• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಹೊನ್ನಾವರ | ವಿದ್ಯುತ್ ತಗುಲಿ ಕಾರ್ಮಿಕ ಸಾವು!

August 29, 2026
Sirsi These three aren't even fit to herd cattle!

ಶಿರಸಿ | ಈ ಮೂವರು ದನ ಕಾಯೋಕು ಯೋಗ್ಯರಲ್ಲ!

August 29, 2026
Ankola Aadhaar card is a duplicate... RTC is a duplicate too!

ಅಂಕೋಲಾ | ಆಧಾರ್ ಕಾರ್ಡನೂ ಡುಪ್ಲಿಕೇಟು.. ಆರ್‌ಟಿಸಿಯೂ ಡುಪ್ಲಿಕೇಟು!

August 29, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಹೊನ್ನಾವರ | ವಿದ್ಯುತ್ ತಗುಲಿ ಕಾರ್ಮಿಕ ಸಾವು!

August 29, 2026
Sirsi These three aren't even fit to herd cattle!

ಶಿರಸಿ | ಈ ಮೂವರು ದನ ಕಾಯೋಕು ಯೋಗ್ಯರಲ್ಲ!

August 29, 2026
Ankola Aadhaar card is a duplicate... RTC is a duplicate too!

ಅಂಕೋಲಾ | ಆಧಾರ್ ಕಾರ್ಡನೂ ಡುಪ್ಲಿಕೇಟು.. ಆರ್‌ಟಿಸಿಯೂ ಡುಪ್ಲಿಕೇಟು!

August 29, 2026
  • Home
  • Janamata
Sunday, August 30, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಶಿರಸಿ | ಈ ಮೂವರು ದನ ಕಾಯೋಕು ಯೋಗ್ಯರಲ್ಲ!

Mobiletime.in by Mobiletime.in
Sirsi These three aren't even fit to herd cattle!
Share on FacebookShare on WhatsappShare on Twitter
ADVERTISEMENT
ADVERTISEMENT
ADVERTISEMENT

ಹುಲೇಕಲ್’ನ ಸತೀಶ ಶೇಟ್, ಪುಂಡಳಿಕ್ ಬಾಂದೇಕರ್ ಹಾಗೂ ವೈಕುಂಠ ಮಧು ಅವರಿಗೆ ಸೇರಿದ ಜಾನುವಾರುಗಳನ್ನು ಕದ್ದ ಮೊಹಮ್ಮದ್ ಅಂಡು, ಮೊಹಮದ್ ಇಸ್ಮಾಯಿಲ್ ಹಾಗೂ ಅಬ್ದುಲ್ ಅಜೀಜ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಐಷಾರಾಮಿ ಕಾರುಗಳಲ್ಲಿ ಆಗಮಿಸಿ ದನ ಕದ್ದು ಪರಾರಿಯಾಗಿದ್ದ ಅವರನ್ನು ಪೊಲೀಸರು ಬಂಧಿಸಿದ್ದಾರೆ.

Advertisement. Scroll to continue reading.

ಅಗಸ್ಟ 12ರಂದು ಜಾನುವಾರು ಕಳ್ಳತನ ನಡೆದ ಬಗ್ಗೆ ಶಿರಸಿಯ ಹುಲೆಕಲ್’ನ ವೈಕುಂಠ ಮಧು ಹುಲೆಕಲ್ ಅವರು ಪೊಲೀಸರಲ್ಲಿ ದೂರಿದ್ದರು. ಸೆಂಟ್ ಮಿಲಾಗ್ರಿಸ್ ಬ್ಯಾಂಕಿನ ಸಿಸಿ ಕ್ಯಾಮರಾ ಪರಿಶೀಲನೆ ಮಾಡಿದಾಗ ಕಾರಿನಲ್ಲಿ ಬಂದವರು ಜಾನುವಾರು ಕದ್ದಿರುವುದು ಗೊತ್ತಾಗಿತ್ತು. ಸತೀಶ ಶೇಟ್ ಹಾಗೂ ಪುಂಡಳಿಕ್ ಬಾಂದೇಕರ್ ಅವರ ಜಾನುವಾರುಗಳು ಸಹ ಕೆಲ ದಿನಗಳಿಂದ ಕಾಣುತ್ತಿರಲಿಲ್ಲ. ಅವುಗಳನ್ನು ಸಹ ಕಾರಿನಲ್ಲಿ ಬಂದ ಕಳ್ಳರು ಕದ್ದಿರುವುದು ದೃಢವಾಯಿತು. ಒಟ್ಟು ಆರು ಜಾನುವಾರುಗಳನ್ನು ದುಷ್ಕರ್ಮಿಗಳು ಅಪಹರಿಸಿದ್ದು, ಅದರಿಂದ ಜಾನುವಾರು ಮಾಲಕರು 58500ರೂ ನಷ್ಟ ಅನುಭವಿಸಿದ್ದರು. ಈ ಕಳ್ಳರನ್ನು ಹುಡುಕಿ ಕಠಿಣ ಕ್ರಮ ಜರುಗಿಸುವಂತೆ ವೈಕುಂಠ ಹುಲೆಕಲ್ ಅವರು ಪೊಲೀಸರಲ್ಲಿ ಕೇಳಿಕೊಂಡಿದ್ದರು.

Advertisement. Scroll to continue reading.
ADVERTISEMENT

ತನಿಖೆ ನಡೆಸಿದ ಪೊಲೀಸರು ರಾತ್ರಿ ವೇಳೆ ರಸ್ತೆ ಬದಿಯಿದ್ದ ಜಾನುವಾರುಗಳನ್ನು ಕದಿಯುತ್ತಿದ್ದ ತಂಡವನ್ನು ಹುಡುಕಿದರು. ಶಿವಮೊಗ್ಗದ ಟಿಪ್ಪುನಗರದ ಮೊಹಮ್ಮದ್ ಅಯಾಜ್ ಅಲಿಯಾಸ್ ಅಂಡು (23), ಸೂಳೆಬೈಲು ನಿವಾಸಿ ಮೊಹಮ್ಮದ್ ಇಸ್ಮಾಯಿಲ್ (36) ಹಾಗೂ ಈದ್ಗಾ ನಗರದ ಅಬ್ದುಲ್ ಅಜೀಜ್ (35) ಜಾನುವಾರು ಕದ್ದಿರುವುದು ಗೊತ್ತಾಗಿದ್ದು, ಅವರ ಬಳಿಯಿದ್ದ ಕಾರನ್ನು ಜಪ್ತು ಮಾಡಿದರು. ಇವರಲ್ಲಿ ಅಯಾಜ್ ವೆಲ್ಡಿಂಗ್ ಕೆಲಸ, ಇಸ್ಮಾಯಿಲ್ ಲಾರಿ ಚಾಲಕ ಹಾಗೂ ಅಬ್ದುಲ್ ಅಜೀಜ್ ಫಿಶ್ ಪ್ಲಾಂಟಿನಲ್ಲಿಲ್ಲಿ ಕೆಲಸ ಮಾಡುತ್ತಿದ್ದು, ಅವರೆಲ್ಲರೂ ರಾತ್ರಿ ವೇಳೆ ಶಿರಸಿಗೆ ಬಂದು ಕದಿಯುವುದನ್ನು ಹವ್ಯಾಸವನ್ನಾಗಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ಇನ್ನೂ ಅನೇಕ ಆರೋಪಿಗಳಿರುವ ಅನುಮಾನಗಳಿವೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಹೊನ್ನಾವರ | ವಿದ್ಯುತ್ ತಗುಲಿ ಕಾರ್ಮಿಕ ಸಾವು!

August 29, 2026
Sirsi These three aren't even fit to herd cattle!

ಶಿರಸಿ | ಈ ಮೂವರು ದನ ಕಾಯೋಕು ಯೋಗ್ಯರಲ್ಲ!

August 29, 2026
Ankola Aadhaar card is a duplicate... RTC is a duplicate too!

ಅಂಕೋಲಾ | ಆಧಾರ್ ಕಾರ್ಡನೂ ಡುಪ್ಲಿಕೇಟು.. ಆರ್‌ಟಿಸಿಯೂ ಡುಪ್ಲಿಕೇಟು!

August 29, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!