕಿನ ಜನತಾ ಫ್ಲೋಟ್ ಮಾಸೂರ್ ಕ್ರಾಸ್‌ನ ಅಘನಾಶಿನಿ ತಲುಪುವ ರಸ್ತೆಯಲ್ಲಿ ಪದೇ ಪದೇ ಅಪಘಾತವಾಗುತ್ತಿದೆ. ಈ ಮಾರ್ಗದಲ್ಲಿ ಶಾಲೆಯೂ ಇದ್ದು, ನಿತ್ಯ ನೂರಾರು ಮಕ್ಕಳು ಸಂಚರಿಸುತ್ತಾರೆ. ಅತ್ಯಧಿಕ ರೆಸಾರ್ಟ ಸಹ ಈ ಮಾರ್ಗದಲ್ಲಿರುವುದರಿಂದ ವಾಹನಗಳ ಓಡಾಟವೂ ಹೆಚ್ಚಾಗಿದೆ. ಹೀಗಾಗಿ ಶಾಲೆಯ ಬಳಿ ಸೂಚನಾ ಫಲಕ ಅಳವಡಿಸುವುದರ ಜೊತೆ ವಾಹನದ ವೇಗ ನಿಯಂತ್ರಿಸಲು ಹಂಪ್ ಅಳವಡಿಸಬೇಕು ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಆಗ್ರಹಿಸುತ್ತಲೇ ಬಂದಿದ್ದಾರೆ. ಆದರೆ, ಸರ್ಕಾರ ಮಾತ್ರ ಇದನ್ನು ಕಿವಿಗೆ ಹಾಕಿಕೊಂಡಿರಲಿಲ್ಲ.

ADVERTISEMENT

ಅರ್ಜಿ ಸಲ್ಲಿಸಿ ಒಂದು ವರ್ಷವಾದರೂ ಯಾವುದೇ ಕ್ರಮವಾಗದ ಕಾರಣ ಮಂಗಳವಾರ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಅವರು ಬೆಂಗಳೂರು ಹೈಕೋರ್ಟ ಅಧೀನದಲ್ಲಿರುವ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಈ ಬಗ್ಗೆ ಪತ್ರ ರವಾನಿಸಿದ್ದಾರೆ. ರಸ್ತೆ ವಿಷಯವಾಗಿ ಲೋಕೋಪಯೋಗಿ ಇಲಾಖೆ, ಜಿಲ್ಲಾಡಳಿತ, ಮುಖ್ಯಮಂತ್ರಿ-ಸಚಿವರು ಸೇರಿ ಹಲವು ಹಂತದಲ್ಲಿ ಬರೆದ ಪತ್ರದ ದಾಖಲೆಗಳನ್ನು ಅವರು ರವಾನಿಸಿದ್ದಾರೆ. ಕಳೆದ ವರ್ಷ ಇಲ್ಲಿ ನಡೆದ ಅಪಘಾತದಲ್ಲಿ ಶಿಕ್ಷಕರೊಬ್ಬರು ಸಾವನಪ್ಪಿದನ್ನು ಉಲ್ಲೇಖಿಸಿದ್ದಾರೆ.

Advertisement. Scroll to continue reading.
Advertisement. Scroll to continue reading.
ADVERTISEMENT

ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ, ಪ್ರಮುಖರಾದ ರಾಜಮ್ಮ ನಾಯರ್, ಗಫುರ್ ಸಾಬ್, ಮುನ್ನಾ ಸಾಬ್, ಸಂಜಯ ಬಾಡ್ಕರ್ ಮೊದಲಾದವರು ಈ ವೇಳೆ ಇದ್ದರು.

Share this:

  • Click to share on Facebook (Opens in new window) Facebook
  • Click to share on X (Opens in new window) X

Discussion about this post

Previous Post

ಯಲ್ಲಾಪುರ ಜಾತ್ರೆ: ಕೊನೆಗೂ ಸಿಕ್ಕಿತು ಕಾಣೆಯಾದ ಪೆನ್ ಡ್ರೈವ್

Next Post

ಗೃಹಬಂಧನದಲ್ಲಿದ್ದ ಕಾಡು ಮನುಷ್ಯನಿಗೆ ಪುನರ್ಜನ್ಮ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋