• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ದಿಢೀರ್ ಆಗಿ ದುಡುಕು ನಿರ್ಧಾರ: ಹಾಸ್ಟೇಲ್ ವಿದ್ಯಾರ್ಥಿಯ ಬದುಕು ಅಂತ್ಯ!

June 9, 2026

ಕಾರವಾರ: ಮತ್ತೊಂದು ದೇಗುಲದಲ್ಲಿ ದರೋಡೆ!

June 9, 2026
A marijuana dealer arrives in a car!

ಕಾರಿನಲ್ಲಿ ಬರುವ ಗಾಂಜಾ ವ್ಯಾಪಾರಿ!

June 9, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ದಿಢೀರ್ ಆಗಿ ದುಡುಕು ನಿರ್ಧಾರ: ಹಾಸ್ಟೇಲ್ ವಿದ್ಯಾರ್ಥಿಯ ಬದುಕು ಅಂತ್ಯ!

June 9, 2026

ಕಾರವಾರ: ಮತ್ತೊಂದು ದೇಗುಲದಲ್ಲಿ ದರೋಡೆ!

June 9, 2026
A marijuana dealer arrives in a car!

ಕಾರಿನಲ್ಲಿ ಬರುವ ಗಾಂಜಾ ವ್ಯಾಪಾರಿ!

June 9, 2026
  • Home
Wednesday, June 10, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಕಾಳಂಗಿ ಸೊಸೈಟಿ: ಪ್ರತಿಭಟನೆ ಮಾಡಿದವನಿಗೆ ಸಾಲ ಸಿಗಲ್ಲ!

Achyutkumar by Achyutkumar
June 9, 2026
Crore-rupee ritual in Kalangi Society Protest!
262
VIEWS
Share on FacebookShare on WhatsappShare on Twitter
ADVERTISEMENT

ಶಿರಸಿ ಬನವಾಸಿ ಬಳಿಯ ದಾಸನಕೊಪ್ಪದ ಕಾಳಂಗಿ ವ್ಯವಸಾಯ ಸಹಕಾರಿ ಸಂಘದ ಅವ್ಯವಹಾರ ಪ್ರಶ್ನಿಸಿ ಪ್ರತಿಭಟನೆ ಮಾಡಿದವರಿಗೆ ಇದೀಗ ಸಾಲ ಸಿಗುತ್ತಿಲ್ಲ. ಪ್ರತಿಭಟನೆಯಲ್ಲಿ ಭಾಗಿಯಾದ ಗಣಪತಿ ಸಾಕೇಣ್ಣನವರ್ ಅವರು ಸಾಲ ಕೇಳಿ ಸೊಸೈಟಿಗೆ ಹೋಗಿದ್ದು, ಆಡಳಿತ ಮಂಡಳಿಯವರು ಅವರಿಗೆ ಕೆಟ್ಟದಾಗಿ ಬೈದು ಕಳುಹಿಸಿದ್ದಾರೆ!

ಕಾಳಂಗಿ ವ್ಯವಸಾಯ ಸಹಕಾರಿ ಸಂಘದಿAದ ಕೋಟ್ಯಂತರ ರೂ ಅಕ್ರಮ ನಡೆದ ಬಗ್ಗೆ ಆರೋಪ ಕೇಳಿ ಬಂದಿತ್ತು. ಹಾವೇರಿಯಲ್ಲಿ ಮೀಟರ್ ಬಡ್ಡಿ ವ್ಯವಹಾರ ನಡೆಸುವ ವ್ಯಕ್ತಿಯೊಬ್ಬರಿಗೆ ಸೊಸೈಟಿಯಿಂದ 69 ಲಕ್ಷ ರೂ ಅಕ್ರಮವಾಗಿ ವರ್ಗವಾಗಿರುವ ಬಗ್ಗೆ ಚರ್ಚೆ ನಡೆದಿತ್ತು. ಈ ಬಗ್ಗೆ ತನಿಖೆಗೆ ಆಗ್ರಹಿಸಿ ಸೊಸೈಟಿ ಸದಸ್ಯರು ಪ್ರತಿಭಟಿಸಿದ್ದರು. ಷೇರುದಾರ ರೈತರು ಸಹ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ರೈತರ ಹೆಸರಿನಲ್ಲಿ ನಕಲಿ ಖಾತೆ ತೆರೆದು ಸಾಲದ ಹಣ ದುರುಪಯೋಗಪಡಿಸಿಕೊಂಡ ಆರೋಪದ ಬಗ್ಗೆ ತನಿಖೆಗೆ ಒತ್ತಾಯಿಸಿದ್ದರು. ಎರಡು ಹಂತದಲ್ಲಿ ಪ್ರತಿಭಟನೆ ನಡೆದಿದ್ದರೂ ಈ ಬಗ್ಗೆ ಸಮಗ್ರ ತನಿಖೆಯ ಮಾಹಿತಿ ರೈತರಿಗೆ ಸಿಕ್ಕಿರಲಿಲ್ಲ. ಠೇವಣಿ ಇಟ್ಟವರಿಗೂ ಹಣ ಮರಳಿಸದ ಕಾರಣ ಜನ ಆಕ್ರೋಶವ್ಯಕ್ತಪಡಿಸಿದ್ದರು.

ADVERTISEMENT

ಧರಣಿಯಲ್ಲಿ `ಸಹಕಾರ ನಿಬಂಧಕರು ಸ್ಥಳಕ್ಕೆ ಬರಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದುಮ `ಸೊಸೈಟಿ ಹಣ ನುಂಗಿದ ಭ್ರಷ್ಟರ ಆಸ್ತಿ ಜಪ್ತು ಮಾಡಿ’ ಎಂದು ಒತ್ತಾಯಿಸಿದ್ದರು. ರೈತರು ಅನೇಕರ ವಿರುದ್ಧ ಘೋಷಣೆ ಕೂಗಿ ಸೊಸೈಟಿ ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧವೂ ಧಿಕ್ಕಾರ ಕೂಗಿದ್ದರು. ಆ ದಿನ ನಡೆದ ಪ್ರತಿಭಟನೆಯಲ್ಲಿ ಶಿರಸಿ ದಾಸನಕೊಪ್ಪದ ಗಣಪತಿ ದ್ರುವರಾಜ ಸಾಕೇಣ್ಣನವರ್ ಅವರು ಸಹ ಭಾಗವಹಿಸಿದ್ದರು. ಎಲ್ಲರ ಹಾಗೇ ಅವರು ಧರಣಿಯಲ್ಲಿ ಮಾತನಾಡಿದ್ದರು. ಅದಾದ ನಂತರ ಗಣಪತಿ ಸಾಕೇಣ್ಣನವರ್ ಅವರು ಸಾಲ ಕೋರಿ ಸೊಸೈಟಿಗೆ ಹೋಗಿದ್ದು, ಅಲ್ಲಿನ ಆಡಳಿತ ಮಂಡಳಿಯವರು ಸಾಲಕೊಡದೇ ನಿಂದಿಸಿದರು.

ADVERTISEMENT

ನಟರಾಜ್ ಬಿ ಹೊಸೂರ್, ರಾಜೇಂದ್ರ ಪುಟ್ಟಪ್ಪಗೌಡ್ರು, ದೇವರಾಜ್ ಎಸ್ ನಾಯ್ಕ್, ರಾಜಶೇಖರ್ ಬಂಗಾರಪ್ಪ ಗೌಡ್ರು, ಪ್ರಭು ಮರಿಗೌಡ್ರು, ಕುಮಾರ ಮೂಕಪ್ಪ ಗೌಡ ಸೇರಿ ತಮಗೆ ನಿಂದಿಸಿದ ಬಗ್ಗೆ ಗಣಪತಿ ಸಾಕೇಣ್ಣನವರ್ ಅವರು ದೂರಿದ್ದಾರೆ. `ಧರಣಿ ಮಾಡುತ್ತೀರಿ, ಮತ್ತೆ ಸಾಲ ಕೇಳುತ್ತೀರಿ’ ಎಂದು ಬೈದ ಬಗ್ಗೆ ಅವರು ಅಳಲು ತೋಡಿಕೊಂಡಿದ್ದಾರೆ. ಸಾಲ ಸಿಗದ ಕಾರಣ ಮನೆಗೆ ಮರಳುವಾಗ ದೇವರಾಜ ಭೀಮಪ್ಪ ಹೊಸೂರು ಹಾಗೂ ಬಸವರಾಜ ಭೀಮಪ್ಪ ಹೊಸೂರು ಅಡ್ಡಗಟ್ಟಿ `ನಿಮ್ಮ ಚಳುವಳಿ ಮುಗೀತಾ?’ ಎಂದು ಪ್ರಶ್ನಿಸಿದಲ್ಲದೇ ಜಾತಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ ಬಗ್ಗೆ ಅವರು ಪೊಲೀಸರಲ್ಲಿ ಹೇಳಿದ್ದಾರೆ. ಈ ಬಗ್ಗೆ ಮೇ 31ರಂದೇ ಬನವಾಸಿ ಪೊಲೀಸರು ಪ್ರಕರಣ ದಾಖಲಿಸಿ, ಸತ್ಯ ಶೋಧನೆ ಶುರು ಮಾಡಿದ್ದಾರೆ.

 

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ದಿಢೀರ್ ಆಗಿ ದುಡುಕು ನಿರ್ಧಾರ: ಹಾಸ್ಟೇಲ್ ವಿದ್ಯಾರ್ಥಿಯ ಬದುಕು ಅಂತ್ಯ!

June 9, 2026

ಕಾರವಾರ: ಮತ್ತೊಂದು ದೇಗುಲದಲ್ಲಿ ದರೋಡೆ!

June 9, 2026
A marijuana dealer arrives in a car!

ಕಾರಿನಲ್ಲಿ ಬರುವ ಗಾಂಜಾ ವ್ಯಾಪಾರಿ!

June 9, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋