• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
The teacher's secret from the student The dark truth behind the suicide!

ವಿದ್ಯಾರ್ಥಿ ಬಳಿಯಿದ್ದ ಶಿಕ್ಷಕನ ರಹಸ್ಯ: ಆತ್ಮಹತ್ಯೆ ಹಿಂದೆ ಅಡಗಿದ ಕರಾಳ ಸತ್ಯ!

June 24, 2026
Snake hatred A poisonous snake killed a 12-year-old boy!

ಹಾವಿನ ದ್ವೇಷ: 12 ವರ್ಷದ ಬಾಲಕನ ಕೊಂದ ವಿಷ ಸರ್ಪ!

June 24, 2026
Sirsi MLAs constituency tour Municipal staff sweat even in AC room!

ಶಿರಸಿ ಶಾಸಕರ ಕ್ಷೇತ್ರ ಸಂಚಾರ: ಎಸಿ ರೂಮಿನಲ್ಲಿಯೂ ಬೆವರಿದ ನಗರಸಭೆ ಸಿಬ್ಬಂದಿ!

June 23, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
The teacher's secret from the student The dark truth behind the suicide!

ವಿದ್ಯಾರ್ಥಿ ಬಳಿಯಿದ್ದ ಶಿಕ್ಷಕನ ರಹಸ್ಯ: ಆತ್ಮಹತ್ಯೆ ಹಿಂದೆ ಅಡಗಿದ ಕರಾಳ ಸತ್ಯ!

June 24, 2026
Snake hatred A poisonous snake killed a 12-year-old boy!

ಹಾವಿನ ದ್ವೇಷ: 12 ವರ್ಷದ ಬಾಲಕನ ಕೊಂದ ವಿಷ ಸರ್ಪ!

June 24, 2026
Sirsi MLAs constituency tour Municipal staff sweat even in AC room!

ಶಿರಸಿ ಶಾಸಕರ ಕ್ಷೇತ್ರ ಸಂಚಾರ: ಎಸಿ ರೂಮಿನಲ್ಲಿಯೂ ಬೆವರಿದ ನಗರಸಭೆ ಸಿಬ್ಬಂದಿ!

June 23, 2026
  • Home
Wednesday, June 24, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಹಾವಿನ ದ್ವೇಷ: 12 ವರ್ಷದ ಬಾಲಕನ ಕೊಂದ ವಿಷ ಸರ್ಪ!

Achyutkumar by Achyutkumar
June 24, 2026
Snake hatred A poisonous snake killed a 12-year-old boy!
Share on FacebookShare on WhatsappShare on Twitter

ಶಿರಸಿಯ ಸಹಸ್ರಳ್ಳಿಯ ಮನೆಯಲ್ಲಿ ಮಲಗಿದ್ದ ಬಾಲಕನಿಗೆ ಹಾವು ಕಚ್ಚಿದೆ. ವಿಷ ನೆತ್ತಿಗೇರಿದ ಪರಿಣಾಮ 12 ವರ್ಷದ ಮಿಥುನ್ ನಾಯ್ಕ ಅವರು ಸಾವನಪ್ಪಿದ್ದಾರೆ. ಮಿಥುನ್ ನಾಯ್ಕ ಅವರ ಜೊತೆಗಿದ್ದ ಸಹೋದರಿ ದೀಕ್ಷಾ ನಾಯ್ಕ ಅವರಿಗೂ ಹಾವು ಕಚ್ಚಿದ್ದು, ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ADVERTISEMENT

ಶಿರಸಿ ತಾಲೂಕಿನ ಬನವಾಸಿ ಬಳಿಯ ಸಹಸ್ರಳ್ಳಿಯಲ್ಲಿ ಪುಟ್ಟಪ್ಪ ನಾಯ್ಕ ಅವರು ವಾಸವಾಗಿದ್ದಾರೆ. ಪುಟ್ಟಪ್ಪ ನಾಯ್ಕ ಅವರಿಗೆ ಮಿಥುನ್ ನಾಯ್ಕ ಹಾಗೂ ದೀಕ್ಷಾ ನಾಯ್ಕ ಎಂಬ ಮಕ್ಕಳಿದ್ದು, ಬುಧವಾರ ಹಾವು ಕಚ್ಚಿದ ಕಾರಣ ಮಿಥುನ್ ನಾಯ್ಕ ಅವರು ಅಸುನೀಗಿದ್ದಾರೆ. ಮಂಗಳವಾರ ರಾತ್ರಿ ಮಿಥುನ್ ನಾಯ್ಕ ಹಾಗೂ ದೀಕ್ಷಾ ನಾಯ್ಕ ಅವರು ಊಟ ಮುಗಿಸಿ ಮಲಗಿದ್ದರು. ತಂದೆಯೂ ಅವರ ಜೊತೆಯೇ ಇದ್ದರು. ಬುಧವಾರ ಬೆಳಗ್ಗೆ ಎದ್ದಾಗ ಮಿಥುನ್ ನಾಯ್ಕ ಹಾಗೂ ದೀಕ್ಷಾ ನಾಯ್ಕ ಅವರು ವಾಂತಿ ಮಾಡಿಕೊಂಡಿದ್ದು, ಆರೋಗ್ಯದಲ್ಲಿ ಏರುಪೇರಾಗಿದ್ದನ್ನು ಪಾಲಕರು ಗಮನಿಸಿದರು.

ADVERTISEMENT

ಈ ವೇಳೆ ಮನೆಯಲ್ಲಿದ್ದ ಹಾವು ಹೊರಗೆ ಹೋಗಿದನ್ನು ಪುಟ್ಟಪ್ಪ ನಾಯ್ಕ ಅವರು ಗಮನಿಸಿದ್ದು, ಹಾವು ಕಚ್ಚಿದ ಪರಿಣಾಮ ಮಕ್ಕಳಿಬ್ಬರಿಗೂ ಸಮಸ್ಯೆ ಆಗಿರುವುದನ್ನು ಅರಿತು. ತಕ್ಷಣ ಪುಟ್ಟಪ್ಪ ನಾಯ್ಕ ಅವರು ಮಕ್ಕಳಿಬ್ಬರನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದರು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಕಾರಣ ಶಿರಸಿಯ ಮಹಾಲಕ್ಷ್ಮೀ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಆಸ್ಪತ್ರೆ ಸೇರುವ ಮೊದಲೇ ಮಿಥುನ್ ನಾಯ್ಕ ಅವರು ಉಸಿರು ನಿಲ್ಲಿಸಿದ್ದರು.

ಮಿಥುನ್ ನಾಯ್ಕ ಅವರಿಗೆ ಕಿವಿಯ ಬಳಿ ಹಾವು ಕಚ್ಚಿದ್ದು ದೃಢವಾಗಿದೆ. ದೀಕ್ಷಾ ನಾಯ್ಕ ಅವರ ಕೈ ಬೆರಳಿಗೆ ಹಾವು ಕಚ್ಚಿದೆ. ಸದ್ಯ ದೀಕ್ಷಾ ನಾಯ್ಕ ಅವರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಮಿಥುನ್ ನಾಯ್ಕ ಅವರ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆದಿದೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
The teacher's secret from the student The dark truth behind the suicide!

ವಿದ್ಯಾರ್ಥಿ ಬಳಿಯಿದ್ದ ಶಿಕ್ಷಕನ ರಹಸ್ಯ: ಆತ್ಮಹತ್ಯೆ ಹಿಂದೆ ಅಡಗಿದ ಕರಾಳ ಸತ್ಯ!

June 24, 2026
Snake hatred A poisonous snake killed a 12-year-old boy!

ಹಾವಿನ ದ್ವೇಷ: 12 ವರ್ಷದ ಬಾಲಕನ ಕೊಂದ ವಿಷ ಸರ್ಪ!

June 24, 2026
Sirsi MLAs constituency tour Municipal staff sweat even in AC room!

ಶಿರಸಿ ಶಾಸಕರ ಕ್ಷೇತ್ರ ಸಂಚಾರ: ಎಸಿ ರೂಮಿನಲ್ಲಿಯೂ ಬೆವರಿದ ನಗರಸಭೆ ಸಿಬ್ಬಂದಿ!

June 23, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

3
✋99804 99383