• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ರಿಕ್ರಿಯೇಶನ್ ನೋಂದಣಿ ರದ್ದಾಗುವ ಸಾಧ್ಯತೆ!

June 19, 2026
ಜೂಜಾಟ: ಚಾಲಕ-ಕಾರ್ಮಿಕನನ್ನು ಹಾಳು ಮಾಡಿದ ಮಾಲಕ!

ಪೊಲೀಸರನ್ನು ಕಂಡು ಪರಾರಿ: ನಾಲ್ವರು ಅಂದರ್-ಐವರು ಬಾಹರ್!

June 19, 2026
Hate speech.. Three cases Despite that Bhatkal is completely calm!

ದ್ವೇಷ ಭಾಷಣ.. ಮೂರು ಪ್ರಕರಣ: ಅದಾಗಿಯೂ, ಭಟ್ಕಳ ಸಂಪೂರ್ಣ ಶಾಂತ!

June 19, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ರಿಕ್ರಿಯೇಶನ್ ನೋಂದಣಿ ರದ್ದಾಗುವ ಸಾಧ್ಯತೆ!

June 19, 2026
ಜೂಜಾಟ: ಚಾಲಕ-ಕಾರ್ಮಿಕನನ್ನು ಹಾಳು ಮಾಡಿದ ಮಾಲಕ!

ಪೊಲೀಸರನ್ನು ಕಂಡು ಪರಾರಿ: ನಾಲ್ವರು ಅಂದರ್-ಐವರು ಬಾಹರ್!

June 19, 2026
Hate speech.. Three cases Despite that Bhatkal is completely calm!

ದ್ವೇಷ ಭಾಷಣ.. ಮೂರು ಪ್ರಕರಣ: ಅದಾಗಿಯೂ, ಭಟ್ಕಳ ಸಂಪೂರ್ಣ ಶಾಂತ!

June 19, 2026

ಉಚಿತ ಬಂಜೆತನ ತಪಾಸಣಾ ಶಿಬಿರ - ಜೂನ್ 23, 2026

ಸ್ಥಳ: ಹೈಟೆಕ್ ರಕ್ತ ತಪಾಸಣಾ ಕೇಂದ್ರ & ಪಾಲಿ ಕ್ಲಿನಿಕ್ ಅಂಕೋಲಾ | ನೋವಾ ಐವಿಎಫ್

ADVERTISEMENT
  • Home
Friday, June 19, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಶಿರಸಿಗೆ ಶ್ರೇಯಸ್ಸು ತಂದ ಶ್ರೇಯಾ ಹೆಗಡೆ

Achyutkumar by Achyutkumar
June 19, 2026
Shreya Hegde brought glory to Sirsi
Share on FacebookShare on WhatsappShare on Twitter

3.5 ಕೋಟಿ ರೂ ಮೌಲ್ಯದ ವಿದ್ಯಾರ್ಥಿ ವೇತನದೊಂದಿಗೆ ಅಮೇರಿಕಾದ ಆಮ್‌ಹರ್ಸ್ಟ್ ಕಾಲೇಜು ಪ್ರವೇಶಿಸಿದ್ದ ಶಿರಸಿಯ ಶ್ರೇಯಾ ಹೆಗಡೆ ಅವರು ಅಮೇರಿಕಾದ ಮ್ಯಾಸಚೂಸೆಟ್ಸ್’ನಲ್ಲಿರುವ ಆಮ್‌ಹರ್ಸ್ಟ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಹಾಗೂ ಇಂಗ್ಲಿಷ್ ಲಿಟರೇಚರ್ ವಿಷಯದಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ಈವರೆಗೆ 14 ದೇಶಗಳಿಗೆ ಸಂಚರಿಸಿ ಸಂಶೋಧನೆ ನಡೆಸಿರುವ ಅವರು ಸದ್ಯ ಅಮೇರಿಕಾ ವಿದ್ಯಾರ್ಥಿಗಳಿಗೂ ಸೆಡ್ಡು ಹೊಡೆದು ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ.

Advertisement. Scroll to continue reading.
ADVERTISEMENT

ಶ್ರೇಯಾ ಹೆಗಡೆ ಅವರು ಮತ್ತಿಹಳ್ಳಿಯ ಶಾಂತಲಾ ಹೆಗಡೆ ಹಾಗೂ ಕೆಂಗ್ರೆ ಬಾಳೆಗದ್ದೆಯ ಸುರೇಶ ಹೆಗಡೆ ಅವರ ಪುತ್ರಿ. ಪದವಿ ಪೂರ್ವ ಶಿಕ್ಷಣದ ಅವಧಿಯಲ್ಲಿಯೇ ಶ್ರೇಯಾ ಹೆಗಡೆ ಅವರು ಅವರು ಕೃತಕ ಬುದ್ಧಿಮತ್ತೆ, ಕಂಪ್ಯೂಟರ್ ಗ್ರಾಫಿಕ್ಸ್ ಮತ್ತು ಬಯೋಫಿಸಿಕ್ಸ್ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಿದ್ದರು. ಈ ಸಂಶೋಧನೆಯನ್ನು ಅವರು ಎಂಐಟಿ ಹಾಗೂ ಯುನಿವರ್ಸಿಟಿ ಆಫ್ ಮೆರಿಲ್ಯಾಂಡ್ ಸೇರಿದಂತೆ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಮಾಡಿದ್ದರು. ಅವರ ಸಂಶೋಧನಾ ಲೇಖನವು ಅಂತರರಾಷ್ಟ್ರೀಯ ಜರ್ನಲ್‌ನಲ್ಲಿ ಪ್ರಕಟವಾಗಿದ್ದು, ಅವುಗಳಲ್ಲಿ ಒಂದನ್ನು ಇಟಲಿಯ ಜೆನೋವಾ ನಗರದಲ್ಲಿ ನಡೆದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಹಾಗೂ ಮತ್ತೊಂದನ್ನು ಅಮೆರಿಕದ ಫಿಲಡೆಲ್ಫಿಯಾದಲ್ಲಿ ಪ್ರಸ್ತುತಪಡಿಸಿದ್ದರು.

ADVERTISEMENT

ಆಮ್ ಹರ್ಸ್ಟ ಕಾಲೇಜಿಗೆ ಸೇರುವ ಮೊದಲು ಖಗೋಳ ಭೌತಶಾಸ್ತ್ರದಲ್ಲಿ ಸಂಶೋಧನೆ ಮಾಡಲು ಅವರು ಅಮೆರಿಕದ ಪ್ರತಿಷ್ಠಿತ `ಸ್ಪಿರಿಟ್ ಆಫ್ ರಾಮಾನುಜನ ಫೆಲೋಶಿಪ್’ ಪಡೆದಿದ್ದರು. ಜೊತೆಗೆ ಜಪಾನ್ ಮೂಲದ ಫೌಂಡೇಶನ್‌ನ ವಿದ್ಯಾರ್ಥಿವೇತನದ ಮೂಲಕ ನಾಲ್ಕು ವರ್ಷಗಳ ಕಾಲ ಹಲವು ದೇಶಗಳಲ್ಲಿ ನಡೆದ ಶೈಕ್ಷಣಿಕ ಹಾಗೂ ತಂತ್ರಜ್ಞಾನ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶವನ್ನುಪಡೆದಿದ್ದರು. ಕಳೆದ ವರ್ಷ ಅವರು ಕೀನ್ಯಾದಲ್ಲಿ ಡ್ರೋನ್ ಮ್ಯಾಪಿಂಗ್ ಇಂಟರ್ನ್ಶಿಪ್ ಪೂರ್ಣಗೊಳಿಸಿದ್ದು, 130 ಪುಟಗಳ ಪದವಿ ಪ್ರಬಂಧ ಕೂಡ ರಚಿಸಿದರು. ಅಲ್ಲದೆ ತಮ್ಮ ಸಂಶೋಧನಾ ಕಾರ್ಯವನ್ನು ಟೋಕಿಯೋದಲ್ಲಿ ಸಾಫ್ಟ್ಬ್ಯಾಂಕ್ ಸಂಸ್ಥಾಪಕ ಮಸಯೋಶಿ ಸನ್ ಅವರ ಸಮ್ಮುಖದಲ್ಲಿ ಮಂಡಿಸಲು ಆಹ್ವಾನಿಸಲ್ಪಟ್ಟಿದ್ದರು.

ತಮ್ಮ ಶೈಕ್ಷಣಿಕ, ಸಂಶೋಧನಾ ಹಾಗೂ ನಾಯಕತ್ವದ ಅನುಭವಗಳ ಮೂಲಕ ಅವರು 14 ದೇಶಗಳಿಗೆ ಪ್ರವಾಸ ಕೈಗೊಂಡಿದ್ದು, ಸದ್ಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಶ್ರೇಯಾ ಹೆಗಡೆ ಅವರು ಸ್ಟಡಿ ಅಬ್ರಾಡ್ ಕಾರ್ಯಕ್ರಮದ ಭಾಗವಾಗಿ ಇಂಗ್ಲೆAಡ್‌ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ತಮ್ಮ ಅಧ್ಯಯನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಬೆಂಗಳೂರಿನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿ 3.5 ಕೋಟಿ ರೂಮ ಮೌಲ್ಯದ ಸಂಪೂರ್ಣ ವಿದ್ಯಾರ್ಥಿವೇತನದೊಂದಿಗೆ ಆಮ್‌ಹರ್ಸ್ಟ್ ಕಾಲೇಜಿಗೆ ಪ್ರವೇಶ ಪಡೆದಿದ್ದ ಅವರಿಗೆ ಪ್ರಸ್ತುತ ಬೋಸ್ಟನ್‌ನ ಪ್ರತಿಷ್ಟಿತ ಮ್ಯಾಕಿನ್ಸಿ ಕಂಪನಿಯಲ್ಲಿ ಅವರಿಗೆ ಕೆಲಸವೂ ಸಿಕ್ಕಿದೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ರಿಕ್ರಿಯೇಶನ್ ನೋಂದಣಿ ರದ್ದಾಗುವ ಸಾಧ್ಯತೆ!

June 19, 2026
ಜೂಜಾಟ: ಚಾಲಕ-ಕಾರ್ಮಿಕನನ್ನು ಹಾಳು ಮಾಡಿದ ಮಾಲಕ!

ಪೊಲೀಸರನ್ನು ಕಂಡು ಪರಾರಿ: ನಾಲ್ವರು ಅಂದರ್-ಐವರು ಬಾಹರ್!

June 19, 2026
Hate speech.. Three cases Despite that Bhatkal is completely calm!

ದ್ವೇಷ ಭಾಷಣ.. ಮೂರು ಪ್ರಕರಣ: ಅದಾಗಿಯೂ, ಭಟ್ಕಳ ಸಂಪೂರ್ಣ ಶಾಂತ!

June 19, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

3
✋99804 99383