• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Crore Rupees The son-in-law who cheated his grandmother!

ಕೋಟಿ ರೂಪಾಯಿ: ಅಜ್ಜಿಯ ಕಾಸು ಹೊಡೆದ ಅಳಿಯ!

June 22, 2026
Rickshaw hits divider Driver dies!

ಡಿವೈಡರಿಗೆ ಗುದ್ದಿದ ರಿಕ್ಷಾ: ಚಾಲಕ ಸಾವು!

June 22, 2026
Accident Humane Lorry Association!

ಅಪಘಾತ: ಮಾನವೀಯತೆ ಮೆರೆದ ಲಾರಿ ಸಂಘ!

June 22, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Crore Rupees The son-in-law who cheated his grandmother!

ಕೋಟಿ ರೂಪಾಯಿ: ಅಜ್ಜಿಯ ಕಾಸು ಹೊಡೆದ ಅಳಿಯ!

June 22, 2026
Rickshaw hits divider Driver dies!

ಡಿವೈಡರಿಗೆ ಗುದ್ದಿದ ರಿಕ್ಷಾ: ಚಾಲಕ ಸಾವು!

June 22, 2026
Accident Humane Lorry Association!

ಅಪಘಾತ: ಮಾನವೀಯತೆ ಮೆರೆದ ಲಾರಿ ಸಂಘ!

June 22, 2026

ಉಚಿತ ಬಂಜೆತನ ತಪಾಸಣಾ ಶಿಬಿರ - ಜೂನ್ 23, 2026

ಸ್ಥಳ: ಹೈಟೆಕ್ ರಕ್ತ ತಪಾಸಣಾ ಕೇಂದ್ರ & ಪಾಲಿ ಕ್ಲಿನಿಕ್ ಅಂಕೋಲಾ | ನೋವಾ ಐವಿಎಫ್

  • Home
Tuesday, June 23, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಹಸಿದು ಬಂದವರಿಗೆ ಹೊಡೆದು ಕಳುಹಿಸಿದ ಹೊಟೇಲ್ ಮಾಲಕ!

Achyutkumar by Achyutkumar
June 22, 2026
Hotel owner who beat and sent away hungry guests!
Share on FacebookShare on WhatsappShare on Twitter

ಹಸಿದ ಹೊಟ್ಟೆಗೆ ಊಟ ಕೊಡಲು ಯೋಗ್ಯತೆ ಇಲ್ಲದ ಕುಮಟಾದ ಗೋವರ್ಧನ ರೆಸ್ಟೋರೆಂಟಿನವರು ಊಟ ಬಯಸಿ ಬಂದ ಭಿಕ್ಷುಕರಿಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ. `ಹಣ ಕೊಟ್ಟು ಊಟ ಮಾಡುತ್ತೇವೆ’ ಎಂದರೂ ಅವರಿಗೆ ಊಟ ಕೊಡಲು ನಿರಾಕರಿಸಿ ಹಿಗ್ಗಾಮುಗ್ಗ ಥಳಿಸಿದ್ದಾರೆ.

ADVERTISEMENT

ಸಾಗರ ತಾಲೂಕಿನ ಆಲಮಟ್ಟಿ ಗ್ರಾಮದ ರಮೇಶ ಹಾಗೂ ದ್ಯಾಮವ್ವ ದಂಪತಿ ಯಲ್ಲಮ್ಮ ದೇವಿಯ ಮೂರ್ತಿ ಹೊತ್ತು ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಭಿಕ್ಷಾಟನೆ ನಿಷೇಧವಿದ್ದರೂ ಅದರ ಅರಿವಿಲ್ಲದೇ ಆ ದಂಪತಿ ದೇವರ ಹೆಸರಿನಲ್ಲಿ ಎಲ್ಲಡೆ ಸಂಚರಿಸಿ ಕಾಸು ಸಂಗ್ರಹಿಸುತ್ತಾರೆ. ಸೋಮವಾರ ಮಧ್ಯಾಹ್ನ ಹೊಟ್ಟೆ ಹಸಿದ ಕಾರಣ ಜನರಿಂದ ಸಂಗ್ರಹಿಸಿದ ಚಿಲ್ಲರೆ ಹಣ ಬಳಸಿ ಊಟ ಮಾಡಲು ಅವರು ನಿರ್ಧರಿಸಿದ್ದಾರೆ. ಇದಕ್ಕಾಗಿ ಆ ದಂಪತಿ ಕುಮಟಾ ಹೊಸ ಬಸ್ ನಿಲ್ದಾಣ ಬಳಿಯ ಗೋವರ್ಧನ ರೆಸ್ಟೋರೆಂಟಿನ ಒಳಗೆ ಪ್ರವೇಶಿಸಿದ್ದಾರೆ. ಆ ದಂಪತಿಯ ವೇಷ-ಭೂಷಣ ನೋಡಿದ ಹೊಟೇಲಿನವರು ಅವರನ್ನು ಹೊರಗೆ ದಬ್ಬಿದ್ದಾರೆ. `ಕಾಸು ಕೊಟ್ಟು ಊಟ ಮಾಡುತ್ತೇವೆ’ ಎಂದರೂ ಸಹ ಅದಕ್ಕೆ ಅವಕಾಶ ಕೊಟ್ಟಿಲ್ಲ. ಅಲ್ಲಿಯೇ ಇದ್ದ ಭಿಕ್ಷÄಕ ದಂಪತಿ ಮೇಲೆ ಹೊಟೇಲಿನವರು ಹಲ್ಲೆ ಮಾಡಿದ್ದು, ಇದನ್ನು ನೋಡಿ ಅಲ್ಲಿ ಜನ ಜಮಾಯಿಸಿದ್ದಾರೆ.

ADVERTISEMENT

ಹೋಟೆಲ್ ಮಾಲಕ ಗಣೇಶ ನಾಯ್ಕ ಹಾಗೂ ಸೆಕ್ಯೂರಿಟಿ ಗಾರ್ಡ್ ಸೇರಿ ಭಿಕ್ಷುಕರಿಬ್ಬರ ಮೇಲೆ ದಾಳಿ ಮಾಡಿದ್ದಾರೆ. `ಊಟ ಕೊಡಲಾಗದಿದ್ದರೂ ಪರವಾಗಿಲ್ಲ. ಹೊಡೆಯಬೇಡಿ’ ಎಂದು ಆ ದಂಪತಿ ಅಂಗಲಾಚಿದರೂ ಗಣೇಶ ನಾಯ್ಕ ಅವರು ತಮ್ಮ ಸಿಟ್ಟು ಕಡಿಮೆ ಆಗುವವರೆಗೂ ಥಳಿಸಿದ್ದಾರೆ. ಅದಾದ ನಂತರ ಜಮಾಯಿಸಿದ ಜನ ಪೊಲೀಸರಿಗೆ ಫೋನ್ ಮಾಡಿದ್ದಾರೆ. ಪಿಸೈ ಖಾದರ್ ಭಾಷಾ ಹಾಗೂ ರವಿ ಗುಡ್ಡಿ ಅವರು ರಿಕ್ಷಾ ಮೂಲಕ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Crore Rupees The son-in-law who cheated his grandmother!

ಕೋಟಿ ರೂಪಾಯಿ: ಅಜ್ಜಿಯ ಕಾಸು ಹೊಡೆದ ಅಳಿಯ!

June 22, 2026
Rickshaw hits divider Driver dies!

ಡಿವೈಡರಿಗೆ ಗುದ್ದಿದ ರಿಕ್ಷಾ: ಚಾಲಕ ಸಾವು!

June 22, 2026
Accident Humane Lorry Association!

ಅಪಘಾತ: ಮಾನವೀಯತೆ ಮೆರೆದ ಲಾರಿ ಸಂಘ!

June 22, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

3
✋99804 99383