• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Sirsi MLAs constituency tour Municipal staff sweat even in AC room!

ಶಿರಸಿ ಶಾಸಕರ ಕ್ಷೇತ್ರ ಸಂಚಾರ: ಎಸಿ ರೂಮಿನಲ್ಲಿಯೂ ಬೆವರಿದ ನಗರಸಭೆ ಸಿಬ್ಬಂದಿ!

June 23, 2026

15 ಸಾವಿರಕ್ಕೆ ಕೈ ಒಡ್ಡಿದ ಕೋಟಿ ವೀರ!

June 23, 2026
A matka bookie gone off the rails!

ಹಳಿಯಾಳದಿಂದ ಹೊರಗುಳಿದ ಮಟ್ಕಾ ಬುಕ್ಕಿ!

June 23, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Sirsi MLAs constituency tour Municipal staff sweat even in AC room!

ಶಿರಸಿ ಶಾಸಕರ ಕ್ಷೇತ್ರ ಸಂಚಾರ: ಎಸಿ ರೂಮಿನಲ್ಲಿಯೂ ಬೆವರಿದ ನಗರಸಭೆ ಸಿಬ್ಬಂದಿ!

June 23, 2026

15 ಸಾವಿರಕ್ಕೆ ಕೈ ಒಡ್ಡಿದ ಕೋಟಿ ವೀರ!

June 23, 2026
A matka bookie gone off the rails!

ಹಳಿಯಾಳದಿಂದ ಹೊರಗುಳಿದ ಮಟ್ಕಾ ಬುಕ್ಕಿ!

June 23, 2026
  • Home
Tuesday, June 23, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

15 ಸಾವಿರಕ್ಕೆ ಕೈ ಒಡ್ಡಿದ ಕೋಟಿ ವೀರ!

Achyutkumar by Achyutkumar
June 23, 2026
Share on FacebookShare on WhatsappShare on Twitter

ಕಂದಾಯ ಇಲಾಖೆ ಸೇರಿ ಕೋಟಿ ರೂ ಸಂಪಾದಿಸಿದ್ದ ಮುಂಡಗೋಡಿನ ಕಂದಾಯ ನಿರೀಕ್ಷಕ ಬಸವರಾಜ ಬಿಸ್ನಾಳ್ ಅವರು 15 ಸಾವಿರ ರೂಪಾಯಿಗಾಗಿ ರೈತರಿಗೆ ಕಾಡಿಸಿದ್ದಾರೆ. ಇದರಿಂದ ಸಿಟ್ಟಾದ ರೈತ ನಾರಾಯಣ ಅವರು ಹಣ ಕೊಟ್ಟು ಲೋಕಾಯುಕ್ತರಿಗೆ ಹಿಡಿಸಿದ್ದಾರೆ.

ADVERTISEMENT

ಮುಂಡಗೋಡು ತಹಶೀಲ್ದಾರ್ ಕಚೇರಿಯಲ್ಲಿ ಬಸವರಾಜ ಬಿಸ್ನಾಳ್ ಅವರು ಕಂದಾಯ ನಿರೀಕ್ಷಕರಾಗಿದ್ದರು. ಸಣ್ಣ-ಪುಟ್ಟ ಕೆಲಸಗಳಿಗೂ ಅವರು ಜನರನ್ನು ಕಾಡಿಸಿ ಹಣ ಪೀಕುತ್ತಿದ್ದರು. ಕೋಟಿ ರೂ ಸಂಪಾದಿಸಿದರೂ ಅವರ ಹಣದ ದಾಹ ತೀರಿರಲಿಲ್ಲ. ಬಡವರು, ರೈತರು ಕೆಲಸಕ್ಕಾಗಿ ಬಂದರೆ ಅವರನ್ನು ಅತ್ಯಂತ ಕೀಳರಿಮೆಯಿಂದ ನೋಡುತ್ತಿದ್ದರು. ಕಾಸು ಕೊಟ್ಟವರಿಗೆ ಮಾತ್ರ ಬಹುಬೇಗ ಕೆಲಸ ಮಾಡಿಕೊಡುತ್ತಿದ್ದರು.

ADVERTISEMENT

ಮುಂಡಗೋಡಿನ ನಾರಾಯಣ ಅರೆಜೋಗಿ ಅವರು ತಮ್ಮ ಭೂಮಿಯಲ್ಲಿ ಫಾರ್ಮ ಹೌಸ್ ಕಟ್ಟಿದ್ದರು. ಫಾರ್ಮ ಹೌಸ್ ಪರವಾನಿಗೆಗಾಗಿ ಅವರು ಅರ್ಜಿ ಸಲ್ಲಿಸಿದ್ದರು. ಆದರೆ, ಪರವಾನಿಗೆ ಕೆಲಸ ಮಾತ್ರ ಆಗಿರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ ಆ ಫೈಲುಗಳು ಕಂದಾಯ ನಿರೀಕ್ಷಕ ಬಸವರಾಜ ಬಿಸ್ನಾಳ್ ಅವರ ಬಳಿ ಬಾಕಿಯಿದ್ದಿದ್ದು ಗೊತ್ತಾಯಿತು. ಅವರನ್ನು ವಿಚಾರಿಸಿದಾಗ ಹಣಕ್ಕಾಗಿ ಕಾಡಿಸಲು ಶುರು ಮಾಡಿದ್ದರು. ಸರ್ಕಾರಿ ಕೆಲಸ ಮಾಡಿಕೊಡಲು ಹಣ ಕೇಳಿದ ಭ್ರಷ್ಟ ಅಧಿಕಾರಿಗೆ ಬುದ್ದಿ ಕಲಿಸಲು ನಾರಾಯಣ ಅರೆಜೋಗಿ ಅವರು ಮುಂದಾದರು.

ಹಣ ಕೇಳಿದ ದಾಖಲೆಗಳ ಜೊತೆ ನಾರಾಯಣ ಅರೆಜೋಗಿ ಅವರು ಕಾರವಾರಕ್ಕೆ ಹೋದರು. ಲೋಕಾಯುಕ್ತ ಪೊಲೀಸರನ್ನು ಭೇಟಿ ಮಾಡಿದ ನಾರಾಯಣ ಅರೆಜೋಗಿ ಅವರು ಕಂದಾಯ ನಿರೀಕ್ಷಕ ಬಸವರಾಜ ಬಿಸ್ನಾಳ್ ಅವರಿಂದ ರೈತರಿಗೆ ಆಗುವ ಅನ್ಯಾಯದ ಬಗ್ಗೆ ವಿವರಿಸಿದರು. ಹಣ ಕೇಳಿದನ್ನು ರಹಸ್ಯವಾಗಿ ರೆಕಾರ್ಡ ಮಾಡಿದನ್ನು ಕೇಳಿಸಿದರು. ಕಂದಾಯ ನಿರೀಕ್ಷಕರಿಗೆ ಹಣ ಕೊಡುವಂತೆ ಲೋಕಾಯುಕ್ತರು ನಾರಾಯಣ ಅರೆಜೋಗಿ ಅವರಿಗೆ ತಿಳಿಸಿದ್ದು, ಹಣಪಡೆಯುವಾಗಲೇ ದಾಳಿ ಮಾಡಿದರು. ಕಂದಾಯ ನಿರೀಕ್ಷಕ ಬಸವರಾಜ ಅವರನ್ನು ಬಂಧಿಸಿ ಜೈಲಿಗೆ ಹಾಕಿದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Sirsi MLAs constituency tour Municipal staff sweat even in AC room!

ಶಿರಸಿ ಶಾಸಕರ ಕ್ಷೇತ್ರ ಸಂಚಾರ: ಎಸಿ ರೂಮಿನಲ್ಲಿಯೂ ಬೆವರಿದ ನಗರಸಭೆ ಸಿಬ್ಬಂದಿ!

June 23, 2026

15 ಸಾವಿರಕ್ಕೆ ಕೈ ಒಡ್ಡಿದ ಕೋಟಿ ವೀರ!

June 23, 2026
A matka bookie gone off the rails!

ಹಳಿಯಾಳದಿಂದ ಹೊರಗುಳಿದ ಮಟ್ಕಾ ಬುಕ್ಕಿ!

June 23, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

3
✋99804 99383