• Trending
  • Comments
  • Latest

ಆಕ್ಷೆಪಣೆ ಹಿನ್ನಲೆ ಈ ವರದಿ ಪ್ರಸಾರಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ

October 3, 2025
A life-threatening birthday party!

ಬದುಕಿಗೆ ಮಾರಕವಾದ ಬರ್ತಡೆ ಪಾರ್ಟಿ!

October 7, 2025
A man who earned three paise a month looted three crores!

ಮೂರು ಕಾಸಿನ ಸಂಬಳಕ್ಕಿದ್ದವ ಮೂರು ಕೋಟಿ ಕೊಳ್ಳೆಹೊಡೆದ!

October 25, 2025
ಆರೋಗ್ಯವಂತ ಮಗುವಿಗಾಗಿ ಸ್ವರ್ಣಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Skill-appropriate employment

ಉದ್ಯೋಗ ಅವಕಾಶ: ನಾಲ್ಕು ಹುದ್ದೆಗಳ ನೇಮಕಾತಿ ಪ್ರಕಟಣೆ

November 7, 2025

ಜನಗಣತಿ: ಪ್ರಾಯೋಗಿಕ ಪರೀಕ್ಷೆಗೆ ಜೊಯಿಡಾ ಆಯ್ಕೆ

November 7, 2025
2025 ಸೆಪ್ಟೆಂಬರ್ 30ರ ದಿನ ಭವಿಷ್ಯ

2025 ನವೆಂಬರ್ 8ರ ದಿನ ಭವಿಷ್ಯ

November 7, 2025
  • Trending
  • Comments
  • Latest

ಆಕ್ಷೆಪಣೆ ಹಿನ್ನಲೆ ಈ ವರದಿ ಪ್ರಸಾರಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ

October 3, 2025
A life-threatening birthday party!

ಬದುಕಿಗೆ ಮಾರಕವಾದ ಬರ್ತಡೆ ಪಾರ್ಟಿ!

October 7, 2025
A man who earned three paise a month looted three crores!

ಮೂರು ಕಾಸಿನ ಸಂಬಳಕ್ಕಿದ್ದವ ಮೂರು ಕೋಟಿ ಕೊಳ್ಳೆಹೊಡೆದ!

October 25, 2025
ಆರೋಗ್ಯವಂತ ಮಗುವಿಗಾಗಿ ಸ್ವರ್ಣಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Skill-appropriate employment

ಉದ್ಯೋಗ ಅವಕಾಶ: ನಾಲ್ಕು ಹುದ್ದೆಗಳ ನೇಮಕಾತಿ ಪ್ರಕಟಣೆ

November 7, 2025

ಜನಗಣತಿ: ಪ್ರಾಯೋಗಿಕ ಪರೀಕ್ಷೆಗೆ ಜೊಯಿಡಾ ಆಯ್ಕೆ

November 7, 2025
2025 ಸೆಪ್ಟೆಂಬರ್ 30ರ ದಿನ ಭವಿಷ್ಯ

2025 ನವೆಂಬರ್ 8ರ ದಿನ ಭವಿಷ್ಯ

November 7, 2025
  • Home
  • Janamata
Friday, November 7, 2025
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ‌
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ‌
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಭಾನುವಾರ ವಸೂಲಿಗೆ ಬಂದ ಶಿರಸಿ RTO!

Achyutkumar by Achyutkumar
November 2, 2025
Sirsi RTO came for collection on Sunday!
Share on FacebookShare on WhatsappShare on Twitter

ಶಿರಸಿ-ಕುಮಟಾ ಹೆದ್ದಾರಿ ಬಂದ್ ಆದ ಪರಿಣಾಮ ಭಾರೀ ಗಾತ್ರದ ಟಿಪ್ಪರ್ ಹಾಗೂ ಲಾರಿಗಳು ಹುಬ್ಬಳ್ಳಿ-ಅಂಕೋಲಾ ಮಾರ್ಗವಾಗಿ ಸಂಚರಿಸುತ್ತಿದೆ. ಹೀಗಾಗಿ ವಾರದ ಏಳು ದಿನ ಶಿರಸಿ RTO ಮಲ್ಲಿಕಾರ್ಜುನ ಕೊಪ್ಪದ ಅವರು ಯಲ್ಲಾಪುರಕ್ಕೆ ಬಂದಿದ್ದು, ಹೆದ್ದಾರಿಯಲ್ಲಿ ದೊಡ್ಡ ದೊಡ್ಡ ವಾಹನ ನಿಲ್ಲಿಸಿ ವಸೂಲಿ ನಡೆಸುತ್ತಿದ್ದಾರೆ. ಎಲ್ಲಾ ದಾಖಲೆ ಸರಿಯಿದ್ದರೂ ಹಣ ವಸೂಲಿ ಮಾಡಿದ ಕಾರಣ ಲಾರಿ ಚಾಲಕ ಹಾಗೂ ಮಾಲಕರು ಗಲಾಟೆ ಮಾಡಿದ್ದಾರೆ!

ADVERTISEMENT

ಕಳೆದ ಎರಡು ತಿಂಗಳಿನಿOದ ಶಿರಸಿ RTO  ಮಲ್ಲಿಕಾರ್ಜುನ ಕೊಪ್ಪದ ಅವರು ತಮ್ಮ ಮೂವರು ಸಿಬ್ಬಂದಿ ಜೊತೆ ಯಲ್ಲಾಪುರಕ್ಕೆ ಬರುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಲಾರಿಗಳಿಗೆ ಅಡ್ಡಲಾಗಿ ಕೈ ಮಾಡುವ ಅವರು ತಪಾಸಣೆ ನೆಪದಲ್ಲಿ ಅವರನ್ನು ಕಾಡಿಸುತ್ತಿದ್ದಾರೆ. ನಿಲ್ಲಿಸಿದ ಎಲ್ಲಾ ಗಾಡಿಯವರಿಂದಲೂ ಕಡ್ಡಾಯವಾಗಿ 500 ರೂ ವಸೂಲಿ ಮಾಡುತ್ತಿದ್ದಾರೆ. ಹಣ ಕೊಡದಿದ್ದರೆ ಅನಗತ್ಯ ಕೇಸು ದಾಖಲಿಸಿ ಕೋರ್ಟು-ಕಚೇರಿ ಅಲೆದಾಡಿಸುತ್ತಿದ್ದಾರೆ. ಈ ವಿಷಯದ ಬಗ್ಗೆ ಉತ್ತರ ಕನ್ನಡ ಲಾರಿ ಮಾಲಕರ ಸಂಘದವರು ದೂರಿದ್ದು, ಭಾನುವಾರ RTO ನಡೆ ವಿರೋಧಿಸಿ ಮಲ್ಲಿಕಾರ್ಜುನ ಕೊಪ್ಪದ ಅವರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ.

ADVERTISEMENT

ಯಲ್ಲಾಪುರದ ಮಾಗೋಡು ಕ್ರಾಸಿನ ಬಳಿ ಭಾನುವಾರ 2ಕಿಮೀ ಉದ್ದಕ್ಕೆ ವಾಹನಗಳು ನಿಂತಿದ್ದವು. ಪೊಲೀಸರು ವಾಹನ ಸಂಚಾರ ಸರಿಪಡಿಸಲು ಹರಸಾಹಸ ಮಾಡಿದರು. ಆದರೆ, ಅಲ್ಲಿದ್ದ RTO ಅಧಿಕಾರಿಗಳು ವಾಹನ ಸಂಚಾರವನ್ನು ಇನ್ನಷ್ಟು ನಿಧಾನಗೊಳಿಸುತ್ತಿದ್ದರು. ಅತಿ ಬಾರ ಇಲ್ಲದ ಲಾರಿಗಳನ್ನು ಹಿಡಿದು ಅದಕ್ಕೆ ದಂಡ ವಸೂಲಿ ಮಾಡುವ ಬಗ್ಗೆ ಹೆದರಿಸುತ್ತಿದ್ದರು. ತೆರಿಗೆ ಪಾವತಿ ಸರಿಯಾಗಿದ್ದ ಲಾರಿ ಚಾಲಕರೊಬ್ಬರು ದಾಖಲೆ ನೀಡಿದರೂ ತೆರಿಗೆ ಪಾವತಿ ಆಗಿಲ್ಲ ಎಂಬ ಕಾರಣ ನೀಡಿ ದಂಡ ವಸೂಲಿ ಮಾಡಿದ್ದರು.

ADVERTISEMENT

RTO ಅಧಿಕಾರಿಗಳ ಉಪಟಳ ಸಹಿಸದ ಉತ್ತರ ಕನ್ನಡ ಲಾರಿ ಮಾಲಕರ ಸಂಘದವರು ಅವರ ಮಲ್ಲಿಕಾರ್ಜುನ ಕೊಪ್ಪದ ಅವರ ವಾಹನಕ್ಕೆ ಮುತ್ತಿಗೆ ಹಾಕಿದರು. ಸರ್ಕಾರಿ ಅಧಿಕಾರಿ ಬಳಿ ಕಾನೂನಾತ್ಮಕ ರೀತಿ ಪ್ರಶ್ನೆ ಕೇಳಿದರು. `ಸರ್ಕಾರಿ ಅಧಿಕಾರಿಗಳು ಕಚೇರಿಯಿಂದ ಹೊರಗಡೆ ಕರ್ತವ್ಯಕ್ಕೆ ಹೋಗುವ ಮುನ್ನ ರಿಜಿಸ್ಟರ್ ಪುಸ್ತಕದಲ್ಲಿ ಮಾಹಿತಿ ನಮೂದಿಸಬೇಕಿದ್ದು, ಕಚೇರಿಯೇ ತೆರೆಯದ ಭಾನುವಾರ ಇಲ್ಲಿ ಹೇಗೆ ಬಂದಿರಿ?’ ಎಂದು ಕೇಳಿದರು. ಈ ಪ್ರಶ್ನೆಗೆ ಉತ್ತರಿಸಲಾಗದೇ ಅಧಿಕಾರಿಗಳು ದಬ್ಬಿಬ್ಬಾದರು. ಆರ್ ಟಿ ಓ ಕಚೇರಿ ವಾಹನ ಚಾಲಕ ಈ ಎಲ್ಲಾ ವಿದ್ಯಮಾನಗಳ ವಿಡಿಯೋ ಮಾಡಿದ್ದು, ಲಾರಿ ಮಾಲಕ ಸಂಘದವರು ಸಹ ಘಟನಾವಳಿಗಳ ವಿಡಿಯೋ ಮಾಡಿದರು.

ಅನಗತ್ಯವಾಗಿ ಆರ್ ಟಿ ಓ ಕಾಡಿಸಿದ ಬಗ್ಗೆ ಹೊರ ಜಿಲ್ಲೆಯ ಲಾರಿ ಚಾಲಕರು ದೂರಿದರು. ಲಾರಿ ಮಾಲಕರ ಸಂಘದ ರಾಜ್ಯ ಉಪಾಧ್ಯಕ್ಷ ಗಿರೀಶ ಮಲ್ನಾಡ್ ಅವರಿಗೆ ಉತ್ತರ ಕನ್ನಡ ಜಿಲ್ಲೆಯ ಲಾರಿ ಮಾಲಕರ ಸಂಘದ ಉಪಾಧ್ಯಕ್ಷ ಸುಜಯ ಮರಾಠಿ ಫೋನ್ ಮಾಡಿದರು. ಆರ್ ಟಿ ಓ ದಬ್ಬಾಳಿಕೆ ವಿರುದ್ಧ ಕಾನೂನು ಹೋರಾಟ ನಡೆಸುವ ಬಗ್ಗೆ ಲಾರಿ ಮಾಲಕರ ಸಂಘದವರು ಘೋಷಿಸಿದರು. ಹೊನ್ನಾವರದ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸಿದ್ದಾರ್ಥ ಕಾಮತ್, ಸಂಘಟನೆ ಸದಸ್ಯರಾದ ಮಹೇಶ್ ನಾಯ್ಕ, ಖಾಜಾ ಅತ್ತಾರ, ಮುರಳಿ ರಾವಲ್, ವರುಣ್ ನಾಯಕ, ಮುಜೀಮ್ ತೊಲಗಿ, ಆದಮ ಶೇಖ ಹಜಿಮ್ ಇತರರು ಆರ್ ಟಿ ಓ ನಡೆ ಖಂಡಿಸಿದರು.
ವಸೂಲಿಗೆ ಬಂದ ಆರ್ ಟಿ ಓಗೆ ಛೀಮಾರಿ ಹಾಕಿದ ವಿಡಿಯೋ ಇಲ್ಲಿ ನೋಡಿ..

Share1254SendTweet784
ADVERTISEMENT
  • Home
  • Janamata

Copyright © 2025 MobileTime.in Owned By: Mobile Media Network LLP Maintained By: Naik and Co.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ‌

Copyright © 2025 MobileTime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋