• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Sangha loan Three names for those who paid interest!

ಸಂಘದ ಸಾಲ: ಬಡ್ಡಿ ಕಟ್ಟಿದವರಿಗೆ ಮೂರು ನಾಮ!

March 11, 2026
ಟಿಎಂಎಸ್ ಉಳಿಸಿ: ಮುಷ್ಕರದಲ್ಲಿ ಭಾಗವಹಿಸಿ!

ಟಿಎಂಎಸ್ ಉಳಿಸಿ: ಮುಷ್ಕರದಲ್ಲಿ ಭಾಗವಹಿಸಿ!

March 11, 2026
Swarnavalli's vow Bhajan campaign for the survival of the river

ಸ್ವರ್ಣವಲ್ಲಿ ಶ್ರೀಗಳ ಶಪಥ: ನದಿ ಉಳಿವಿಗಾಗಿ ಭಜನಾ ಅಭಿಯಾನ

March 11, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Sangha loan Three names for those who paid interest!

ಸಂಘದ ಸಾಲ: ಬಡ್ಡಿ ಕಟ್ಟಿದವರಿಗೆ ಮೂರು ನಾಮ!

March 11, 2026
ಟಿಎಂಎಸ್ ಉಳಿಸಿ: ಮುಷ್ಕರದಲ್ಲಿ ಭಾಗವಹಿಸಿ!

ಟಿಎಂಎಸ್ ಉಳಿಸಿ: ಮುಷ್ಕರದಲ್ಲಿ ಭಾಗವಹಿಸಿ!

March 11, 2026
Swarnavalli's vow Bhajan campaign for the survival of the river

ಸ್ವರ್ಣವಲ್ಲಿ ಶ್ರೀಗಳ ಶಪಥ: ನದಿ ಉಳಿವಿಗಾಗಿ ಭಜನಾ ಅಭಿಯಾನ

March 11, 2026
ADVERTISEMENT
  • Home
  • Janamata
Wednesday, March 11, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಮಹಿಳೆ ಮಾತಿಗೆ ಅಕ್ಕಸಾಲಿಗ ಮರಳು: ಬುರ್ಕಾ ಧರಿಸಿ ಬಂದವರೇ ಆಭರಣ ಕಳ್ಳರು!

Achyutkumar by Achyutkumar
December 26, 2025
Jeweler rejects woman's words Those who came wearing burqas are the jewel thieves!
2.1k
VIEWS
Share on FacebookShare on WhatsappShare on Twitter
ADVERTISEMENT

ಶಿರಸಿ ನಟರಾಜ ರಸ್ತೆಯಲ್ಲಿರುವ `ಶ್ರೀ ದುರ್ಗಾ ಜ್ಯುವೆಲರಿ ವರ್ಕ’ ಮಳಿಗೆಗೆ ಕಳ್ಳರು ನುಗ್ಗಿದ್ದಾರೆ. `ಅದು ತೋರಿಸಿ.. ಇದು ತೋರಿಸಿ’ ಎಂದು ರಾಜೇಶ ಶೇಟ್ ಅವರನ್ನು ಮರಳು ಮಾಡಿ 13 ಲಕ್ಷ ರೂ ಮೌಲ್ಯದ ಒಡವೆ ದೋಚಿದ್ದಾರೆ.

Advertisement. Scroll to continue reading.
ADVERTISEMENT

ಶಿರಸಿಯ ದೇವಿಕೆರೆ ಪಡ್ತಿಗಲ್ಲಿಯಲ್ಲಿ ರಾಜೇಶ ಗಣಪತಿ ಶೇಟ್ ಅವರು ವಾಸವಾಗಿದ್ದಾರೆ. ಅವರು ಅಕ್ಕಸಾಲಿಗರಾಗಿದ್ದು, ಚಿನ್ನಾಭರಣಗಳನ್ನು ವ್ಯಾಪಾರ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ. ಕಳೆದ 21 ವರ್ಷಗಳಿಂದ ರಾಜೇಶ ಶೇಟ್ ಅವರು ಶಿರಸಿ ನಟರಾಜ ರಸ್ತೆಯ ಚಿಲುಮೆಕೆರೆ ಎದುರು ಜ್ಯುವೆಲರಿ ಮಳಿಗೆ ನಡೆಸುತ್ತಿದ್ದಾರೆ. `ಶ್ರೀ ದುರ್ಗಾ ಜ್ಯುವೆಲರಿ ವರ್ಕ’ ಎಂಬ ಮಳಿಗೆಹೊಂದಿರುವ ರಾಜೇಶ ಶೇಟ್ ಅವರು ಅಲ್ಲಿ ಬಗೆ ಬಗೆಯ ಚಿನ್ನಾಭರಣಗಳನ್ನು ಇರಿಸಿದ್ದಾರೆ. ಆ ಚಿನ್ನಾಭರಣಗಳನ್ನು ನೋಡಿದ ಮೂವರು ಮಹಿಳೆಯರು ಮಾತಿನ ಮೋಡಿ ಮಾಡಿ ರಾಜೇಶ ಶೇಟ್ ಅವರಿಗೆ ಮೋಸ ಮಾಡಿದ್ದಾರೆ.

ADVERTISEMENT

ಡಿಸೆಂಬರ್ 16ರಂದು ರಾಜೇಶ ಶೇಟ್ ಅವರು ಎಂದಿನAತೆ ಅಂಗಡಿ ತೆಗೆದು ವ್ಯವಹಾರ ಮಾಡಿಕೊಂಡಿದ್ದರು. ಸಂಜೆ 5 ಗಂಟೆಗೆ ಬುರ್ಕಾ ಧರಿಸಿದ ಮೂವರು ಅವರ ಅಂಗಡಿಗೆ ಬಂದರು. ಅವರೆಲ್ಲರೂ ಚನ್ನಾಗಿ ಮಾತನಾಡಿದ್ದರಿಂದ ರಾಜೇಶ ಶೇಟ್ ಅವರು ಮರುಳಾದರು. ಬಂಗಾರದ ಆಭರಣ ತೋರಿಸುವಂತೆ ಅವರು ಹೇಳಿದ ಪ್ರಕಾರ ಬಗೆ ಬಗೆಯ ಆಭರಣಗಳನ್ನು ಪ್ರದರ್ಶಿಸಿದರು. `ಚುಮುಕಿ ತೋರಿಸಿ, ಬಳೆ ತೋರಿಸಿ’ ಎಂದು ನಯವಾಗಿ ಮಾತನಾಡುತ್ತಿದ್ದ ಆ ಮಹಿಳೆಯರು ರಾಜೇಶ ಶೇಟ್ ಅವರ ಗಮನವನ್ನು ಬೇರೆ ಬೇರೆ ಕಡೆ ಸೆಳೆದರು.

ADVERTISEMENT

ರಾಜೇಶ್ ಶೇಟ್ ಅವರಿಗೆ ಅರಿವಿಗೆ ಬಾರದಂತೆ ಅಲ್ಲಿದ್ದ ಬಂಗಾರದ ಆಭರಣಗಳನ್ನು ಅವರು ಅಪಹರಿಸಿದರು. ಒಟ್ಟು 13,38000ರೂ ಮೌಲ್ಯದ ಒಡವೆ ಕಾಣೆಯಾದ ಬಗ್ಗೆ ಆ ನಂತರ ರಾಜೇಶ ಶೇಟ್ ಅವರಿಗೆ ಅರಿವಾಯಿತು. ಬುರ್ಕಾ ಧರಿಸಿ ಬಂದಿದ್ದ ಮಹಿಳೆಯರ ಮಾತಿಗೆ ಮರುಳಾದ ಕಾರಣ ಆದ ನಷ್ಟ ಅರಿತ ಅವರು ತಮಗಾದ ಅನ್ಯಾಯದ ಬಗ್ಗೆ ಪೊಲೀಸರ ಮೊರೆ ಹೋದರು. ಹೆಸರು-ವಿಳಾಸ ಗೊತ್ತಿಲ್ಲದ ಬುರ್ಕಾದಾರಿ ಮಹಿಳೆಯರ ವಿರುದ್ಧ ಅವರು ಪೊಲೀಸ್ ದೂರು ನೀಡಿದರು. ಶಿರಸಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಆ ಅಪರಿಚಿತ ಮಹಿಳೆಯರ ಹುಡುಕಾಟ ನಡೆಸಿದ್ದಾರೆ.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Sangha loan Three names for those who paid interest!

ಸಂಘದ ಸಾಲ: ಬಡ್ಡಿ ಕಟ್ಟಿದವರಿಗೆ ಮೂರು ನಾಮ!

March 11, 2026
ಟಿಎಂಎಸ್ ಉಳಿಸಿ: ಮುಷ್ಕರದಲ್ಲಿ ಭಾಗವಹಿಸಿ!

ಟಿಎಂಎಸ್ ಉಳಿಸಿ: ಮುಷ್ಕರದಲ್ಲಿ ಭಾಗವಹಿಸಿ!

March 11, 2026
Swarnavalli's vow Bhajan campaign for the survival of the river

ಸ್ವರ್ಣವಲ್ಲಿ ಶ್ರೀಗಳ ಶಪಥ: ನದಿ ಉಳಿವಿಗಾಗಿ ಭಜನಾ ಅಭಿಯಾನ

March 11, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋