• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Well and borewell contaminated Foamy water is the fate of the people of Hosalli!

ಬಾವಿ ಜೊತೆ ಬೋರ್‌ವೆಲ್ ಕಲುಷಿತ: ಹೊಸಳ್ಳಿ ಜನರಿಗೆ ನೊರೆ ನೀರೇ ಗತಿ!

May 25, 2026
Those who went for food became the dead!

ಹೊಟ್ಟೆಪಾಡಿಗಾಗಿ ಹೋದವರೇ ಹೆಣವಾದರು!

May 24, 2026

ವಿಷ ಕುಡಿದರೂ ಸಾಯಲಿಲ್ಲ.. ಬಾವಿಗೆ ಬಿದ್ದರೂ ಜೀವ ಹೋಗಿಲ್ಲ.. ನೇಣಿಗೆ ಶರಣಾದರೂ ಪ್ರಯೋಜನಕ್ಕೆ ಬಂದಿಲ್ಲ!

May 24, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Well and borewell contaminated Foamy water is the fate of the people of Hosalli!

ಬಾವಿ ಜೊತೆ ಬೋರ್‌ವೆಲ್ ಕಲುಷಿತ: ಹೊಸಳ್ಳಿ ಜನರಿಗೆ ನೊರೆ ನೀರೇ ಗತಿ!

May 25, 2026
Those who went for food became the dead!

ಹೊಟ್ಟೆಪಾಡಿಗಾಗಿ ಹೋದವರೇ ಹೆಣವಾದರು!

May 24, 2026

ವಿಷ ಕುಡಿದರೂ ಸಾಯಲಿಲ್ಲ.. ಬಾವಿಗೆ ಬಿದ್ದರೂ ಜೀವ ಹೋಗಿಲ್ಲ.. ನೇಣಿಗೆ ಶರಣಾದರೂ ಪ್ರಯೋಜನಕ್ಕೆ ಬಂದಿಲ್ಲ!

May 24, 2026
  • Home
Monday, May 25, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಪತ್ನಿಯಿಂದಲೇ ಹನಿಟ್ರಾಪ್: ಮದುವೆಯಾಗಿ ಮೋಸ ಹೋದ ಡಾಕ್ಟರು!

Achyutkumar by Achyutkumar
November 22, 2025
894
VIEWS
Share on FacebookShare on WhatsappShare on Twitter

ಮದುವೆ ಆದ ಗಂಡನ ವಿರುದ್ಧವೇ ಅತ್ಯಾಚಾರ ಆರೋಪ ಮಾಡಿದ ಮಹಿಳೆಯೊಬ್ಬರು 15 ಲಕ್ಷ ರೂ ಬೇಡಿಕೆಯಿಟ್ಟ ವಿಚಿತ್ರ ವಿದ್ಯಮಾನ ಭಟ್ಕಳದಲ್ಲಿ ಬೆಳಕಿಗೆ ಬಂದಿದೆ. ಹಣಕೊಡದ ಕಾರಣ ಮಹಿಳೆ ಅತ್ಯಾಚಾರದ ದೂರು ನೀಡಿದ್ದು, ನಿಸಾರ್ ಸಾಹೇಬ್ ಅವರು 28 ದಿನದ ಜೈಲು ವಾಸ ಮುಗಿಸಿ ಮನೆಗೆ ಮರಳಿದ್ದಾರೆ!

ADVERTISEMENT

ಭಟ್ಕಳದ ಆಜಾದ್ ನಗರದಲ್ಲಿ ನಿಸಾರ್ ಸಾಹೇಬ್ ಅವರು ವಂಶಪಾರoಪರಿಕವಾಗಿ ಹೋಮಿಯೋಪತಿ ಔಷಧಿ ನೀಡುತ್ತ ಬಂದಿದ್ದಾರೆ. ಕುರಾನ್ ಶಿಕ್ಷಕರಾಗಿಯೂ ಅವರು ಕೆಲಸ ಮಾಡುತ್ತಿದ್ದಾರೆ. ಅಕ್ಟೊಬರ್ 29ರಂದು ಅವರು ಮುಸ್ಲಿಂ ಸಮುದಾಯದ ಸಂಪ್ರದಾಯದ ಪ್ರಕಾರ ಹೆಬಳೆ ಗಾಂಧೀನಗರದ ಪ್ರಥಿಮಾ (ಹೆಸರು ಬದಲಿಸಿದೆ) ಎಂಬಾತರನ್ನು ಎರಡನೇ ಪತ್ನಿಯನ್ನಾಗಿ ಸ್ವೀಕರಿಸಿದ್ದಾರೆ. ಅದಾದ ನಂತರ ಪ್ರಥಿಮಾ ಅವರನ್ನು ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಆದರೆ, ಪ್ರಥಿಮಾ ಅವರು ಬೆಂಗಳೂರಿಗೆ ಹೋದ ತಕ್ಷಣ `ಸಂಬoಧಿಕರಿಗೆ ಅನಾರೋಗ್ಯ’ ಎಂದು ಹೇಳಿ ಭಟ್ಕಳ ಬಸ್ಸು ಹತ್ತಿದ್ದಾರೆ.

ADVERTISEMENT

ಭಟ್ಕಳಕ್ಕೆ ಬಂದ ಪ್ರಥಿಮಾ ಅವರು ಹೆಬಳೆಯಲ್ಲಿರುವ ನಿಸಾರ್ ಸಾಹೇಬ್ ಅಕ್ಕನ ಮನೆಯಲ್ಲಿ ವಾಸವಾಗಿದ್ದು, ಅಕ್ಟೊಬರ್ 11ರಂದು ನಿಸಾರ್ ಸಾಹೇಬ್ ಅವರು ಪತ್ನಿ ನೋಡಲು ಊರಿಗೆ ಮರಳಿದರು. ಆ ದಿನ ರಾತ್ರಿ ಪತ್ನಿ ಕರೆದುಕೊಂಡು ಅವರು ಆಲ್ ಮುನಾಲ್ ಲಾಡ್ಜಿಗೆ ಹೋದರು. ಆಗ ಅಲ್ಲಿ ಅನೇಕ ಜನ ಜಮಾಯಿಸಿದ್ದು, `ನಿನ್ನ ಜೊತೆ ಇದ್ದವರು ಯಾರು?’ ಎಂದು ನಿಸಾರ್ ಸಾಹೇಬ್ ಅವರನ್ನು ಪ್ರಶ್ನಿಸಿದರು. ಆಗ, ನಿಸಾರ್ ಸಾಹೇಬ್ ಅವರು `ಆಕೆ ನನ್ನ ಪತ್ನಿ’ ಎಂದರು. ಆದರೆ, ಪ್ರಥಿಮಾ ಅವರು `ನನ್ನನ್ನು ಬಲವಂತವಾಗಿ ಇಲ್ಲಿ ಕರೆದುಕೊಂಡು ಬಂದಿದ್ದಾರೆ. ಈ ಮೊದಲು ಬೇರೆ ಬೇರೆ ಕರೆದೊಯ್ದು ರೇಪ್ ಮಾಡಿದ್ದಾರೆ’ ಎಂದು ಕೂಗಾಡಿದರು!

ADVERTISEMENT

ತಕ್ಷಣ ಪ್ರಥಿಮಾ ಅವರು ನಿಸಾರ್ ಸಾಹೇಬ್ ಅವರ ಮೊಬೈಲ್ ಕಸಿದರು. `15 ಲಕ್ಷ ರೂ ಕೊಟ್ಟು ಸೆಟ್ಲಮೆಂಟ್ ಮಾಡಿಕೋ. ಇಲ್ಲವಾದರೆ ನಿನ್ನ ವಿರುದ್ಧ ರೇಪ್ ಕೇಸ್ ಹಾಕುವೆ’ ಎಂದು ಬೆದರಿಸಿದರು. ಇದಕ್ಕಾಗಿ 15 ದಿನ ಕಾಲಾವಕಾಶ ಕೊಟ್ಟಿದ್ದು, ಸೆಪ್ಟಂಬರ್ 14ರಂದು ಭಟ್ಕಳ ಗ್ರಾಮೀಣ ಠಾಣೆಗೆ ಹೋಗಿ ನಿಸಾರ್ ಸಾಬ್ ವಿರುದ್ಧ ಪ್ರಥಿಮಾ ಅವರು ಅತ್ಯಾಚಾರದ ದೂರು ದಾಖಲಿಸಿದರು. ಪರಿಣಾಮ ನಿಸಾರ್ ಸಾಹೇಬ್ ಅವರು 28 ದಿನಗಳ ಕಾಲ ಜೈಲು ಅನುಭವಿಸಿದರು. ಜಾಮೀನಿನ ಮೇಲೆ ಹೊರಬಂದ ನಿಸಾರ್ ಸಾಹೇಬ್ ಅವರು ತಮಗಾದ ಹನಿಟ್ರಾಪ್ ಅನುಭವವನ್ನು ಬಿಚ್ಚಿಟ್ಟರು. ಅನ್ಯಾಯದ ಬಗ್ಗೆ ಪೊಲೀಸ್ ದೂರು ದಾಖಲಿಸಿ, ವಿಷಯ ವಿವರಿಸಿದರು

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Well and borewell contaminated Foamy water is the fate of the people of Hosalli!

ಬಾವಿ ಜೊತೆ ಬೋರ್‌ವೆಲ್ ಕಲುಷಿತ: ಹೊಸಳ್ಳಿ ಜನರಿಗೆ ನೊರೆ ನೀರೇ ಗತಿ!

May 25, 2026
Those who went for food became the dead!

ಹೊಟ್ಟೆಪಾಡಿಗಾಗಿ ಹೋದವರೇ ಹೆಣವಾದರು!

May 24, 2026

ವಿಷ ಕುಡಿದರೂ ಸಾಯಲಿಲ್ಲ.. ಬಾವಿಗೆ ಬಿದ್ದರೂ ಜೀವ ಹೋಗಿಲ್ಲ.. ನೇಣಿಗೆ ಶರಣಾದರೂ ಪ್ರಯೋಜನಕ್ಕೆ ಬಂದಿಲ್ಲ!

May 24, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋