• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Those who went for food became the dead!

ಸಾವಿನ ಸಂಖ್ಯೆ 11ಕ್ಕೆ ಏರಿಕೆ!

May 25, 2026

ದುಡ್ಡು ಕೊಟ್ಟು ಕೆಟ್ಟ ಭಟ್ಟರು!

May 25, 2026
This woman is the president of the Men's Welfare Committee!

ಪುರುಷ ಹಿತರಕ್ಷಣಾ ಸಮಿತಿಗೆ ಈ ಮಹಿಳೆಯೇ ಅಧ್ಯಕ್ಷೆ!

May 25, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Those who went for food became the dead!

ಸಾವಿನ ಸಂಖ್ಯೆ 11ಕ್ಕೆ ಏರಿಕೆ!

May 25, 2026

ದುಡ್ಡು ಕೊಟ್ಟು ಕೆಟ್ಟ ಭಟ್ಟರು!

May 25, 2026
This woman is the president of the Men's Welfare Committee!

ಪುರುಷ ಹಿತರಕ್ಷಣಾ ಸಮಿತಿಗೆ ಈ ಮಹಿಳೆಯೇ ಅಧ್ಯಕ್ಷೆ!

May 25, 2026
  • Home
Tuesday, May 26, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಪ್ರಜಾಪತಿ ಮಾಡಿದ ಕಿತಾಪತಿ: ವೆಂಕಟೇಶನಿಗೆ ಮೂರು ನಾಮ!

Achyutkumar by Achyutkumar
November 1, 2025
854
VIEWS
Share on FacebookShare on WhatsappShare on Twitter

80 ಲಕ್ಷ ರೂ ಮೌಲ್ಯದ ಚಿನ್ನ 50 ಲಕ್ಷ ರೂಪಾಯಿಗೆ ಖರೀದಿಸುವ ಆಸೆಗೆ ಬಿದ್ದ ಹೊನ್ನಾವರದ ವೆಂಕಟೇಶ ಮಹಾಲೆ ಅವರಿಗೆ ಮೂರು ನಾಮ ಬಿದ್ದಿದೆ. ಪ್ರಜಾಪತಿ ಎಂಬಾತ ಮಾಡಿದ ಕಿತಾಪತಿಗೆ ಕಿರಾಣಿ ವ್ಯಾಪಾರಿ ಹೊಂಡಕ್ಕೆ ಬಿದ್ದಿದ್ದಾರೆ.

ADVERTISEMENT

ಹೊನ್ನಾವರ ಗುಣವಂತೆಯ ಹಡುಕನಕೇರಿಯಲ್ಲಿ ವೆಂಕಟೇಶ ಗಣಪಯ್ಯ ಮಹಾಲೆ ಅವರು ವಾಸವಾಗಿದ್ದಾರೆ. ಗುಣವಂತೆಯಲ್ಲಿ ಅವರು ತಮ್ಮದೇ ಆದ ಶ್ರೀ ಮಹಾಲಸಾ ನಾರಾಯಣಿ ಪ್ರಾವಿಜನ್ ಸ್ಟೋರ್ಸ ಎಂಬ ಕಿರಾಣಿ ಅಂಗಡಿ ನಡೆಸುತ್ತಾರೆ. ವ್ಯವಹಾರಸ್ಥರಾಗಿರುವ ವೆಂಕಟೇಶ ಮಹಾಲೆ ಅವರು ಕಡಿಮೆ ಬೆಲೆಗೆ ಏನು ಸಿಕ್ಕರೂ ಬಿಡುವವರಲ್ಲ. ಇಂಥಹುದೇ ದುರಾಸೆಯಿಂದ ಅವರು ಇದೀಗ ಮೋಸ ಹೋಗಿದ್ದಾರೆ.

ADVERTISEMENT

2025ರ ಮೇ ಮಾಸದಲ್ಲಿ ರಾಜಸ್ಥಾನದ ರಾಜು ಪ್ರಜಾಪತಿ ಎಂಬಾತರು ವೆಂಕಟೇಶ ಮಹಾಲೆ ಅವರ ಅಂಗಡಿಗೆ ಬಂದಿದ್ದರು. ಅನೇಕ ವಸ್ತುಗಳನ್ನು ಖರೀದಿಸಿ ಪ್ರಾಮಾಣಿಕ ವ್ಯವಹಾರ ನಡೆಸಿದ್ದರು. ಅದಾದ ನಂತರ ನಿತ್ಯವೂ ಆಗಮಿಸಿ ವಿವಿಧ ವಸ್ತು ಖರೀದಿಸುತ್ತಿದ್ದರು. ರಾಜು ಪ್ರಜಾಪತಿ ಅವರನ್ನು ಕಂಡರೆ ವೆಂಕಟೇಶ ಮಹಾಲೆ ಅವರಿಗೆ ಎಲ್ಲಿಲ್ಲದ ವಿಶ್ವಾಸಬೆಳೆಯಿತು. ಅವರು ಹೇಳಿದನ್ನೆಲ್ಲ ಕೇಳಲು ಶುರು ಮಾಡಿದರು.

ADVERTISEMENT

ಹೀಗಿರುವಾಗ 20 ದಿನದ ಹಿಂದೆ ಕಿರಾಣಿ ಅಂಗಡಿಗೆ ಬಂದಿದ್ದ ರಾಜು ಪ್ರಜಾಪತಿ ಅವರು ವೆಂಕಟೇಶ ಮಹಾಲೆ ಅವರ ಕಿವಿಯಲ್ಲಿ ಸಣ್ಣದಾಗಿ ಊದಿದ್ದರು. `ತನ್ನ ಬಳಿ 750 ಗ್ರಾಂ ಬಂಗಾರ ಇದೆ. ತುಂಬಾ ಹಳೆಯ ಬಂಗಾರ ಅದಾಗಿದ್ದು, 80 ಲಕ್ಷ ರೂಪಾಯಿವರೆಗೆ ಬೆಲೆಯಿದೆ’ ಎಂದು ಪ್ರಜಾಪತಿ ಹೇಳಿದರು. ದಿನದಿಂದ ದಿನಕ್ಕೆ ಬಂಗಾರದ ಬೆಲೆ ಏರಿಕೆ ಆಗುತ್ತಿರುವುದನ್ನು ವೆಂಕಟೇಶ ಮಹಾಲೆ ಅವರು ಗಮನಿಸಿದ್ದರು. ಆ ಎಲ್ಲಾ ಬಂಗಾರವನ್ನು ತಾವೇ ಖರೀದಿಸುವ ಯೋಜನೆಗೆ ಬಿದ್ದರು.

ರಾಜು ಪ್ರಜಾಪತಿ ಹಾಗೂ ವೆಂಕಟೇಶ ಮಹಾಲೆ ಅವರ ನಡುವಿನ ಮಾತುಕಥೆಯಲ್ಲಿ 50 ಲಕ್ಷ ರೂಪಾಯಿಗೆ ಹೊಂದಾಣಿಕೆಯಾಯಿತು. ಅಲ್ಲಿ-ಇಲ್ಲಿ ಕೂಡಿಟ್ಟ ಎಲ್ಲಾ ಹಣವನ್ನು ವೆಂಕಟೇಶ ಮಹಾಲೆ ಅವರು ಒಟ್ಟಾಗಿ ಸೇರಿಸಿದರು. ಅಕ್ಟೊಬರ್ 30ರಂದು ಹಣಕ್ಕೆ ಸಿದ್ಧತೆ ಮಾಡಿಕೊಂಡು ಪ್ರಜಾಪತಿ ಅವರಿಗೆ ಫೋನ್ ಮಾಡಿದರು. ಅಕ್ಟೊಬರ್ 31ರಂದು ಬಂಗಾರ ತರುವಂತೆ ಸೂಚನೆ ಕೊಟ್ಟರು.

ಅದರ ಪ್ರಕಾರ, ರಾಜು ಪ್ರಜಾಪತಿ ಅವರು ನಿಗದಿತ ಸಮಯಕ್ಕೆ ಮತ್ತೊಬ್ಬ ವ್ಯಕ್ತಿ ಜೊತೆ ಬಂದರು. ಹಳೆಯ ಬಂಗಾರ ಕೊಟ್ಟು 50 ಲಕ್ಷ ರೂ ಹಣಪಡೆದರು. ಅದಾದ ನಂತರ ವೆಂಕಟೇಶ ಮಹಾಲೆ ಅವರು ಖುಷಿಯಾಗಿ ಅಕ್ಕಸಾಲಿಗನ ಬಳಿ ಓಡಿದರು. ಬಂಗಾರ ತಪಾಸಣೆ ನಡೆಸಿದಾಗ ಅದು ನಕಲಿ ಎಂದು ಗೊತ್ತಾಯಿತು. ತಕ್ಷಣ ರಾಜು ಪ್ರಜಾಪತಿ ಅವರಿಗೆ ಫೋನ್ ಮಾಡಿದರು. ಆದರೆ, ಪ್ರಜಾಪತಿ ಫೋನ್ ಸ್ವಿಚ್ ಆಫ್ ಬರುತ್ತಿತ್ತು!

ತಮಗಾದ ಮೋಸ, ಅನ್ಯಾಯದ ಬಗ್ಗೆ ವೆಂಕಟೇಶ ಮಹಾಲೆ ಅವರು ಮಂಕಿ ಪೊಲೀಸ್ ಠಾಣೆಗೆ ಹೋಗಿ ವಿವರಿಸಿದರು. ಪೊಲೀಸರು ಪ್ರಕರಣ ದಾಖಲಿಸಿದ್ದು, ಮೋಸ ಮಾಡಿದವರಿಗಾಗಿ ಹುಡುಕಾಟ ನಡೆಸಿದ್ದಾರೆ.

`ಅತಿ ಆಸೆ ಗತಿಗೇಡು’

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Those who went for food became the dead!

ಸಾವಿನ ಸಂಖ್ಯೆ 11ಕ್ಕೆ ಏರಿಕೆ!

May 25, 2026

ದುಡ್ಡು ಕೊಟ್ಟು ಕೆಟ್ಟ ಭಟ್ಟರು!

May 25, 2026
This woman is the president of the Men's Welfare Committee!

ಪುರುಷ ಹಿತರಕ್ಷಣಾ ಸಮಿತಿಗೆ ಈ ಮಹಿಳೆಯೇ ಅಧ್ಯಕ್ಷೆ!

May 25, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋