• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Karwar Award of honor for a teacher admired by the public

ಕಾರವಾರ | ಜನ ಮೆಚ್ಚಿದ ಶಿಕ್ಷಕನಿಗೆ ಪ್ರಶಸ್ತಿಯ ಗೌರವ

August 1, 2026
Wayward children!

ಭಟ್ಕಳ | ಗಾಂಜಾ ಮಾರಾಟಕ್ಕೆ ಬಂದವನೇ ನಶೆಯಲ್ಲಿ ತೇಲಾಡಿದ!

August 1, 2026
Uttara Kannada A polling station is coming right near your home!

ಉತ್ತರ ಕನ್ನಡ | ಮನೆ ಹತ್ತಿರವೇ ಬರಲಿದೆ ಮತಗಟ್ಟೆ!

August 1, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Karwar Award of honor for a teacher admired by the public

ಕಾರವಾರ | ಜನ ಮೆಚ್ಚಿದ ಶಿಕ್ಷಕನಿಗೆ ಪ್ರಶಸ್ತಿಯ ಗೌರವ

August 1, 2026
Wayward children!

ಭಟ್ಕಳ | ಗಾಂಜಾ ಮಾರಾಟಕ್ಕೆ ಬಂದವನೇ ನಶೆಯಲ್ಲಿ ತೇಲಾಡಿದ!

August 1, 2026
Uttara Kannada A polling station is coming right near your home!

ಉತ್ತರ ಕನ್ನಡ | ಮನೆ ಹತ್ತಿರವೇ ಬರಲಿದೆ ಮತಗಟ್ಟೆ!

August 1, 2026
  • Home
  • Janamata
Sunday, August 2, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಭಟ್ಕಳ | ಗಾಂಜಾ ಮಾರಾಟಕ್ಕೆ ಬಂದವನೇ ನಶೆಯಲ್ಲಿ ತೇಲಾಡಿದ!

Achyutkumar by Achyutkumar
August 1, 2026
Wayward children!
Share on FacebookShare on WhatsappShare on Twitter

ಭಟ್ಕಳದ ಮೂವರು ಅಂಕೋಲಾ ಹಾಗೂ ಯಲ್ಲಾಪುರಕ್ಕೆ ಗಾಂಜಾ ಮಾರಾಟಕ್ಕೆ ಬಂದಿದ್ದು, ನಶೆಯಲ್ಲಿರುವಾಗಲೇ ಅವರು ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದಾರೆ. ಬದುದ್ಧೀನ್ ಅಮೀನ್ ಹಾಗೂ ಅಬ್ದುಲ್ ಅಜೀಸ್ ಹಾಗೂ ಮಹಮದ್ ಅಬೀದ್ ಅವರ ವಿರುದ್ಧ ಪೊಲೀಸರು ಕಠಿಣ ಕ್ರಮ ಜರುಗಿಸಿದ್ದಾರೆ.

ಭಟ್ಕಳ ಗುಳ್ಮೆಯಲ್ಲಿ ಬದುದ್ದಿನ್ ಅಮನ್ ಮಹಮದ್ ಹುಸೇನ್ ಅವರು ವಾಸವಾಗಿದ್ದಾರೆ. ಅದೇ ಊರಿನಲ್ಲಿ ಅಬ್ದುಲ್ ಅಜೀಜ್ ಭಾಷಾ ಶೇಖ್ ಅವರು ವಾಸವಾಗಿದ್ದಾರೆ. 20 ಹಾಗೂ 18 ವರ್ಷದ ಅವರಿಬ್ಬರು ಅದೇ ಊರಿನ 19 ವರ್ಷದ ಮಹಮದ್ ಅಬೀದ್ ಸಯ್ಯದ್ ರಶೀದ್ ಅವರ ಜೊತೆ ಹೊಟೇಲ್ ಕೆಲಸ ಮಾಡಿಕೊಂಡಿದ್ದಾರೆ. ಆ ಹೊಟೇಲ್ ಕೆಲಸದ ಆದಾಯ ಸಾಲದ ಕಾರಣ ಸಣ್ಣ ವಯಸ್ಸಿನಲ್ಲಿಯೇ ಅಡ್ಡದಾರಿ ಹಿಡಿದಿದ್ದಾರೆ. ಈ ಮೂವರು ಸೇರಿ ಜುಲೈ 31ರಂದು ಗಾಂಜಾ ಮಾರಾಟಕ್ಕಾಗಿ ಯಲ್ಲಾಪುರಕ್ಕೆ ಬಂದಿದ್ದಾರೆ. ಬದುದ್ಧೀನ್ ಅಮೀನ್ ಹಾಗೂ ಅಬ್ದುಲ್ ಅಜೀಸ್ ಅವರು ಈ ವೇಳೆ ಗಾಂಜಾ ನಶೆಯಲ್ಲಿದ್ದು, ಬಸ್ ನಿಲ್ದಾಣದ ಬಳಿ ಅಲೆದಾಡುತ್ತಿದ್ದ ಅವರನ್ನು ಯಲ್ಲಾಪುರ ಪಿಸೈ ರಾಜಶೇಖರ ವಂದಲಿ ಅವರು ಹಿಡಿದಿದ್ದಾರೆ. ಅವರಿಬ್ಬರ ವೈದ್ಯಕೀಯ ಪರೀಕ್ಷೆ ನಡೆಸಿ, ನಂತರ ಕಾನೂನು ಕ್ರಮ ಜರುಗಿಸಿದ್ದಾರೆ.

ADVERTISEMENT

ಪೊಲೀಸರ ವಿಚಾರಣೆ ವೇಳೆ ಮೂವರು ಗಾಂಜಾ ವ್ಯಾಪಾರಿಗಳು ಯಲ್ಲಾಪುರಕ್ಕೆ ಬಂದಿದ್ದು ಗೊತ್ತಾಗಿದೆ. ಆ ಮೂವರಲ್ಲಿ ಮಹಮದ್ ಅಬೀದ್ ಅವರು ಬಸ್ಸು ಏರಿ ಭಟ್ಕಳದ ಕಡೆ ಹೊರಟಿದ್ದು, ಯಲ್ಲಾಪುರ ಪೊಲೀಸರ ಮಾಹಿತಿ ಮೇರೆಗೆ ಅಂಕೋಲಾ ಪಿಸೈ ವಿಶ್ವನಾಥ ನಿಂಗೊಳ್ಳಿ ಅವರು ಬಾಳೆಗುಳಿ ಕ್ರಾಸಿನಲ್ಲಿ ಆ ಬಸ್ಸು ಅಡ್ಡ ಹಾಕಿದ್ದಾರೆ. ಆಗ, ಅದರಲ್ಲಿ ಮಹಮದ್ ಅಬೀದ್ ಅವರು ಗಾಂಜಾ ಜೊತೆ ಸಿಕ್ಕಿ ಬಿದ್ದಿದ್ದಾರೆ. ವಿಚಾರಣೆ ವೇಳೆ ಮಹಮದ್ ಅಬೀದ್ ಅವರು ಸಹ ಬದುದ್ಧೀನ್ ಅಮೀನ್ ಹಾಗೂ ಅಬ್ದುಲ್ ಅಜೀಸ್ ಅವರ ಜೊತೆ ಗಾಂಜಾ ವ್ಯಾಪಾರಕ್ಕೆ ಬಂದಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆ.

ಲಾರಿ ಚಾಲಕರಿಗೆ ಗಾಂಜಾ ಮಾರಾಟ ಮಾಡಲು ಪ್ರಯತ್ನಿಸಿದ್ದ ಮಹಮದ್ ಅಬೀದ್ ಅವರನ್ನು ಅಂಕೋಲಾ ಪೊಲೀಸರು ಕೂಡಲೇ ವಶಕ್ಕೆಪಡೆದಿದ್ದಾರೆ. ಅದಾದ ನಂತರ ಯಲ್ಲಾಪುರ ಪೊಲೀಸರು ಸಹ ಬದುದ್ಧೀನ್ ಅಮೀನ್ ಹಾಗೂ ಅಬ್ದುಲ್ ಅಜೀಸ್ ಅವರನ್ನು ಅಂಕೋಲಾ ಪೊಲೀಸರಿಗೆ ಒಪ್ಪಿಸಿದ್ದು, ಆ ಮೂವರ ವಿರುದ್ಧ ಕಠಿಣ ಕ್ರಮ ಜರುಗಿಸಿದ್ದಾರೆ.

`ಮಾದಕ ವ್ಯಸನ ಜೀವನಕ್ಕೆ ಮಾರಕ’

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Karwar Award of honor for a teacher admired by the public

ಕಾರವಾರ | ಜನ ಮೆಚ್ಚಿದ ಶಿಕ್ಷಕನಿಗೆ ಪ್ರಶಸ್ತಿಯ ಗೌರವ

August 1, 2026
Wayward children!

ಭಟ್ಕಳ | ಗಾಂಜಾ ಮಾರಾಟಕ್ಕೆ ಬಂದವನೇ ನಶೆಯಲ್ಲಿ ತೇಲಾಡಿದ!

August 1, 2026
Uttara Kannada A polling station is coming right near your home!

ಉತ್ತರ ಕನ್ನಡ | ಮನೆ ಹತ್ತಿರವೇ ಬರಲಿದೆ ಮತಗಟ್ಟೆ!

August 1, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

ಸಾಧಕ ಶಿಕ್ಷಕನಿಗೆ ಶುಭಾಶಯಗಳು

This will close in 5 seconds

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!